ವಾಟ್ಸಾಪ್ ಬಳಕೆದಾರರಿಗೆ ಸೂಚನೆ: ಸ್ಟೇಟಸ್ ಅವಧಿ ವಿಸ್ತರಣೆ
ಬೆಂಗಳೂರು, ಮೇ 20: ವಾಟ್ಸಾಪ್ ಬಳಕೆ ಮಾಡುತ್ತಿರುವವ ನೆಚ್ಚಿನ ಸೌಲಭ್ಯ ಸ್ಟೇಟಸ್ ಅಪ್ಡೇಟ್ ಗೆ ಕೊರೊನಾವೈರಸ್ ದೆಸೆಯಿಂದ ಕಡಿವಾಣ ಬ್ಬಿದ್ದಿತ್ತು. ಸ್ಟೇಟಸ್ ಅವಧಿ 15 ಸೆಕೆಂಡ್ಗೆ ಇಳಿಕೆಯಾಗಿತ್ತು. ಆದರೆ, ಈಗ ಮತ್ತೊಮ್ಮೆ ಈ ಹಿಂದೆ ಇದ್ದಂತೆ ಈ ಹಿಂದೆ 30 ಸೆಕೆಂಡ್ ಕಾಲಾವಧಿ ಸ್ಟೇಟಸ್ ಹಾಕಿಕೊಳ್ಳಬಹುದು ಎಂದು ವಾಟ್ಸಾಪ್ ತಿಳಿಸಿದೆ.
ವಾಟ್ಸಾಪ್ ಬಳಕೆದಾರರು ಅಕ್ಷರ, ಫೋಟೋ, GIF, ವಿಡಿಯೋಗಳನ್ನು ಸ್ಟೇಟಸ್ ಪೋಸ್ಟ್ ಮಾಡಬಹುದಾಗಿದೆ. 2017ರಲ್ಲಿ ಪರಿಚಯಿಸಲಾದ ಸ್ಟೇಟಸ್ ಸೌಲಭ್ಯವು ದಿನದ 24 ಗಂಟೆಗಳು ಮಾತ್ರ ಇರಲಿದೆ. 90 ಸೆಕೆಂಡುಗಳಿಂದ 3 ನಿಮಿಷ, 16MB ತನಕದ ವಿಡಿಯೋ ಹಾಕಬಹುದಾಗಿದೆ.
ವಾಟ್ಸಾಪ್ ವಿಡಿಯೋ ಸ್ಟೇಟಸ್ 15 ಸೆಕೆಂಡ್ ಕಾಲಮಿತಿಯನ್ನು ಈಗ ತೆಗೆದು ಹಾಕಲಾಗಿದೆ. ಆಂಡ್ರಾಯ್ಡ್ ಆಧಾರಿತ 2.20.166 ಬೀಟಾ ಆವೃತ್ತಿ ಮೇಲ್ಪಟ್ಟ ವಾಟ್ಸಾಪ್ ನಲ್ಲಿ ಸ್ಟೇಟಸ್ ಅಪ್ಡೇಟ್ ಮರು ಸ್ಥಾಪಿಸಲಾಗಿದೆ. ಕೊರೊನಾ ವೈರಸ್ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಲು ನಿಯಂತ್ರಿಸಲು ಈ ರೀತಿ ಕಡಿವಾಣ ಹಾಕಲಾಗಿತ್ತು.

ಕೊರೊನಾವೈರಸ್ ವಿರುದ್ಧ ಜಾಗತಿಕವಾಗಿ ನಿರ್ಣಾಯಕ ಹೋರಾಟದಲ್ಲಿ ವಿವಿಧ ದೇಶಗಳು ತೊಡಗಿವೆ. ಆದರೆ ಹೋರಾಟದ ದಿಕ್ಕು ತಪ್ಪಿಸಲು ಕಿಡಿಗೇಡಿಗಳು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣ, ಚಾಟಿಂಗ್ ಆಪ್ ಮೂಲಕ ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ವಾಟ್ಸಾಪ್ ನಿರ್ಧರಿಸಿತ್ತು.
ಫಾರ್ವರ್ಡ್ ಮಾಡುವ ಸಂದೇಶಗಳನ್ನು ಒಂದು ಬಾರಿಗೆ ಒಂದು ಚಾಟ್ಗೆ ಮಾತ್ರ ಸೀಮಿತಗೊಳಿಸುವುದಕ್ಕೆ ವಾಟ್ಸಾಪ್ ಮುಂದಾಗಿದೆ. ಒಂದೇ ಸಂದೇಶವನ್ನು ಐದು ಬಾರಿ ಹೆಚ್ಚು ಫಾರ್ವರ್ಡ್ ಮಾಡಲಾಗಿದ್ದು, ಈ ರೀತಿ ಪದೇ ಪದೇ ಫಾರ್ವರ್ಡ್ ಮಾಡುವ ಸಂದೇಶವನ್ನು ಸ್ವೀಕರಿಸಿದರೆ, ಅಂಥಾ ಸಂದೇಶವನ್ನು ನೀವು ಒಂದು ಬಾರಿ ಮಾತ್ರ ಫಾರ್ವರ್ಡ್ ಮಾಡಲು ಸಾಧ್ಯವಾಗಲಿದೆ. ಅಂದರೆ, ಒಂದೇ ಸಮಯದಲ್ಲಿ ಒಂದೇ ಚಾಟ್ಗೆ ಕಳುಹಿಸಲು ಸಾಧ್ಯವಾಗುತ್ತದೆ.
-
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್












Click it and Unblock the Notifications