ಹಾಸನದಲ್ಲಿ ಕೆರೆಗೆ ಉರುಳಿದ ಬಸ್ಸು: ಸಿಹಿನಿದ್ದೆಯಲ್ಲಿದ್ದ 8 ಜನ ದುರ್ಮರಣ

Recommended Video

      ಹಾಸನದಲ್ಲಿ ಕೆರೆಗೆ ಉರುಳಿದ ಬಸ್ಸಿನಿಂದಾಗಿ ಸಿಹಿನಿದ್ದೆಯಲ್ಲಿದ್ದ 8 ಜನ ದುರ್ಮರಣ | Oneindia Kannada

      ಹಾಸನ, ಜನವರಿ 13: ಹಾಸನದ ಶಾಂತಿಗ್ರಾಮ ಕರೆಕೆರೆ ಎಂಬಲ್ಲಿ ಬಸ್ ವೊಂದು ಕೆರೆಗೆ ಉರುಳಿದ ಪರಿಣಾಮ 8 ಜನ ಸಾವಿಗೀಡಾದ ಭೀಕರ ಘಟನೆ ಇಂದು(ಜ.13) ಬೆಳಗ್ಗಿನ ಜಾವ ನಡೆದಿದೆ.

      ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಐರಾವತ್ ಬಸ್ಸಿನಲ್ಲಿ ಸಿಹಿ ನಿದ್ರೆಯಲ್ಲಿದ್ದ ಜನರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಾಲಕ ಲಕ್ಷ್ಮಣ್(38), ಶಿವಪ್ಪ, ಡಯಾನ(20), ಗಂಗಾಧರ್(48) ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತರಾದರೆ, ಓರ್ವ ದುರ್ದೈವಿ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ.

      8 dead after a bus fell into a nearby pond in Hassan's Karekere

      ಬಸ್ಸಿನಲ್ಲಿದ್ದ ಉಳಿದೆಲ್ಲರಿಗೂ ಗಾಯವಾಗಿದ್ದು ಹಾಸನ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ಸಿನ ಮುಂಭಾಗದಲ್ಲಿದ್ದವರೇ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+