ಬಿಎಸ್ಎನ್ಎಲ್ ಈ ಯೋಜನೆಯಿಂದ ದಿನಕ್ಕೆ 5ಜಿಬಿ ಡೇಟಾ!
ನವದೆಹಲಿ, ಜನವರಿ 31: ಸರ್ಕಾರ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ(ಬಿಎಸ್ಎನ್ಎಲ್) ಹೊಸ ಪ್ರೀಪೇಯ್ಡ್ ಯೋಜನೆ ಆರಂಭಿಸಿದ್ದು, ಗ್ರಾಹಕರಿಗೆ ಹೆಚ್ಚುವರಿ ಇಂಟರ್ನೆಟ್ ಡೇಟಾ ನೀಡುತ್ತಿದೆ.
ಸದ್ಯಕ್ಕೆ ಟೆಲಿಕಾಂ ಸಂಸ್ಥೆಗಳ ನಡುವೆ ಹೆಚ್ಚುವರಿ ಡೇಟಾ ಜೊತೆ ಹೆಚ್ಚಿನ ವ್ಯಾಲಿಡಿಟಿ ನೀಡುವುದು ಟ್ರೆಂಡ್ ನಲ್ಲಿದೆ. ಡಿಸೆಂಬರ್ ನಂತರ ಏರ್ ಟೆಲ್, ವೋಡಾಫೋನ್ ಪ್ರೀಪೇಯ್ಡ್ ದರ ಹೆಚ್ಚಳವಾಗಿದೆ. ಆದರೆ, ಬಿಎಸ್ಎನ್ಎಲ್ ದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇದಕ್ಕೆ ಪೂರಕವಾಗಿ ಗ್ರಾಹಕರಿಗೆ ಅನುಕೂಲಕರವಾದ ಹೊಸ ಪ್ರಿಪೇಯ್ಡ್ ಯೋಜನೆ 108 ರೂಪಾಯಿ ಮತ್ತು 1,999 ರೂಪಾಯಿ. ದರದಲ್ಲಿ ಮಾರುಕಟ್ಟೆಗೆ ತಂದಿದೆ.
ಈ ಎರಡು ಯೋಜನೆಗಳು ಪ್ರಸ್ತುತ ಕಂಪನಿಯು ಕೇರಳ, ಚೆನ್ನೈ ಮತ್ತು ತಮಿಳುನಾಡಿನ ಟೆಲಿಕಾಂ ವಲಯಗಳಲ್ಲಿ ಅಸ್ತಿತ್ವದಲ್ಲಿದ್ದು, ಶೀಘ್ರದಲ್ಲೇ ಇತರ ವಲಯಗಳಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ. 1999 ಯೋಜನೆಯಲ್ಲಿ ಬಳಕೆದಾರರು 80 ಕೆಬಿಪಿಎಸ್ ವೇಗದೊಂದಿಗೆ 3 ಜಿಬಿ ಪ್ರತಿದಿನ ಪಡೆಯಬಹುದು. ದಿನಕ್ಕೆ 100 ಎಸ್ಎಂಎಸ್ಗಳು ಉಚಿತವಾಗಿ ಸಿಗಲ್ದೆ. 250 ನಿಮಿಷಗಳ ತನಕ ಉಚಿತ ಕರೆ ಮಾಡಬಹುದು. ಬಳಕೆದಾರರು ಬಿಎಸ್ಎನ್ಎಲ್ ಟಿವಿ ಮತ್ತು ಬಿಎಸ್ಎನ್ಎಲ್ ಟ್ಯೂನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಸಿಗಲಿದೆ.

ಬಿಎಸ್ಎನ್ಎಲ್ನ 108 ರೂಪಾಯಿ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ವಾಯ್ಸ್ ಕಾಲ್ ಮಾಡುವ ಅವಕಾಶವಿದೆ. ಇದಲ್ಲದೆ 80 ಕೆಬಿಪಿಎಸ್ ವೇಗದೊಂದಿಗೆ 1 ಜಿಬಿ ಡೇಟಾವನ್ನು ಪಡೆಯಬಹುದು. ಯಾವುದೇ ನೆಟ್ವರ್ಕ್ ಕರೆಗಾಗಿ 250 ನಿಮಿಷಗಳನ್ನು ಪಡೆಯಲಿದ್ದಾರೆ. ಪ್ರತಿದಿನ 100 ಎಸ್ಎಂಎಸ್ ಸಿಗಲಿದೆ.
ದಿನಕ್ಕೆ 5ಜಿಬಿ ಡೇಟಾ ಯೋಜನೆ: ವಿಶೇಷ ಪ್ರತಿದಿನದ ಯೋಜನೆ ರೂಪದಲ್ಲಿ 548 ರುಪಾಯಿಯಲ್ಲಿ ಬಿಎಸ್ಎನ್ಎಲ್ ಪರಿಚಯಿಸಿದ್ದು, ದಿನಕ್ಕೆ 5ಜಿಬಿ ತನಕ ಡೇಟಾ ಸಿಗಲಿದೆ. 90 ದಿನಗಳ ವ್ಯಾಲಿಡಿಟಿಯಲ್ಲಿದೆ. ಡೇಟಾ ಮಿತಿ ಮುಗಿಯುತ್ತಿದ್ದಂತೆ 80 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸಿಗಲಿದೆ. ಆದರೆ ಉಚಿತ ಎಸ್ಎಂಎಸ್ ಸೌಲಭ್ಯ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications