ಸಣ್ಣ ನೋಟಿಸ್ ಕೊಟ್ಟು ಕೆಲಸದಿಂದ ತೆಗೆದ ಕಂಪೆನಿ ವಿರುದ್ಧ ರಿವೇಂಜ್ ತೆಗೆದುಕೊಂಡ ನೌಕರ!
ನವದೆಹಲಿ, ಡಿಸೆಂಬರ್ 7: ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಿಮ್ಮನ್ನು ಸಕಾರಣವಿಲ್ಲದೆ ಕಂಪೆನಿ ಏಕಾಏಕಿ ಕೆಲಸದಿಂದ ಸಣ್ಣ ನೋಟಿಸ್ ಕೊಟ್ಟು ತೆಗೆದರೆ ಹೇಗೆನಿಸಬೇಡ. ಕೆಲವರು ಒಂದಷ್ಟು ಬೈಕೊಂಡು ಹೋದರೆ, ಮತ್ತಷ್ಟು ಜನ ಇವರಿಗೆ ಏನಾದರೂ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ ಇಲ್ಲಿ ಕೆಲವು ನೌಕರರು ಪ್ರತಿಕಾರ ತೆಗೆದುಕೊಂಡಿದ್ದಾರೆ.
ಟಿಕ್ಟಾಕ್ ವೀಡಿಯೊವನ್ನು ಆಧರಿಸಿದ ಒಂದು ಕಥೆಯು ಈಗ ವೈರಲ್ ಆಗಿದೆ. ಇದು ಮಾಜಿ ವಾಲ್ಮಾರ್ಟ್ ಉದ್ಯೋಗಿ ಕಥೆ. ಸಣ್ಣ ನೋಟಿಸ್ ಮೇಲೆ ವಜಾಗೊಳಿಸಲಾಗಿ ಕಂಪೆನಿ ವಿರುದ್ಧ ನೌಕರ ಸೇಡು ತೀರಿಸಿಕೊಳ್ಳಲು ತನ್ನ ಹಿಂದಿನ ಕೆಲಸದ ಸ್ಥಳಕ್ಕೆ ಹೋಗಿ ಪಾಠ ಕಲಿಸಿ ಬಂದಿದ್ದಾನೆ.

ಅವರು ನನ್ನನ್ನು ಸಣ್ಣ ನೋಟಿಸ್ ಮೇರೆಗೆ ಕೆಲಸದಿಂದ ತೆಗೆದುಹಾಕಿದರು. ಆದ್ದರಿಂದ ನಾನು ಹಿಂತಿರುಗಿ ಅವರಿಗೆ ಪಾಠ ಕಲಿಸಬೇಕೆಂದು ಅಂದುಕೊಂಡೆ. ನಂತರ ನಾನು ಅಂಗಡಿಯೊಳಗೆ ಹೋಗಿ ಸಾಮಗ್ರಿಗಳನ್ನೆಲ್ಲ ಹೊಡೆದು ಹಾಕಿ ಬಂದೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡೆ. ಗ್ರಾಹಕರಾಗಿರುವುದರಿಂದ ಈಗ ಏನು ಬೇಕಾದರೂ ಮಾಡಿಕೊಳ್ಳಬಹುದು ಎಂದೂ ಹೇಳಿದರು.
ವರದಿಗಳ ಪ್ರಕಾರ, ರೇ ಶೆಲ್ಫ್ನಿಂದ ಆಟಿಕೆಗಳನ್ನು ಎತ್ತಿಕೊಂಡು ನೆಲದ ಮೇಲೆ ಎಸೆದನು. ಬಳಿಕ ಕಪಾಟಿನಿಂದ ಕುಂಬಳಕಾಯಿಗಳನ್ನು ಎತ್ತಿಕೊಂಡು ನೆಲದ ಹಾಕಿ ಒಡೆದು ಹಾಕಿದನು. ಬಳಿಕ ಅಂಗಡಿಯೊಳಗೆ ಸೈಕಲ್ ನಲ್ಲಿ ಓಡಾಡಿದೆನು. ತಡವಾಗಿ ಕೆಲಸಕ್ಕೆ ಬಂದು ಬೇಗ ಹೊರಟಿದ್ದರಿಂದ ಅಂಗಡಿಯವರು ವಜಾ ಮಾಡಿದ್ದಾರೆ ಎಂದು ರೇ ಹೇಳಿದನು.
ಇದು ಇನ್ನು ಮುಂದೆ ನನ್ನ ಕಚೇರಿಯಲ್ಲ. ನಾನು ಪಾವತಿಸುವ ಗ್ರಾಹಕನಾಗಿದ್ದೇನೆ. ನನಗೆ ಬೇಕಾದುದನ್ನು ನಾನು ಮಾಡಬಹುದು. ವ್ಯಾಯಾಮದ ಹಜಾರದಲ್ಲಿ ತೂಕವನ್ನು ಎತ್ತಬಹುದು. ಇನ್ನು ಮುಂದೆ ಜಿಮ್ಗೆ ಹೋಗುವ ಅಗತ್ಯವಿಲ್ಲ. ಏಕೆಂದರೆ ಅವನು ಅದನ್ನು ಅಲ್ಲಿಯೇ ಮಾಡಬಹುದು ಎಂದು ಹೇಳಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications