Get Updates
Get notified of breaking news, exclusive insights, and must-see stories!

Rajyotsava Award 2023: ಪೇಡಾನಗರಿಯ ನಾಲ್ವರು ಆಯ್ಕೆ

ಧಾರವಾಡ, ಅಕ್ಟೋಬರ್‌, 31: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಇಂದು (ಅಕ್ಟೋಬರ್‌ 31) ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳು ಸೇರಿದಂತೆ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಈ ಪೈಕಿ ರಾಜ್ಯೋತ್ಸವ ಪ್ರಶಸ್ತಿಗೆ ಧಾರವಾಡದ ನಾಲ್ವರು ಆಯ್ಕೆ ಆಗಿದ್ದಾರೆ.

ಸಂಗೀತ ಮತ್ತು ನೃತ್ಯದಲ್ಲಿ ನೀಲಾ ಎಂ ಕೊಡ್ಲಿ, ರಂಗಭೂಮಿ ಕ್ಷೇತ್ರದಲ್ಲಿ ಹೆಚ್‌.ಬಿ.ಸರೋಜಮ್ಮ, ಕ್ರೀಡೆ ಕ್ಷೇತ್ರದಲ್ಲಿ ಅಶೋಕ್ ಏಣಗಿ, ಕೃಷಿ ಕ್ಷೇತ್ರದಲ್ಲಿ ದ್ಯಾವನಗೌಡ ಪಾಟೀಲ್ ಆಯ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ನಾಲ್ವರು ಸಾಧಕರಿಗೆ ಸರ್ಕಾರವು ನವೆಂಬರ್ 1 (ಬುಧವಾರ) ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.

Rajyotsava Award 2023: Dharwada Four achievers selected for Rajyotsava Award

1. ಚಲನಚಿತ್ರ ಕ್ಷೇತ್ರ

* ಡಿಂಗ್ರಿ ನಾಗರಾಜ್
* ಬ್ಯಾಂಕ್ ಜನಾರ್ಧನ್

2. ರಂಗಭೂಮಿ ಕ್ಷೇತ್ರ

* ಎ.ಜಿ. ಚಿದಂಬರ ರಾವ್ ಜಂಬೆ
* ಪಿ. ಗಂಗಾಧರ ಸ್ವಾಮಿ
* ಹೆಚ್.ಬಿ.ಸರೋಜಮ್ಮ
* ತಯ್ಯಬಖಾನ್ ಎಂ.ಇನಾಮದಾರ
* ಡಾ.ವಿಶ್ವನಾಥ್ ವಂಶಾಕೃತ ಮಠ
* ಪಿ.ತಿಪ್ಪೇಸ್ವಾಮಿ

3. ಸಂಗೀತ ಕ್ಷೇತ್ರ

* ಡಾ.ನಯನ ಎಸ್.ಮೋರೆ
* ನೀಲಾ ಎಂ ಕೊಡ್ಲಿ
* ಶಬ್ಬೀರ್ ಅಹಮದ್
* ಡಾ.ಎಸ್ ಬಾಳೇಶ ಭಜಂತ್ರಿ

4. ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ

* ಟಿ.ಶಿವಶಂಕರ್
* ಕಾಳಪ್ಪ ವಿಶ್ವಕರ್ಮ
* ಮಾರ್ಥಾ ಜಾಕಿಮೋವಿಚ್
* ಪಿ.ಗೌರಯ್ಯ

5. ಯಕ್ಷಗಾನ & ಬಯಲಾಟ ಕ್ಷೇತ್ರ

* ಅರ್ಗೋಡು ಮೋಹನದಾಸ ಶೆಣೈ
* ಕೆ. ಲೀಲಾವತಿ ಬೈಪಾಡಿತ್ತಾಯ
* ಕೇಶಪ್ಪ ಶಿಳ್ಳಿಕ್ಯಾತರ
* ದಳವಾಯಿ ಸಿದ್ದಪ್ಪ

6. ಜಾನಪದ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

* ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
* ಶಿವಂಗಿ ಶಣ್ಮರಿ
* ಮಹದೇವು
* ನರಸಪ್ಪಾ
* ಶಕುಂತಲಾ ದೇವಲಾನಾಯಕ
* ಎಚ್‌.ಕೆ ಕಾರಮಂಚಪ್ಪ
* ಶಂಭು ಬಳಿಗಾರ
* ವಿಭೂತಿ ಗುಂಡಪ್ಪ
* ಚೌಡಮ್ಮ

7. ಸಮಾಜಸೇವೆ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

* ಹುಚ್ಚಮ್ಮ ಬಸಪ್ಪ ಚೌದ್ರಿ
* ಚಾರ್ಮಾಡಿ ಹಸನಬ್ಬ
* ಕೆ.ರೂಪ್ಲಾ ನಾಯಕ್
* ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
* ನಾಗರಾಜು.ಜಿ

8. ಆಡಳಿತ ಕ್ಷೇತ್ರ

* ಬಲರಾಮ್, ತುಮಕೂರು

9. ವೈದ್ಯಕೀಯ ಕ್ಷೇತ್ರ

* ಡಾ.ಸಿ. ರಾಮಚಂದ್ರ, ಬೆಂಗಳೂರು
* ಡಾ.ಪ್ರಶಾಂತ್, ದ.ಕನ್ನಡ

10. ಸಾಹಿತ್ಯ ಕ್ಷೇತ್ರ

* ಪ್ರೊ. ಸಿ.ನಾಗಣ್ಣ, ಚಾಮರಾಜನಗರ
* ಸುಬ್ಬು ಹೊಲೆಯಾರ್, ಹಾಸನ
* ಸತೀಶ್ ಕುಲಕರ್ಣಿ, ಹಾವೇರಿ
* ಲಕ್ಷ್ಮೀಪತಿ ಕೋಲಾರ
* ಪರಪ್ಪ ಗುರುಪಾದಪ್ಪ ಸಿದ್ದಾಪುರ
* ಡಾ. ಕೆ ಷರೀಫಾ

11. ಶಿಕ್ಷಣ ಕ್ಷೇತ್ರ

* ರಾಮಪ್ಪ, ರಾಯಚೂರು
* ಕೆ.ಚಂದ್ರಶೇಖರ್, ಕೋಲಾರ
* ಕೆ.ಟಿ ಚಂದು, ಮಂಡ್ಯ

12. ಕ್ರೀಡಾ ಕ್ಷೇತ್ರ

* ಟಿ.ಎಸ್​. ದಿವ್ಯಾ , ಕೋಲಾರ
* ಅದಿತಿ ಅಶೋಕ್, ಬೆಂಗಳೂರು
* ಅಶೋಕ್ ಗದಿಗೆಪ್ಪ ಏಣಗಿ, ಧಾರವಾಡ

13. ಪರಿಸರ ಕ್ಷೇತ್ರ

* ಸೋಮನಾಥ ರೆಡ್ಡಿ ಪೂರ್ಮಾ
* ದ್ಯಾವನಗೌಡ ಟಿ ಪಾಟೀಲ
* ಶಿವರೆಡ್ಡಿ ಹನುಮರೆಡ್ಡಿ ವಾಸನ

14. ನ್ಯಾಯಾಂಗ ಕ್ಷೇತ್ರ

* ಜ. ವಿ ಗೋಪಾಲ ಗೌಡ

15. ಸಂಕೀರ್ಣ ಕ್ಷೇತ್ರ

* ಎಂಎಂ ಮದರಿ
* ಹಾಜಿ ಅಬ್ದುಲ್ಲಾ, ಪರ್ಕಳ
* ಮಿಮಿಕ್ರಿ ದಯಾನಂದ್
* ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
* ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ

16. ಮಾಧ್ಯಮ ಕ್ಷೇತ್ರ

* ದಿನೇಶ ಅಮೀನ್​​ಮಟ್ಟು
* ಜವರಪ್ಪ
* ಮಾಯಾ ಶರ್ಮ
* ರಫೀ ಭಂಡಾರಿ

17. ವಿಜ್ಞಾನ ಮತ್ತು ತಂತ್ರಜ್ಞಾನ

* ಎಸ್​​​. ಸೋಮನಾಥನ್​​​​ ಶ್ರೀಧರ್​​ ಪನಿಕರ್​​​
* ಪ್ರೊ. ಗೋಪಾಲನ್ ಜಗದೀಶ್

18. ಹೊರನಾಡು ಮತ್ತು ಹೊರದೇಶ

* ಸೀತಾರಾಮ ಅಯ್ಯಂಗಾರ್​​​​
* ದೀಪಕ್​​​ ಶೆಟ್ಟಿ
* ಶಶಿಕಿರಣ್​​​​ ಶೆಟ್ಟಿ

19. ಸ್ವಾತಂತ್ರ್ಯ ಹೋರಾಟಗಾರ

* ಪುಟ್ಟಸ್ವಾಮಿ ಗೌಡ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+