Get Updates
Get notified of breaking news, exclusive insights, and must-see stories!

ಬಾಬ್ರಿ ಮಸೀದಿ ದ್ವಂಸ ಪ್ರಕರಣ: ಅಡ್ವಾಣಿ ಮೇಲೆ ಮತ್ತಷ್ಟು ಆರೋಪ?

ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಸಿಬಿಐ ನ್ಯಾಯಾಲಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾನಿ ಅವರ ಮೇಲೆ ಮತ್ತಷ್ಟು ಆರೋಪ ಹೊರಿಸುವ ಸಾಧ್ಯತೆಗಳು ನಿಚ್ಛಳವಾಗಿದೆ.

ಲಕ್ನೊ, ಮೇ 25: ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಸಿಬಿಐ ನ್ಯಾಯಾಲಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾನಿ ಅವರ ಮೇಲೆ ಮತ್ತಷ್ಟು ಆರೋಪ ಹೊರಿಸುವ ಸಾಧ್ಯತೆಗಳು ನಿಚ್ಛಳವಾಗಿದೆ.

1992 ರ ಬಾಬ್ರಿ ಮಸೀದಿ ದ್ವಂಸ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿಸರುವ ನ್ಯಾಯಾಲಯ ಎಲ್.ಕೆ.ಅಡ್ವಾಣಿ ಸೇರಿದಂತೆ ಮತ್ತಷ್ಟು ಜನರ ಮೇಲೆ ಆರೋಪ ಹೊರಿಸಿದ್ದು, ಈಗಾಗಲೇ ಆರಂಭವಾಗಿರುವ ವಿಚಾರಣೆ, ದಿನ ದಿನವೂ ನಡೆಯಲಿದೆ ಎಂದಿದೆ.[ಅಸಲಿಗೆ ಅಯೋಧ್ಯೆಯಲ್ಲಿ ಕರಸೇವಕರನ್ನು ಪ್ರಚೋದಿಸಿದ್ದು ಅಡ್ವಾಣಿಯಲ್ಲ, ನಾನು]

Advani may face more charges in Babri masjid demolition case

ಒಟ್ಟಿನಲ್ಲಿ ಬಿಜೆಪಿಯ ನಾಯಕ ಎಲ್ ಕೆ ಅಡ್ವಾಣಿಯವರ ರಾಜಕೀಯ ಹಾದಿಗೆ ಬಾಬ್ರಿ ಮಸೀದಿ ಪ್ರಕರಣ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಬೆಳವಣಿಗೆಯ ನಡುವಲ್ಲೇ ಮೇ 24, ಬುಧವಾರದಂದು ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ದ್ವಂಸ ಪ್ರಕರಣದ ಆರನೇ ಆರೋಪಿ ಸತೀಶ್ ಪ್ರಧಾನ್ ಮತ್ತು ಶಿವಸೇನಾ ಮಾಜಿ ಸಂಸದ ಎಸ್.ಕೆ.ಯಾದವ್ ಅವರಿಗೆ ಜಾಮೀನು ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+