ರಿಲಯನ್ಸ್ -ಫಾಸಿಲ್ ಸ್ಮಾರ್ಟ್ ವಾಚುಗಳು ಮಾರುಕಟ್ಟೆಗೆ
ಬೆಂಗಳೂರು, ನವೆಂಬರ್ 30: ರಿಲಯನ್ಸ್ ಡಿಜಿಟಲ್, ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಸರಣಿ, ಮುಂಚೂಣಿ ವಾಚ್ ರಿಟೈಲರ್ ಫಾಸಿಲ್ ಇಂಡಿಯಾ ಪ್ರೈ.ಲಿ.ನೊಂದಿಗೆ ಕೈಜೋಡಿಸಿದೆ. ವೇರಬಲ್ ಟೆಕ್ ಹೆಸರಿನಲ್ಲಿ ಎಲ್ಲಾ ಮಳಿಗೆಗಳಲ್ಲಿ ಸ್ಮಾರ್ಟ್ ವಾಚ್ಗಳ ಶ್ರೇಣಿಯನ್ನು ಬಿಡುಗಡೆಗೊಳಿಸಿದೆ.
ರಿಲಯನ್ಸ್ ಡಿಜಿಟಲ್ನ ಗ್ರಾಹಕ ಡಿಜಿಟಲ್/ ಟೆಕ್ ಜೀವನಶೈಲಿಯತ್ತ ತಲುಪುವ ಪ್ರಯತ್ನ ಇದಾಗಿದೆ. ಫಾಸಿಲ್ ಕ್ಯೂ, ಎಸ್ಕಾಜೆನ್ ಕನೆಕ್ಟೆಡ್, ಮೈಕೆಲ್ ಕೋರ್ಸ್ ಆಕ್ಸೆಸ್, ಮಿಸ್ಫಿಟ್ ಮತ್ತು ಡೀಸೆಲ್ ಆನ್ ನಂಥ ಬ್ರಾಂಡ್ನ ಸೇರ್ಪಡೆ ಕಾಣಬಹುದಾಗಿದೆ.

ಈಗಾಗಲೇ ದೃಢವಾಗಿರುವ ವೇರೇಬಲ್ ತಂತ್ರಜ್ಞಾನ ಫೋರ್ಟ್ಫೋಲಿಯೋಕ್ಕೆ ಕೇವಲ ಫ್ಯಾಶನ್ ಆಯಾಮವನ್ನಷ್ಟೇ ಸೇರಿಸಿಲ್ಲ, ಜತೆಗೆ ಒಂದೇ ಸೂರಿನಡಿಯಲ್ಲಿ ಫ್ಯಾಶನ್ ಮತ್ತು ತಂತ್ರಜ್ಞಾನದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಅವರಿಗೆ ನೀಡುವಿಕೆಗಳನ್ನು ವರ್ಧಿಸಿದೆ.
ರಿಲಯನ್ಸ್ ಡಿಜಿಟಲ್ನೊಂದಿಗಿನ ಈ ಸಹಭಾಗಿತ್ವವು ಫಾಸಿಲ್ ಇಂಡಿಯಾ ಪ್ರೈ.ಲಿನ ವಿತರಣಾ ರೀಚ್ ಮತ್ತು ಅಸ್ತಿತ್ವವನ್ನು ದೇಶದಲ್ಲಿ ಬಲಗೊಳಿಸುದ್ದಷ್ಟೇ ಅಲ್ಲದೆ, ಜತೆಗೆ ಹೊಸ ಗ್ರಾಹಕ ವಿಭಾಗವನ್ನು ತಲುಪಲು ಹಾಗೂ ಅವರೊಂದಿಗೆ ಸಂವಾದ ನಡೆಸಲು ಸಾಧ್ಯವಾಗಿದೆ.
ಬ್ರಿಯಾನ್ ಬೇಡ್, ಸಿಇಒ - ರಿಲಯನ್ಸ್ ಡಿಜಿಟಲ್ ಮಾತನಾಡಿ, ರಿಲಯನ್ಸ್ ಡಿಜಿಟಲ್ನಲ್ಲಿ, ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಡಿಜಿಟಲ್ ಲೈಫ್ಸ್ಟೈಲ್ ಆಫರ್ ನೀಡಲು ಶ್ರಮಿಸುತ್ತೇವೆ. ವೇರೇಬಲ್ ಟೆಕ್' ವೇಗವಾಗಿ ಅಗತ್ಯತೆಯಾಗುತ್ತಿದ್ದು, ಇದು ನಮ್ಮ ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ವಿಶಾಲ ಶ್ರೇಣಿಯ ಆಯ್ಕೆಯನ್ನು ನೀಡುತ್ತಿರುವ ನಮ್ಮ ದೃಢ ಟೆಕ್ ಪೋರ್ಟ್ಫೋಲಿಯೋಗೆ ಫಾಸಿಲ್ ಸ್ಮಾರ್ಟ್ ವಾಚ್ಗಳ ಸೇರ್ಪಡೆಯಾಗಿದೆ'' ಎಂದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications