ಕೂದಲಿನ ಎಲ್ಲ ಸಮಸ್ಯೆಗೆ '10 ಡೇಸ್' ತೈಲದ ಒಂದೇ ಬಾಟಲ್ ನಲ್ಲಿ ಪರಿಹಾರ
ಕೂದಲು ಉದುರುವ ಸಮಸ್ಯೆ ಒಂದಲ್ಲಾ ಒಂದು ಹಂತದಲ್ಲಿ ಎಲ್ಲರೂ ಎದುರಿಸುತ್ತಾರೆ. ಗಂಡಸರು- ಹೆಂಗಸರು ಎಂಬ ಭೇದ ಈ ವಿಚಾರದಲ್ಲಿ ಇಲ್ಲ. ಥೈರಾಯ್ಡ್, ಕಿಮೋಥೆರಪಿ, ಪ್ರೊಟೀನ್ ಕೊರತೆ, ರಕ್ತ ಹೀನತೆ, ವಿಟಮಿನ್ ಮಟ್ಟದಲ್ಲಿ ಕುಸಿತ ಹೀಗೆ ಕೂದಲು ಉದುರುವುದಕ್ಕೆ ನಾನಾ ಕಾರಣಗಳಿವೆ. ಕೂದಲಿನ ಬೆಳವಣಿಗೆಯ ಕುಂಠಿತ ಕೂಡ ಕೂದಲು ಉದುರಲು ಕಾರಣವಾಗುತ್ತದೆ.
10 ಡೇಸ್ ಎಂಬ ಆಯುರ್ವೇದಿಕ್ ತೈಲ ಭಾರತದಲ್ಲಿ ಈಗ ಬಹಳ ಹೆಸರು ಮಾಡಿದೆ. ಈ ತೈಲ ತಯಾರಾಗುವುದು ಕೇರಳದಲ್ಲಿ ಮತ್ತು ಐದರಿಂದ ಏಳು ದಿನದಲ್ಲಿ ಆಸಕ್ತರಿಗೆ ತಲುಪಿಸುವ ವ್ಯವಸ್ಥೆಯೂ ಇದೆ. ಈ ತೈಲ ಬಳಸುವುದರಿಂದ ಕೂದ್ಲು ಉದುರುವ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಹೊಸದಾಗಿ ಕೂದಲು ಬರುತ್ತದೆ. ಇದರ ಜತೆಗೆ ತಲೆಹೊಟ್ಟು ಸಾಸ್ಯೆ ಕೂಡ ನಿವಾರಣೆಯಾಗುತ್ತದೆ.
ಆದರೆ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ರೀತಿಯದಾಗಿರುತ್ತದೆ. ಮೂರು ವರ್ಷಗಳ ಹಿಂದೆಯೇ ಬೊಕ್ಕತಲೆ ಆದ ವ್ಯಕ್ತಿಗೆ ಈ ತೈಲದಿಂದ ಯಾವ ಸಹಾಯವೂ ಆಗಲ್ಲ. ಪಶ್ಚಿಮ ಘಟ್ಟದಲ್ಲಿ ಸಿಗುವ ಅಪರೂಪದ ಎಪ್ಪತ್ತಾರು ಗಿಡಮೂಲಿಕೆಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಮೂವತ್ತರ ವಯಸ್ಸಿನ ಮಧ್ಯಭಾಗದಲ್ಲಿರುವವರನ್ನು ದೃಷ್ಟಿಯಲ್ಲಿರಿಸಿಕೊಂಡು ಇದು ತಯಾರಾಗಿದೆ.
10 ಡೇಸ್ ತೈಲವು ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಭಾರತದಾದ್ಯಂತ ಸಾವಿರಾರು ಮಂದಿ ಈ ಉತ್ಪನ್ನದ ಪ್ರಯೋಜನ ಪಡೆದಿದ್ದಾರೆ. ಎಕಾಂ ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್ ಅವರ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಯಾವುದೇ ಸ್ಥಳಕ್ಕೆ ಶೀಘ್ರವಾಗಿ ತೈಲವನ್ನು ತಲುಪಿಸುವ ವ್ಯವಸ್ಥೆ ಇದೆ.
ಉಳಿದ ತೈಲದ ಜತೆಗೆ ಹೋಲಿಸಿದರೆ ಇದರ ಬೆಲೆ ಏಕಿಷ್ಟು ಹೆಚ್ಚು ಎಂದು ಅಚ್ಚರಿ ಪಡಬಹುದು. ಒಂದು ವಿಚಾರ ಈ ಹಂತದಲ್ಲಿ ಹೇಳಿಬಿಡಬೇಕು. ಇದು ಸಂಪೂರ್ಣವಾಗಿ ಕೈಯಿಂದಲೇ ತಯಾರು ಮಾಡುವ ತೈಲ ಮತ್ತು ಶುದ್ಧ ಆಯುರ್ವೇದಿಕ್ ಉತ್ಪನ್ನ. ಜತೆಗೆ ಐಎಸ್ ಒ ಮತ್ತು ಜಿಎಂಪಿಯಿಂದ ಪ್ರಮಾಣೀಕೃತವಾಗಿದೆ.
ಕೇಶ ತೈಲವನ್ನು ಬಳಸುವುದಕ್ಕೆ ಸೂಚನೆಗಳು:
* ಎಷ್ಟು ನಿರಂತರವಾಗಿ ಈ ತೈಲವನ್ನು ಬಳಸುತ್ತೀರಿ ಹಾಗೂ ಕೂದಲು ಬುಡಕ್ಕೆ ಇದನ್ನು ಹೇಗೆ ಮಸಾಜ್ ಮಾಡುತ್ತೀರಿ ಎಂಬುದು ಯಶಸ್ಸಿಗೆ ಬಹಳ ಮುಖ್ಯವಾದ ಸಂಗತಿ.
* ಮೊದಲಿಗೆ ಮತ್ತು ಮುಖ್ಯವಾಗಿ ಈ ತೈಲವನ್ನು ದಿನವೂ ಬಳಸಬೇಕು.
* ತಲೆಯ ಯಾವ ಭಾಗದಲ್ಲಿ ಹೆಚ್ಚು ಕೂದಲು ಉದುರಿದೆಯೋ ಅಲ್ಲಿ ನಿಮ್ಮ ಬೆರಳ ತುದಿಯಿಂದ ಕೂದಲ ಬುಡಕ್ಕೆ ಎಣ್ಣೆಯನ್ನು ಸವರಬೇಕು. ಆ ನಂತರ ಮೃದುವಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ರಕ್ತ ಚಲನೆ ಸಲೀಸಾಗಿ ಆಗುತ್ತದೆ. ಜತೆಗೆ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.
* ಈ ಎಣ್ಣೆ ತಯಾರಿಯಲ್ಲಿ ಬಳಸಿದ ಗಿಡ ಮೂಲಿಕೆಗಳು ದುರ್ಬಲವಾದ ಕೂದಲಿನ ಬೇರುಗಳ ಮೇಲೆ ಪರಿಣಾಮ ಬೀರಿ ಆರೋಗ್ಯವಂತ ಹಾಗೂ ಸದೃಢ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ.
* ಹದಿನೈದು ನಿಮಿಷಗಳ ಕಾಲ ಕೂದಲಿಗೆ ಮಸಾಜ್ ಮಾಡಿದ ನಂತರದ ಹದಿನೈದು ನಿಮಿಷ ಹಾಗೇ ಬಿಡಬೇಕು. ಕೂದಲನ್ನು ತೊಳೆದ ನಂತರ ಶಾಂಪೂ ಬಳಸಬಾರದು.
* ಬಿಸಿ ನೀರೋ ಅಥವಾ ಮಿನರಲ್ ವಾಟರ್ ಕೂಡ ಬಳಸಬಾರದು. ಶಾಂಪೂ ಏಕೆ ಬಳಸಬಾರದು ಎಂದರೆ, ಇದರಿಂದ ಕೆಮಿಕಲ್ ರಿಯಾಕ್ಷನ್ ಆಗುತ್ತದೆ.
10 ಡೇಸ್ ಕೇಶ ತೈಲದ ಮಾರುಕಟ್ಟೆ ವಿಸ್ತರಣೆ ಕೂಡ ಆಗುತ್ತಿದೆ. ವಿದೇಶಗಳಲ್ಲಿರುವ ಗ್ರಾಹಕರಿಗೆ ಈ ಉತ್ಪನ್ನ ತಲುಪಿಸುವ ಪ್ರಯತ್ನ ನಡೆಯುತ್ತಿದೆ.
ಈಗಾಗಲೇ ಸಾವಿರಾರು ಗ್ರಾಹಕರು ಈ ಕೇಶ ತೈಲ ಬಳಕೆಯ ಫಲಿತಾಂಶದಿಂದ ಸಂತುಷ್ಟರಾಗಿದ್ದಾರೆ ಮತ್ತು ಇದರಿಂದ ನೀವೂ ಸಂತುಷ್ಟಗೊಂಡಿದ್ದರೆ ಸಾರ್ವಜನಿಕರಿಗೆ ಗೊತ್ತಾಗುವ ಮಾಧ್ಯಮದ ಮೂಲಕ ಅಭಿಪ್ರಾಯ ಹಂಚಿಕೊಳ್ಳಿ. ಆ ಮೂಲಕ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ.
ಕೈಯಿಂದಲೇ ತಯಾರಿಸಿದ ಈ ಕೇಶ ತೈಲವನ್ನು ಖರೀದಿಸಬೇಕು ಅಂತಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ













Click it and Unblock the Notifications