ವಾರದ ಟಾಪ್ 10 ಆಫರ್ ಗಳನ್ನು ಮಿಸ್ ಮಾಡ್ಕೊಬೇಡಿ
ಬೆಂಗಳೂರು, ನ. 27 : ಡಿನ್ನರ್ ಮತ್ತು ಲಂಚ್ ಗಾಗಿ ಸಮಯ ಮತ್ತು ಶ್ರಮ ವ್ಯರ್ಥ ಮಾಡುವುದನ್ನು ಮರೆತುಬಿಡಿ. ಪ್ರತಿಷ್ಠಿತ ಕೆಎಫ್ ಸಿ, ಪುಡ್ ಫಂಡಾದ ಆಹಾರ ಉತ್ಪನ್ನಗಳು ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತವೆ. ಪುಡ್ ತಿಂದು ಮುಗಿದರೂ ನಿಮ್ಮ ಬೆರಳನ್ನು ನೆಕ್ಕುತ್ತಲೇ ಇರುತ್ತೀರಿ!
ಹೌದು... ಇಂಥ ಅವಕಾಶವನ್ನು ಒನ್ ಇಂಡಿಯಾದ ಕೂಪನ್ ಗಳು ನಿಮಗೆ ಒದಗಿಸಿ ಕೊಡಲಿವೆ. ಕೆಎಫ್ ಸಿಯಲ್ಲಿ 300 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಹಾರ ಆರ್ಡರ್ ಮಾಡಿದರೆ ಶೇ. 20 ರವರೆಗೆ ರಿಯಾಯಿತಿ ಪಡೆಯಬಹುದು.

ಪ್ರೇಮಿಗಳಿಗಾಗಿ ಮೆಕ್ ಡೋನಾಲ್ಡ್ ವಿಶೇಷ ಆಫರ್ ಗಳನ್ನು ಕೊಡಮಾಡಿದೆ. ನಮಗೆ ಇಲ್ಲಿ ಕಾಯುವ ತಾಪತ್ರಯವೂ ಇರಲ್ಲ. ಒನ್ ಇಂಡಿಯಾ ಕೂಪನ್ ಗಳ ಮೂಲಕ ಪ್ರೇಮಿಗಳು ಶೇ. 97 ರವರೆಗೂ ರಿಯಾಯಿತಿ ಲಾಭ ಪಡೆಯಲು ಸಾಧ್ಯವಿದೆ. ಮೆಕ್ಲೋ ಟಿಕ್ಕಿ, ಚಿಕನ್ ಮೆಕ್ ಗ್ರಿಲ್ ಮೇಲೂ ಡಿಸ್ಕೌಂಟ್ ಪಡೆಯಬಹುದು.
35 ದೇಶಗಳ ಜನರಿಗೆ ರುಚಿ ರುಚಿಯಾದ ಆಹಾರ ಒದಗಿಸುತ್ತಿರುವ ಪುಡ್ ಫಂಡಾದ ಸ್ವಾದ ಸವಿಯಲು ಅವಕಾಶವಿದೆ. ಜಸ್ಟ್ ಇಟ್, ಟೆಸ್ಟಿ ಖಾನಾದ ಆಫರ್ ಗಳನ್ನು ಬಾಚಿಕೊಳ್ಳಬಹುದು. ಒನ್ ಇಂಡಿಯಾ ನೀಡುವ ಕೂಪನ್ ಗಳ ನೆರವಿನಲ್ಲಿ ಸಮಯ ಮತ್ತು ಹಣದ ಉಳಿತಾಯ ಮಾಡಿಕೊಳ್ಳಲು ಅವಕಾಶವಿದೆ.
1. ಪುಡ್ ಫಂಡಾದಲ್ಲಿ ಕ್ಯಾಶ್ ಬ್ಯಾಕ್ ಆಫರ್
2. ಕೆಎಫ್ ಸಿಯಲ್ಲಿ ಶೇ. 20 ಕಡಿತ ಪಡೆಯಿರಿ
3) ಮೆಕ್ ಡೊನೊಲ್ಡ್ ಪ್ರಿಯರಿಗೂ ಹಬ್ಬ
4. ಕೂಪನ್ ಕೋಡ್ ಇಲ್ಲದೇ ಶೇ. 97ರಷ್ಟು ರಿಯಾಯಿತಿ ಪಡೆಯಿರಿ.
5. ಒನ್ ಇಂಡಿಯಾ ಕೂಪನ್ ಮೂಲಕ ಆನ್ ಲೈನ್ ಆರ್ಡರ್ ಮಾಡಿ
6. ಜಸ್ಟ್ ಇಟ್ ನಲ್ಲಿ ಒನ್ ಇಂಡಿಯಾ ಕೂಪನ್ ಲಾಭ
7. ಪಿಜ್ಜಾ ಕೊಂಡರೆ ಉಚಿತ ಕೊಡುಗೆಗಳು
8). ಪುಡ್ ಫಂಡಾ ಉತ್ಪನ್ನಗಳ ಮೇಲೆ ರೆಸ್ಟೊರೆಂಟ್ ಗಳಲ್ಲಿ ಶೇ.15 ಕಡಿತ
9. ಯೋ ಚೀನಾ ಪುಡ್ ಫಂಡಾದ ಹೊಸ ಆಫರ್, ಶೇ. 50 ಕಡಿತ
10. ಆಹಾರ ಮತ್ತು ಪಾನೀಯಗಳ ಮೇಲೆ ಶೆ. 62 ರಿಯಾಯಿತಿ
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications