ಆಪಲ್ ನಲ್ಲಿ ಕನ್ನಡ ಕೀಬೋರ್ಡ್ ಬಳಕೆ ಈಗ ಸುಲಭ
ವರ್ಲ್ಡ್ ವೈಡ್ ಡೆವಲಪರ್ಸ್ ಸಮ್ಮೇಳನದಲ್ಲಿ ಆಪಲ್ ಸಂಸ್ಥೆ ತನ್ನ ಹೊಸ ಉತ್ಪನ್ನಗಳು, ಸೌಲಭ್ಯಗಳನ್ನು ಅನಾವರಣಗೊಳಿಸಿದೆ. ಸಿರಿಗೆ ಇನ್ನಷ್ಟುಬಲ ಬಂದಿದೆ. ಕನ್ನಡ ಕೀಬೋರ್ಡ್ ಬಳಕೆ ಈಗ ಸುಲಭ
ಸ್ಯಾನ್ ಒಸೆ(ಕ್ಯಾಲಿಫೋರ್ನಿಯಾ), ಜೂನ್ 06: ವರ್ಲ್ಡ್ ವೈಡ್ ಡೆವಲಪರ್ಸ್ ಸಮ್ಮೇಳನದಲ್ಲಿ ಆಪಲ್ ಸಂಸ್ಥೆ ತನ್ನ ಹೊಸ ಉತ್ಪನ್ನಗಳು, ಸೌಲಭ್ಯಗಳನ್ನು ಅನಾವರಣಗೊಳಿಸಿದೆ. ಸಿರಿಗೆ ಇನ್ನಷ್ಟುಬಲ ಬಂದಿದೆ.
ಮೆಸೇಜ್ ಗಳನ್ನು ಶೇಖರಿಸುವುದು, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಕೀಬೋರ್ಡ್ ಬಳಕೆ ವಿಧಾನ ಇನ್ನಷ್ಟು ಸುಲಭವಾಗಿದೆ. ಐಒಎಸ್ 11ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಆಪರೇಟಿಂಗ್ ಸಿಸ್ಟಮ್ ಉಚಿತವಾಗಿ ಅಪ್ಗ್ರೇಡ್ ಮಾಡಿಕೊಳ್ಳಲು ಲಭ್ಯವಿದೆ.
ಆಪಲ್ ಸಂಸ್ಥೆಯ ಐಒಎಸ್ ಹಾಗೂ ಉತ್ಪನ್ನಗಳ ಮುಖ್ಯ ಬಲವೆಂದರೆ ಐಕ್ಲೌಡ್ ನಲ್ಲಿ ಬಳಕೆದಾರರ ಸಕಲ ಸರ್ವ ಮಾಹಿತಿ ಶೇಖರಿಸುವುದು, ಆಂಡ್ರಾಯ್ಡ್ ಫೋನ್ ಗಳಿಗೆ ಹೋಲಿಸಿದರೆ ಇದು ಉನ್ನತ ಮಟ್ಟದಲ್ಲಿದೆ. ಮುಖ್ಯವಾಗಿ ಫೋನ್ ಬದಲಾಯಿಸಿ ಮತ್ತೆ ಹಳೆ ಮೆಸೇಜ್, ಸೆಟ್ಟಿಂಗ್ಸ್ ಎಲ್ಲಾ ಪುನರ್ ಸ್ಥಾಪಿಸುವಾಗ ಆಗುವ ಕಿರಿಕಿರಿ ಐಫೋನ್ ನಲ್ಲಿ ಇರಲ್ಲ.

isiriಗೆ ಹೆಚ್ಚಿನ ಬಲ: ಆಪಲ್ ಅಪ್ಲಿಕೇಷನ್ ಗಳಲ್ಲದೆ ಎವರ್ ನೋಟ್ ನಂತ ಇತರೆ ಅಪ್ಲಿಕೇಷನ್ ಕಂಟ್ರೋಲ್ ಗೂ ಸಿರಿಯನ್ನು ಬಳಸಬಹುದು. ಸಿರಿಗೆ ಇನ್ನಷ್ಟು ದನಿ, ಭಾಷೆ ಸೇರ್ಪಡೆಯಾಗಿದೆ. ಗೂಗಲ್ ಅಸಿಸ್ಟೆಂಟ್ ಗೆ ಸೆಡ್ಡು ಹೊಡೆಯಲು ಸಿರಿ ಭರ್ಜರಿಯಾಗಿ ತಯಾರಾಗಿ ಬರುತ್ತಿದ್ದಾಳೆ.
ಇದಲ್ಲದೆ ಟಾನ್ಸ್ ಲೇಷನ್ ಆಯ್ಕೆ ಕೂಡಾ ಇದೆ. ಸದ್ಯಕ್ಕೆ ಇಂಗ್ಲೀಷ್, ಸ್ಪಾನೀಷ್,ಚೈನೀಶ್ ಪಟ್ಟಿಯಲ್ಲಿವೆ. ಕೀಬೋರ್ಡ್ ಆಯ್ಕೆ ಕೂಡಾ ಈಗ ಲಭ್ಯವಿದೆ.
ಉಳಿದಂತೆ ಲಾಕ್ ಸ್ಕ್ರೀನ್, ಮ್ಯಾಪಿಂಗ್, ನ್ಯಾವಿಗೇಷನ್, ಡು ನಾಟ್ ಡಿಸ್ಟರ್ಬ್ (ಡ್ರೈವಿಂಗ್ ಮಾಡುವಾಗ) ಸೌಲಭ್ಯ, ಮಲ್ಟಿ ರೂಮ್ ಪ್ಲೇಬ್ಯಾಕ್(ಗೂಗಲ್ ಕ್ಯಾಸ್ಟ್ ಗೆ ಸ್ಪರ್ಧೆ), ಹೊಸ ಪಾಡ್ ಕಾಸ್ಟ್ ಆಪ್, ಸ್ಕ್ರೀನ್ ಶಾರ್, ಮಾರ್ಕ್ ಅಪ್ ಸೌಲಭ್ಯ, ಸ್ಕ್ರೀನ್ ರೆಕಾರ್ಡಿಂಗ್, ಒನ್ ಹ್ಯಾಂಡೆಡ್ ಮೋಡ್, QR ಕೋಡ್ ಬೆಂಬಲ ಹೀಗೆ ಹತ್ತು ಹಲವು ಹೊಸ ಸೌಲಭ್ಯಗಲು ಐಒಎಸ್ 11ರಲ್ಲಿ ಅಡಕವಾಗಿವೆ.
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications