LIVE: ಆರ್ಥಿಕ ಸಂಕಷ್ಟಕ್ಕೆ ಸಚಿವೆ ನಿರ್ಮಲಾ ನೀಡಿದ ಪರಿಹಾರ ಸೂತ್ರಗಳು
ನವದೆಹಲಿ, ಅ. 12: ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಿಗಳಿಗೆ, ಕೈಗಾರಿಕೆಗಳಿಗೆ, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯಕ್ಕೆ, ಮಹಿಳೆಯರಿಗೆ ಸೇರಿದಂತೆ ಐದು ಕಂತಿನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಇಂದು ಆರ್ಥಿಕ ಪುನಶ್ಚೇತನಕ್ಕಾಗಿ ಬೇಡಿಕೆಗೆ ತಕ್ಕ ಪೂರೈಕೆ ಒದಗಿಸಲು ಬೇಕಾದ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
ಈ ಸುದ್ದಿಗೋಷ್ಠಿ ಬಳಿಕ ಇಂದು ಜಿಎಸ್ಟಿ ಮಂಡಳಿಯ 43ನೇ ಸಭೆಯಲ್ಲಿ ಪಾಲ್ಗೊಳ್ಳಲಿರುವ ನಿರ್ಮಲಾ ಅವರು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಸುದ್ದಿಗೋಷ್ಠಿ ವಿವರ:
* ಗರೀಬ್ ಕಲ್ಯಾಣ್ ಯೋಜನೆ, ಆತ್ಮ ನಿರ್ಭರ್ ಯೋಜನೆ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಲಾಗಿದೆ.
* ಬಡ ಹಾಗೂ ಹಿಂದುಳಿದ ವರ್ಗಗಳ ನೋವಿಗೆ ಸ್ಪಂದಿಸಲಾಗಿದೆ.
* ಆದರೆ ಪೂರೈಕೆ ಸಮರ್ಪಕವಾಗಿದ್ದರೂ, ಗ್ರಾಹಕರ ಬೇಡಿಕೆ ಹೆಚ್ಚಾಗಿ ಅಸಮತೋಲನ ಉಂಟಾಗಿದೆ.
ಗ್ರಾಹಕರ
ಹಿತದೃಷ್ಟಿ,
ಜಿಡಿಪಿ
ಹೆಚ್ಚಳ
ಮಾಡಲು
ಯೋಜನೆ
ಜಾರಿಗೆ
*
ಎಲ್
ಟಿಸಿ
ನಗದು
ವೋಚರ್
ಯೋಜನೆ
*
ವಿಶೇಷ
ಹಬ್ಬ
ಮುಂಗಡ
ಯೋಜನೆ
**
ಎಲ್
ಟಿಸಿ
ನಗದು
ವೋಚರ್
ಯೋಜನೆ
*
ಸಂಘಟಿತ
ವಲಯದ
ಸರ್ಕಾರಿ
ಸಿಬ್ಬಂದಿಗಳ
ಸಂಬಳದಲ್ಲಿ
ವ್ಯತ್ಯಯವಾಗದಂತೆ
ನೋಡಿಕೊಳ್ಳಲಾಗಿದ್ದು,
ಉಳಿತಾಯ
ಹೆಚ್ಚಳವಾಗಿದೆ.
*
ಉಳಿತಾಯವಾದ
ಹಣವನ್ನು
ಎಲ್
ಟಿಸಿ
ಬಳಸಿ
ಪ್ರಯಾಣಕ್ಕೆ
ಬಳಸಬಹುದು
ಹಾಗೂ
ಎಲ್
ಟಿಸಿ
ನಗದು
ವೋಚರ್
ಯೋಜನೆ
ಮೂಲಕ
ಮೂರು
ಸೌಲಭ್ಯಗಳನ್ನು
ಬಳಸಬಹುದು.
*
ಪ್ರಯಾಣದ
ದರ
ತೆರಿಗೆ
ರಹಿತವಾಗಿರುತ್ತದೆ
*
ವಿಮಾನ
ಅಥವಾ
ರೈಲು
ಪ್ರಯಾಣ
ದರ
ದಿನದ
ಲೆಕ್ಕದಲ್ಲಿ
ಮರು
ಪಾವತಿ
ಹಾಗೂ
10
ದಿನಗಳ
ಪೇಯ್ಡ್
ಲೀವ್
ಸಿಗಲಿದೆ.
ಸೌಲಭ್ಯ
ಪಡೆಯುವುದು
ಹೇಗೆ?
*
3
ಪಟ್ಟು
ಹೆಚ್ಚು
ದರದ
ಉತ್ಪನ್ನ
ಹಾಗೂ
ಸೇವೆ
ಬಳಸಬೇಕು,
ಒಂದು
ಬಾರಿ
ರಜೆ
ಎನ್
ಕ್ಯಾಶ್
ಮೆಂಟ್
ಲಭ್ಯ
*
ಡಿಜಿಟಲ್
ಪೇಮೆಂಟ್,
ಜಿಎಸ್ಟಿ
ರಸೀತಿ
ಪಡೆದುಕೊಳ್ಳಬೇಕು
*
ಮಾರ್ಚ್
31,
2021ರೊಳಗೆ
ಈ
ಸೌಲಭ್ಯ
ಬಳಸಿ
ಖರ್ಚು
ಮಾಡಬೇಕು.
ಆರ್ಥಿಕ
ಪುನಶ್ಚೇತನ
ಹೇಗೆ?
*
ಸುಮಾರು
5,675
ಕೋಟಿ
ರು
ಖರ್ಚಾಗಲಿದೆ.
ಸೌಲಭ್ಯಗಳ
ಖರ್ಚು
1900
ಕೋಟಿ
ರು
ಆಗಲಿದೆ.
*
LTC
ರಾಜ್ಯ
ಹಾಗೂ
ಖಾಸಗಿ
ವಲಯಕ್ಕೂ
ಲಭ್ಯವಾಗಲಿದ್ದು,
ಆಯ್ಕೆ
ಆಯಾ
ರಾಜ್ಯಕ್ಕೆ
ಬಿಟ್ಟಿದ್ದು
*
ಬೇಡಿಕೆ
ಆರ್ಥಿಕ
ಸಂಗ್ರಹ
19,00
ಕೋಟಿ
ರು
ಕೇಂದ್ರ
ಸರ್ಕಾರಕ್ಕೆ
ಹಾಗೂ
ರಾಜ್ಯ
ಸರ್ಕಾರಕ್ಕೆ
ಸುಮಾರು
9,000
ಕೋಟಿ
ರು
ಸಿಗಲಿದೆ.
*
ಹೆಚ್ಚುವರಿ
ಗ್ರಾಹಕರ
ಬೇಡಿಕೆ
ಉತ್ಪತ್ತಿ
28,000
ಕೋಟಿ
ರು
ಸಂಗ್ರಹ
ನಿರೀಕ್ಷೆಯಿದೆ.
ವಿಶೇಷ
ಹಬ್ಬದ
ಆಫರ್
ಯೋಜನೆ
ಹಬ್ಬದ
ಮುಂಗಡ
7ನೇ
ವೇತನ
ಆಯೋಗದ
ಅನ್ವಯ
ಸರ್ಕಾರಿ
ನೌಕರರಿಗೆ
ಮತ್ತೊಮ್ಮೆ
ಲಭ್ಯ.
ಒಂದು
ಬಾರಿಗೆ
10,
000
ರು
ತನಕ
ಪಡೆಯಬಹುದು
ಇದಕ್ಕೆ
10
ಗರಿಷ್ಠ
ಪಾವತಿ
ಅವಧಿ
ನೀಡಲಾಗುತ್ತದೆ.
*
ಹಣವನ್ನು
ಪ್ರೀಪೇಯ್ಡ್
ರುಪೇ
ಕಾರ್ಡ್
ರೂಪದಲ್ಲಿ
ಮಾತ್ರ
ನೀಡಲಾಗುತ್ತದೆ.
*
ಇದರಿಂದ
ಸುಮಾರು
4,000
ಕೋಟಿ
ರು
ಬೊಕ್ಕಸಕ್ಕೆ
ಸಂಗ್ರಹವಾಗುವ
ನಿರೀಕ್ಷೆಯಿದೆ.
*
ಇದೇ
ಮಾದರಿಯನ್ನು
ರಾಜ್ಯ
ಸರ್ಕಾರಗಳು
ಬಳಸಿಕೊಂಡು
8,000
ಕೋಟಿ
ರು
ವಿತರಣೆ
ಸಾಧ್ಯವಿದೆ.
*
ಈ
ಕಾರ್ಡ್
ನಿಂದ
ನಗದು
ವಿಥ್
ಡ್ರಾ
ಸಾಧ್ಯವಿಲ್ಲ.
ಆದರೆ,
ಖರೀದಿಗೆ
ಮಾತ್ರ
ಬಳಸಬಹುದು.
ಇದಕ್ಕಾಗಿ
ಯಾವುದೆ
ಬಡ್ಡಿ
ಇರುವುದಿಲ್ಲ,
ಬ್ಯಾಂಕ್
ವ್ಯವಹಾರ
ಶುಲ್ಕವಿರುವುದಿಲ್ಲ.
ಕ್ಯಾಪಿಟಲ್
ವೆಚ್ಚ
ಇದರಿಂದ
ಜಿಡಿಪಿ
ಹೆಚ್ಚಳಕ್ಕೆ
ಸಹಕಾರಿ
*
ರಾಜ್ಯಗಳಿಗೆ
ವಿಶೇಷ
ಆರ್ಥಿಕ
ಪುನಶ್ಚೇತನ
ಸಾಲ
ಪ್ಯಾಕೇಜ್
ಘೋಷಣೆ
*
ವಿಶೇಷ
ಬಡ್ಡಿರಹಿತ
50
ವರ್ಷಗಳ
ಅವಧಿಯ
ಸಾಲವನ್ನು
ರಾಜ್ಯಗಳಿಗೆ
ನೀಡಲಾಗುತ್ತದೆ.
ಇದರ
ಮೊತ್ತ
ಸುಮಾರು
12,
000
ಕೋಟಿ
ರು.
*
2,5000
ಕೋಟಿ
ರು
ಗಳಲ್ಲಿ
ಈಶಾನ್ಯ
ರಾಜ್ಯ(1600
ಕೋಟಿ
ರು),
ಉತ್ತರಾಖಂಡ್
ಹಾಗೂ
ಹಿಮಾಚಲ
(900
ಕೋಟಿ
ರು)
*
7,500
ಕೋಟಿ
ರು
ಎಲ್ಲಾ
ರಾಜ್ಯಗಳಿಗೆ
ನೀಡಲಾಗುತ್ತದೆ.
*
2000
ಕೋಟಿ
ರು
ಗಳನ್ನು
ಆತ್ಮ
ನಿರ್ಭರ್
ವಿತ್ತೀಯ
ಕೊರತೆ
ಪ್ಯಾಕೇಜ್
ನ
ಸುಧಾರಣೆಯಲ್ಲಿ
ನಾಲ್ಕರಲ್ಲಿ
3
ಅಂಶ
ಜಾರಿಗೊಳಿಸಿದ
ರಾಜ್ಯಗಳಿಗೆ
ಬಡ್ಡಿದರ
ಸಾಲ
ಘೋಷಣೆ
*
ಎಲ್ಲವೂ
2021
ಮಾರ್ಚ್
31ರೊಳಗೆ
ಖರ್ಚು
ಮಾಡಬೇಕಾಗುತ್ತದೆ.
''ನಿಜವಾದ ಜಿಡಿಪಿ ಬೆಳವಣಿಗೆ ಋಣಾತ್ಮಕ(9.5% ಕುಸಿತ)ವಾಗಿರುತ್ತದೆ. ಹೇಗಾದರೂ, ಕೊರೊನಾದಲ್ಲಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಯಾವುದೇ ಸಕಾರಾತ್ಮಕ ಸುದ್ದಿ ಪರಿಸ್ಥಿತಿಯನ್ನು ಬದಲಾಯಿಸುತ್ತದೆ. ಎಲ್ಲಾ ಕಾರ್ಖಾನೆಗಳನ್ನು ಗಮನದಲ್ಲಿಟ್ಟುಕೊಂಡು ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಬೆಳವಣಿಗೆ ಕುಸಿಯುವ ನಿರೀಕ್ಷೆಯಿದೆ. ಉತ್ತಮ ಮಾನ್ಸೂನ್ ಮತ್ತು ಖಾರಿಫ್ ಬಿತ್ತನೆ ಪ್ರದೇಶದಲ್ಲಿನ ಹೆಚ್ಚಳದೊಂದಿಗೆ ಕೃಷಿ ಕ್ಷೇತ್ರದ ಭವಿಷ್ಯವು ಸುಧಾರಿಸಿದೆ. ಸರಕುಗಳ ರಫ್ತು ಕಡಿಮೆಯಾಗಿದೆ, ಅಲ್ಲದೆ ಅದರ ಕುಸಿತದ ವೇಗ ಕಡಿಮೆಯಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
One class, one channel ಆನ್ಲೈನ್ ಶಿಕ್ಷಣಕ್ಕೆ ಒತ್ತು!
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ವ್ಯವಹಾರಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಪರಿಹರಿಸುವ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬ್ಯಾಂಕುಗಳಿಗೆ ಕರೆ ನೀಡಿದ್ದಾರೆ.
ನಿರ್ಮಲಾ 5ನೇ ಕಂತು: ಏಳು ವಲಯಗಳಿಗೆ ಹಲವು ಯೋಜನೆ ಘೋಷಣೆ
ಮೇ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಪ್ಯಾಕೇಜ್ ಮೂಲಕ ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಅವರ ಸಲಹೆಯಂತೆ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ 20.97 ಲಕ್ಷ ಕೋಟಿಯ ಯೋಜನೆಗಳನ್ನು ಘೋಷಣೆ ಮಾಡಿದ್ದರು.
ಮಾರ್ಚ್ 1 ರಿಂದ ಮೇ 15 ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಸುಮಾರು 5.5 ಮಿಲಿಯನ್ ಖಾತೆಗಳಿಗೆ 6.45 ಲಕ್ಷ ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿತ್ತು.