ಉದ್ಯೋಗಿಗಳಿಗೆ 100% ಸರಾಸರಿ ವೇತನ ಹೆಚ್ಚಿಸಿದ ವಿಪ್ರೋ
ನವದೆಹಲಿ, ನವೆಂಬರ್ 6: ಭಾರತೀಯ ಟೆಕ್ ಕಂಪನಿ ವಿಪ್ರೋ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ತಂಡದ ನಾಯಕ ಹಂತಗಳಿಗೆ 100% ವೇರಿಯಬಲ್ ವೇತನವನ್ನು ಹೆಚ್ಚಿಸಿದೆ. ನವೆಂಬರ್ ವೇತನದ ಜೊತೆಗೆ ಸರಾಸರಿ ವೇತನವನ್ನು ಸಹ ಬಹಿರಂಗಪಡಿಸಲಾಗುವುದು ಎಂದು ಕಂಪನಿ ಹೇಳಿದೆ.
ವಿಪ್ರೋ ಉದ್ಯೋಗಿಗಳಿಗೆ ಆಂತರಿಕ ಇ ಮೇಲ್ ತಿಳಿಸಿರುವಂತೆ ಎಲ್ಲಾ ಘಟಕಗಳಲ್ಲಿ ವಿವಿಧ ಸ್ತರ(ಬ್ಯಾಂಡ್ಗಳು ) ಎ ನಿಂದ ಬಿ3 ವರೆಗೆ ವೇತನವನ್ನು ಕಂಪನಿ ಮಟ್ಟದ ಕಾರ್ಯಕ್ಷಮತೆ ಮತ್ತು ಉನ್ನತ ಬ್ಯಾಂಡ್ಗಳಲ್ಲಿನ ಕೆಲವು ಇತರ ಸಹೋದ್ಯೋಗಿಗಳಿಗೆ ಹೆಚ್ಚಳ ಮಾಡಲಾಗಿದೆ. ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಎ ನಿಂದ ಬಿ 3 ಬ್ಯಾಂಡ್ಗಳು ಸರಾಸರಿ ಹೆಚ್ಚಳವಾದ ವೇತನವನ್ನು ಪಡೆಯುತ್ತವೆ ಎಂದು ಕಂಪನಿ ಹೇಳಿದೆ.
ಯುನಿಟ್ ಗುರಿಯ ಸಾಧನೆಗೆ ಅನುಗುಣವಾಗಿ ಅವರ ವೇತನವನ್ನು ಪಡೆಯುತ್ತಾರೆ. ವ್ಯಾಪಾರ ನೀತಿಯ ಪ್ರಕಾರ ವೇರಿಯಬಲ್ ವೇತನದ 93.5% ಕಾರ್ಯಕ್ಷಮತೆಯನ್ನು ಆಧರಿಸಿದೆ. ಇತರೆಲ್ಲರಿಗೂ ಪಾಲಿಸಿಯ ಪ್ರಕಾರ ಅವರ ಯೂನಿಟ್, ಕಾರ್ಯ ಗುರಿ ಸಾಧನೆಯ ಮೇಲೆ ವೇತನ ಆಧರಿಸಿದೆ. ಅವರು ತಮ್ಮ ಯೂನಿಟ್ನ ಗುರಿಯನ್ನು ಮೀರಿದ್ದರೆ ಇದ್ದರೆ ಹೆಚ್ಚಿನ ವೇತನವನ್ನು ಸ್ವೀಕರಿಸುತ್ತಾರೆ ಎಂದು ಅದು ಹೇಳಿದೆ.

ವಿಪ್ರೋ ಕಂಪನಿಯ ಆದಾಯವು ಅದೇ ವರ್ಷದ ಹಿಂದಿನ ತ್ರೈಮಾಸಿಕದಲ್ಲಿ 21,285 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಮೂರನೇ ತ್ರೈಮಾಸಿಕ 2023ದಲ್ಲಿ 5 ಪ್ರತಿಶತದಷ್ಟು 22,362.9 ಕೋಟಿಗೆ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ವಿಪ್ರೊದ ಐಟಿ ಸೇವೆಗಳ ವಿಭಾಗದ ಆದಾಯವು 2.3% ರಷ್ಟು ಏರಿಕೆಯಾಗಿ 2,797.7 ಮಿಲಿಯನ್ ಡಾಲರ್ಗೆ ತಲುಪಿದೆ. ಸ್ಥಿರತೆಯನ್ನು ಕಾಯ್ದುಕೊಳ್ಳುವಾಗ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮೊದಲ ತ್ರೈಮಾಸಿಕದಲ್ಲಿ 15% ಗೆ ವಿರುದ್ಧವಾಗಿ 15.11% ಆಗಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications