ನಿಮ್ಮ ವೆಬ್ಸೈಟ್ ಅಥವಾ ಫೇಸ್ಬುಕ್ನಿಂದ ಹಣ ಗಳಿಸಿರಿ
ಕನ್ನಡ, ಹಿಂದಿ, ತೆಲುಗು, ತಮಿಳು, ಗುಜರಾತಿ, ಬಂಗಾಳಿ ಮತ್ತು ಮಲಯಾಳಂ ಮುಂತಾದ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಭಾಷೆಗಳಿಗೆ ದೇಸಿಪರ್ಲ್ ವೇದಿಕೆ ಕಲ್ಪಿಸಿದ್ದು, ತಮ್ಮ ಬ್ರಾಂಡನ್ನು ಸಮರ್ಥವಾಗಿ ಪ್ರಮೋಟ್ ಮಾಡಲು ಅವಕಾಶ ನೀಡಿದೆ.
ಭಾರತದಲ್ಲಿ ವೆಬ್ ಸೈಟ್ ನಲ್ಲಿ ಇರುವ ಮಾಹಿತಿಯನ್ನು ಮಾರಾಟ ಮಾಡಲು ದೇಸಿಪರ್ಲ್ ಅದ್ಭುತ ವೇದಿಕೆ ಒದಗಿಸಿದೆ. ಪ್ರಸ್ತುತ 300ಕ್ಕೂ ಹೆಚ್ಚು ವೆಬ್ ತಾಣಗಳು ದೇಸಿಪರ್ಲ್ ಜೊತೆ ನೋಂದಾಯಿಸಿಕೊಂಡಿವೆ. ಇದನ್ನು ಬಳಸಿಕೊಂಡು ಭಾರತೀಯ ವೆಬ್ ಸೈಟ್ ಅಥವಾ ಫೇಸ್ ಬುಕ್ ಮೂಲಕ ಹಣ ಗಳಿಸಬಹುದಾಗಿದೆ.
ವೆಬ್ ತಾಣದಲ್ಲಿರುವ ಅತ್ಯುತ್ತಮ ಮಾಹಿತಿಯೆಂಬ 'ಮತ್ತು'ಗಳನ್ನು ಹೆಕ್ಕಿ ಅವನ್ನು ನಿಮ್ಮ ಅಂತರ್ಜಾಲ ತಾಣದಲ್ಲಿ ಅಥವಾ ಫೇಸ್ ಬುಕ್ ಪುಟದಲ್ಲಿ ಪ್ರಮೋಟ್ ಮಾಡುತ್ತದೆ ದೇಸಿಪರ್ಲ್. ಇವು ವಿಭಿನ್ನ ಪೋರ್ಟಲ್ ಗಳು ಪ್ರಾಯೋಜಿಸಿರುವ ಕೊಂಡಿಗಳು. ದೇಸಿಪರ್ಲ್ ನಲ್ಲಿ ಈಗ ಇಂತಹ ಹಲವಾರು ತಾಣಗಳು ನೋಂದಾಯಿಸಿಕೊಂಡಿವೆ.

ಕನ್ನಡ, ಹಿಂದಿ, ತೆಲುಗು, ತಮಿಳು, ಗುಜರಾತಿ, ಬಂಗಾಳಿ ಮತ್ತು ಮಲಯಾಳಂ ಮುಂತಾದ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಭಾಷೆಗಳಿಗೆ ದೇಸಿಪರ್ಲ್ ವೇದಿಕೆ ಕಲ್ಪಿಸಿದ್ದು, ತಮ್ಮ ಬ್ರಾಂಡನ್ನು ಸಮರ್ಥವಾಗಿ ಪ್ರಮೋಟ್ ಮಾಡಲು ಅವಕಾಶ ನೀಡಿದೆ. ಗ್ರಾಹಕರಿಗೆ ಅತ್ಯಧಿಕ ಸಿಟಿಆರ್ ದೊರಕುವಂತೆ ತಾಜಾ ಲೇಖನಗಳನ್ನು ದೇಸಿಪರ್ಲ್ ಹೆಕ್ಕುತ್ತದೆ. ಈ ಪ್ರಾಯೋಜಿತ ಕೊಂಡಿಗಳನ್ನು ನಿಮ್ಮ ಫೇಸ್ ಬುಕ್ ಅಥವಾ ಇತರ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಬಹುದು.
ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ?
#1 : ನೋಂದಾಯಿಸಿ - www.desipearl.com ತಾಣಕ್ಕೆ ಹೋಗಿ.
#2 : ಅನುಮೋದನೆ - ನಮ್ಮ ತಂಡ ನಿಮ್ಮ ವೆಬ್ ಸೈಟ್/ಫೇಸ್ ಬುಕ್ ಪುಟವನ್ನು ಅನುಮೋದನೆ ಮಾಡುತ್ತದೆ - ದೇಸಿಪರ್ಲ್ ಡ್ಯಾಶ್ಬೋರ್ಡ್ಗೆ ಲಾಗಿನ್ ಆಗಲು ನಿಮಗೆ ವಿವರಗಳು ಸಿಗುತ್ತವೆ.
#3 : ಪ್ರಚಾರ - ಒಂದು ಬಾರಿ ನಿಮ್ಮ ಫೇಸ್ ಬುಕ್ ಅಥವಾ ವೆಬ್ ಸೈಟ್ಗೆ ಅನುಮೋದನೆ ಸಿಕ್ಕರೆ, ನೀವು ನಮ್ಮ ಲೇಖನಗಳನ್ನು ನಿಮ್ಮ ಪುಟಗಳಲ್ಲಿ ಪ್ರಚಾರ ಮಾಡಬಹುದು.
#4 : ಗಳಿಕೆ - ಆ ಲೇಖನದ ಮೇಲೆ ಮಾಡಲಾದ ಪ್ರತಿಯೊಂದು ಯುನೀಕ್ ಕ್ಲಿಕ್ಕಿಗೂ ನಿಮಗೆ ಹಣ ದೊರೆಯುತ್ತದೆ.

ಉಚಿತ ನೋಂದಾವಣಿ, ವರದಿ ಮತ್ತು ಹಣಪಾವತಿ :
ನಿಮಗೆ ದೇಸಿಪರ್ಲ್ ಡ್ಯಾಶ್ ಬೋರ್ಡ್ ಲಾಗಿನ್ ಪರವಾನಗಿ ನೀಡಲಾಗುತ್ತದೆ. ಅದರಲ್ಲಿ ಟ್ರಾಫಿಕ್ ವರದಿ, ಗಳಿಕೆ, ವಿಜೆಟ್ ಮತ್ತು ಇನ್ನಿತರ ಅನೇಕ ಸಂಗತಿಗಳ ಮಾಹಿತಿ ಪಡೆಯಬಹುದು. ವರದಿಯ ಪ್ರಕಾರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು.
ನಮ್ಮ ಸಂಗಾತಿ ವೆಬ್ ಸೈಟ್ ಗಳ ಯುಆರ್ಎಲ್ ಗಳನ್ನು ಕ್ಲಿಕ್ಕಿಸಿ ದೇಸಿಪರ್ಲ್ ಜಾಹೀರಾತು ವಿಜೆಟ್ ಬಗ್ಗೆ ಹೆಚ್ಚು ತಿಳಿದುಕೊಳ್ಳಿ. ಲೇಖನದ ಕೆಳಗೆ 'You May Like' ಎಂಬ ಶೀರ್ಷಿಕೆಯಡಿಯಲ್ಲಿ ದೇಸಿಪರ್ಲ್ ನಿಂದ ಪ್ರಾಯೋಜಿತವಾದ ದೇಸಿಪರ್ಲ್ ವಿಜೆಟ್ ಕಾಣಿಸುತ್ತದೆ.
ದೇಸಿಪರ್ಲ್ ಜೊತೆ ವ್ಯಾಪಾರ ವಹಿವಾಟು ಬೆಳೆಸಿ ಲಾಭ ಗಳಿಸಿಕೊಳ್ಳುವಿರಾಗಿ ಭಾವಿಸುತ್ತೇವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications