ಟಾಪ್ 10 ಮಾರುಕಟ್ಟೆ ಮೌಲ್ಯ: ಇನ್ಫೋಸಿಸ್, ಐಟಿಸಿ ಮೌಲ್ಯ ಜಿಗಿತ
ಬೆಂಗಳೂರು, ಜನವರಿ 13: ಕಳೆದ ವಾರದ ಮಾರುಕಟ್ಟೆಯಲ್ಲಿ ಸಂಸ್ಥೆಗಳ ಮೌಲ್ಯ ಎಷ್ಟಿದೆ?, ಯಾವ ಸಂಸ್ಥೆಗೆ ಹೆಚ್ಚು ಲಾಭವಾಗಿದೆ? ಯಾವ ಸಂಸ್ಥೆಗೆ ನಷ್ಟವಾಗಿದೆ? ವಿವರ ಇಲ್ಲಿದೆ...
ಟಾಪ್ 10 ಹೆಚ್ಚು ಮೌಲ್ಯಯುತ ಸಂಸ್ಥೆಗಳ ಪೈಕಿ ಟಾಪ್ 05 ಮೊತ್ತ 43,689.89 ಕೋಟಿ ರು ಮೀರುತ್ತದೆ. ಈ ಪೈಕಿ ಇನ್ಫೋಸಿಸ್ ಹಾಗೂ ಐಟಿಸಿ ಸಂಸ್ಥೆಗಳು ಹೆಚ್ಚು ಲಾಭಗಳಿಸಿವೆ.
ಕಳೆದ ವಾರದಲ್ಲಿ ಲಾಭ ಗಳಿಸಿದ ಟಾಪ್ 10 ಸಂಸ್ಥೆಗಳ ಪೈಕಿ ಐಟಿಸಿ, ಎಚ್ ಡಿ ಎಫ್ ಸಿ, ಇನ್ಫೋಸಿಸ್, ಎಸ್ ಬಿಐ ಹಾಗೂ ಐಸಿಐಸಿಐ ಬ್ಯಾಂಕ್ ಹೆಚ್ಚು ಗಳಿಕೆ ಕಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್), ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಚ್ ಯುಎಲ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಕಳೆದ ವಾರ ಹೆಚ್ಚು ನಷ್ಟ ಅನುಭವಿಸಿವೆ.
* ಐಟಿಸಿ ಮಾರುಕಟ್ಟೆ ಮೌಲ್ಯ 17,941.73 ಕೋಟಿ ರು ನಿಂದ 3.61.773.90 ಕೋಟಿ ರು ಗೇರಿತು. ಇನ್ಫೋಸಿಸ್ 10,026.05 ಕೋಟಿ ರು ನಿಂದ 2,98,684.46 ಕೋಟಿ ಗೇರಿದೆ.
* ಐಸಿಐಸಿಐ ಬ್ಯಾಂಕ್ ಮೌಲ್ಯ 8,378.07 ಕೋಟಿ ರು ನಿಂದ 2,43,822.14 ಕೋಟಿ ರು ಗೇರಿದೆ.
* ಎಸ್ ಬಿಐ ಮೌಲ್ಯ 4,506.92 ಕೋಟಿ ರು ನಿಂದ 2,70,013.40 ಕೋಟಿ ರು.
* ಎಚ್ಡಿಎಫ್ ಸಿ ಮೌಲ್ಯ 2,837.12 ಕೋಟಿ ರು ನಿಂದ 3,41,770.70 ಕೋಟಿ ರು ಗೇರಿದೆ.
ಇಳಿಕೆಯಾದ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ
* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮೌಲ್ಯ 12,007.63 ಕೋಟಿ ರು ನಿಂದ 6,91,170.50 ಕೋಟಿ ರುಗೆ ಕುಸಿತ ಕಂಡಿದೆ.
* ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯದಲ್ಲಿ 4,829.04 ಕೋಟಿ ರು ಇಳಿಕೆಯಾಗಿ 2,32,958.82 ಕೋಟಿ ರು ನಷ್ಟಿದೆ.
* ಹಿಂದೂಸ್ತಾನ್ ಲಿವರ್ ಲಿಮಿಟೆಡ್ 2,575.93 ಕೋಟಿ ರು ಕಳೆದುಕೊಂಡು 3,82,785.70 ಕೋಟಿ ರು ಗೆ ಇಳಿದಿದೆ.
ಟಾಪ್ 10 ಸಂಸ್ಥೆಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿ ಲಿವರ್, ಐಟಿಸಿ, ಇನ್ಫೋಸಿಸ್, ಎಸ್ ಬಿಐ, ಐಸಿಐಸಿಐ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಇದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications