Gold Price Today: ಚಿನ್ನದ ದರದಲ್ಲಿ ಭಾರೀ ಕುಸಿತ, ಇಂದು ನಿಮ್ಮ ನಗರದಲ್ಲಿ ಎಷ್ಟಿದೆ ಬೆಲೆ?
Gold Price on December 09: ಭಾರತದಲ್ಲಿ ಚಿನ್ನ-ಬೆಳ್ಳಿಯ ದರಗಳು ಅಂತಾರಾಷ್ಟ್ರೀಯ ಚಿನ್ನದ ದರಗಳು, US ಡಾಲರ್ ಮೇಲಿನ ಏರಿಳಿತಗಳು ಹಾಗೂ ಬಂಗಾರದ ಮೇಲಿನ ಆಮದು ಸುಂಕಗಳ ಮೇಲೆ ಹೆಚ್ಚು ಪ್ರಭಾವಿತಗೊಂಡಿದೆ. ಸತತವಾಗಿ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮಂಗಳವಾರ ಡಿಸೆಂಬರ್ 09ರಂದು ಭರ್ಜರಿ ಇಳಿಕೆ ಆಗಿದೆ.
ಇಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ. ನೆನ್ನೆ ಚಿನ್ನ ಹೆಚ್ಚಾಗಿ, ಬೆಳ್ಳಿ ದರ ಇಳಿಕೆ ಆಗಿತ್ತು. ಇಂದು 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹130,090 ಹೆಚ್ಚಾಗಿದೆ. ಒಂದೇ ದಿನಕ್ಕೆ 330 ರೂಪಾಯಿ ಏರಿಕೆ ಆಗಿದೆ. ನೆನ್ನೆ 270 ರೂಪಾಯಿ ಏರಿಕೆ ಆಗಿತ್ತು.

ಅದೇ ರೀತಿ 22 ಕ್ಯಾರಟ್ ಚಿನ್ನದ ಬೆಲೆಯು 10 ಗ್ರಾಂಗೆ 1,19,250 ರೂಪಾಯಿ ಇದ್ದು, ಇದರ ದರ ಒಂದೇ ದಿನಕ್ಕೆ 300 ರೂಪಾಯಿ ಕುಸಿತವಾಗಿದೆ. ನೆನ್ನೆ ಸೋಮವಾರ ಇದರ ಬೆಲೆಯು 250 ರೂ. ಹೆಚ್ಚಾಗಿತ್ತು. ಬೆಳ್ಳಿಯ 100 ಗ್ರಾಂ ದರವು ಇಂದು 1000 ರೂಪಾಯಿಗೆ ಏರಿದರೆ, ಒಂದು ಕೆಜಿ ಬೆಳ್ಳಿದ ಬೆಲೆಯು 1000 ರೂಪಾಯಿ ಏರಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ದರ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ಭಾರತದಲ್ಲಿ ಚಿನ್ನದ ಬೆಲೆಗಳು ದುಬೈಗಿಂತ ಅಧಿಕವಾಗಿವೆ. ದುಬೈನಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 112,816 ರೂಪಾಯಿ ಇದೆ. ಅಂದರೆ ಅಲ್ಲಿಗೂ ಭಾರತಕ್ಕೂ ಬರೋಬ್ಬರಿ 16,964 ರೂಪಾಯಿ (ಶೇಕಡಾ15.04) ವ್ಯತ್ಯಾಸ ಇದೆ. ಇನ್ನೂ 18 ಕ್ಯಾರಟ್ ಚಿನ್ನದ ಬೆಲೆಗಳು ದುಬೈಗಿಂತ ಭಾರತದಲ್ಲಿ ದುಬಾರಿಯಾಗಿವೆ. ಇದಕ್ಕೆ ಅಧಿಕ ಶುಲ್ಕಗಳು, ಸುಂಕಗಳು ಮತ್ತು ತೆರಿಗೆಗಳು ಹೆಚ್ಚಿರುವುದು ಕಾರಣವಾಗಿದೆ. ನಗರವಾರು ಚಿನ್ನದ ದರಪಟ್ಟಿ ಇಲ್ಲಿದೆ.
22 ಕ್ಯಾರಟ್ ಚಿನ್ನದ 10 ಗ್ರಾಂ ದರ
ಬೆಂಗಳೂರು : 1,19,250 ರೂಪಾಯಿ
ಚೆನ್ನೈ : 1,21,676 ರೂಪಾಯಿ
ಕೋಲ್ಕತ್ತಾ : 1,19,410 ರೂಪಾಯಿ
ದೆಹಲಿ : 1,19,840 ರೂಪಾಯಿ
ಮುಂಬೈ : 1,20,795 ರೂಪಾಯಿ
ಹೈದರಾಬಾದ್ : 1,20,994 ರೂಪಾಯಿ
ಕೊಚ್ಚಿ :1,19,420 ರೂಪಾಯಿ
ಪುಣೆ : 1,19,430 ರೂಪಾಯಿ
ಜೈಪುರ : 1,19,480 ರೂಪಾಯಿ
24 ಕ್ಯಾರಟ್ ಚಿನ್ನದ 10 ಗ್ರಾಂ ದರಪಟ್ಟಿ
ಬೆಂಗಳೂರು: 1,30,090 ರೂಪಾಯಿ
ಚೆನ್ನೈ: 1,30,160 ರೂಪಾಯಿ
ಹೈದರಾಬಾದ್: 1,29,990 ರೂಪಾಯಿ
ಕೋಲ್ಕತ್ತಾ: 1,29,610 ರೂಪಾಯಿ
ದೆಹಲಿ: 1,29,560 ರೂಪಾಯಿ
ಅಹಮದಾಬಾದ್: 1,29,950 ರೂಪಾಯಿ
ಮುಂಬೈ: 1,29,780 ರೂಪಾಯಿ
ಜೈಪುರ: 1,30,080 ರೂಪಾಯಿ
ಪುಣೆ: 1,29,820 ರೂಪಾಯಿ
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications