ಅಮೆಜಾನ್ ಮಹಾತ್ಮೆ: ತೆಂಗಿನಕಾಯಿಗಿಂತಲೂ ಚಿಪ್ಪು ದುಬಾರಿ!
ನವದೆಹಲಿ, ಜನವರಿ 16: ಈ ಇಂಟರ್ನೆಟ್ ಯುಗದಲ್ಲಿ ಅಯೋಗ್ಯವು ಯೋಗ್ಯವಾಗಿ ಬಿಡುತ್ತದೆ. ಯೋಗ್ಯವು ಮೌಲ್ಯ ಕಳೆದುಕೊಂಡ ಉದಾಹರಣೆಗಳಿವೆ. ಅಂತಹುದೇ ಉದಾಹರಣೆ ಇಲ್ಲಿದೆ ನೋಡಿ.
ಆನ್ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ನಲ್ಲಿ ತೆಂಗಿನಕಾಯಿಗಿಂತಲೂ ತೆಂಗಿನ ಚಿಪ್ಪಿಗೆ ಮೌಲ್ಯ ಹೆಚ್ಚು!. ಹೌದು ತೆಂಗಿನ ಚಿಪ್ಪು ಅಮೆಜಾನ್ನಲ್ಲಿ ದುಬಾರಿ ವಸ್ತು.
ಏನೂ ಮೌಲ್ಯ ಇಲ್ಲದೆ ಇರುವುದಕ್ಕೆ ಅಥವಾ ಉಪಯೋಗ ಇಲ್ಲದೇ ಇರುವುದಕ್ಕೆ ಕನ್ನಡದಲ್ಲಿ 'ಚಿಪ್ಪು' ಎನ್ನುವುದು ರೂಢಿ ಆದರೆ ಅಮೆಜಾನ್ನಲ್ಲಿ ಈ ಚಿಪ್ಪೆ ಸಾವಿರಗಳಲ್ಲಿ ಮಾರಾಟವಾಗುತ್ತಿದೆ. ತೆಂಗಿನಚಿಪ್ಪಿಗೆ ಅಮೆಜಾನ್ನಲ್ಲಿ 1200 ರಿಂದ 2400 ರೂಪಾಯಿಗಳಿವೆ!

ಅಮೆಜಾನ್ ನಲ್ಲಿ ಚಿಪ್ಪಿಗೆ 1000 ಕ್ಕೂ ಹೆಚ್ಚು ಬೆಲೆ ಇದೆ. ಇದು ನೆಟ್ಟಿಗರ ಹುಬ್ಬೇರಿಸಿದೆ. ಅಮೆಜಾನ್ ಜಾಲತಾಣವು ತೆಂಗಿನ ಚಿಪ್ಪನ್ನು ಇಷ್ಟೋಂದು ಬೆಲೆಗೆ ಮಾರಾಟ ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕದಲ್ಲಿ 30-35 ರೂಪಾಯಿ ತೆತ್ತು ತೆಂಗಿನ ಕಾಯಿ ಕುಡಿಯುತ್ತೇವೆ. ಕೇರಳದಲ್ಲಂತೂ ಹಣವೇ ನೀಡದೇ ತೆಂಗಿನಕಾಯಿ ಪಡೆಯುತ್ತಾರೆ ಆದರೆ ಅಮೆಜಾನ್ ತೆಂಗಿನಚಿಪ್ಪಿಗೆ 1000 ಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರುತ್ತಿದೆ ಎಂದು ಹಲವರು ಹುಬ್ಬೇರಿಸಿದ್ದಾರೆ.
ತೆಂಗಿನ ಚಿಪ್ಪಿಗೆ ಇಷ್ಟೋಂದು ಬೆಲೆ ಇರಬಹುದಾದರೆ ಎಲ್ಲಾ ಕೇರಳಿಯರು ಕೆಲವೇ ದಿನಗಳಲ್ಲಿ ಕೋಟ್ಯಧಿಪತಿಗಳಾಗುತ್ತಾರೆ ಎಂದು ಟ್ವಿಟ್ಟಗರೊಬ್ಬರು ವ್ಯಂಗ್ಯ ಮಾಡಿದ್ದಾರೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications