ಮತ್ತೆ ಶುರು ಎಸಿಬಿ ಬೇಟೆ: ದಾವಣಗೆರೆ ಆಯುಕ್ತರ ಮನೆ ಮೇಲೆ ದಾಳಿ
ದಾವಣಗೆರೆ, ಜೂನ್ 23: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮತ್ತೆ ತನ್ನ ಬೇಟೆಯನ್ನು ಇಂದು ಬೆಳ್ಳಂಬೆಳಗ್ಗೆ ಆರಂಭಿಸಿದೆ. ದಾವಣಗೆರೆಯಲ್ಲಿ ಇಂದು ಎಸಿಬಿ ದಾಳಿ ನಡೆದಿದ್ದು, ಇಲ್ಲಿನ ಕೈಗಾರಿಕೆ ವಾಣಿಜ್ಯ ಇಲಾಖೆ ಆಯುಕ್ತ ಜಯಪ್ರಕಾಶ್ ಅವರ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
8 ಮಂದಿ ಭ್ರಷ್ಟರ ಮೇಲೆ ಎಸಿಬಿ ದಾಳಿ ಪೂರ್ಣ ವಿವರ
ಬೆಂಗಳೂರು, ದಾವಣಗೆರೆ ಸೇರಿದಂತೆ ಹಲವೆಡೆ ಅವರು ಹತ್ತಾರು ಎಕರೆ ಜಮೀನನ್ನು ಹೊಂದಿರುವ ದಾಖಲೆ ಎಸಿಬಿ ತಂಡಕ್ಕೆ ಲಭ್ಯವಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Comments
English summary
Karnataka's Anti Corruption Board (ACB) has attacked a commissioner's home in Davanagere, this morning, Important documents has been detained by ACB team.
Story first published: Friday, June 23, 2017, 9:50 [IST]