ಕ್ರಿಸ್ಮಸ್ ಸ್ಪೆಷಲ್ ಆಫರ್ ಘೋಷಿಸಿದ ಏರ್ಟೆಲ್, ವೋಡಾಫೋನ್, ಜಿಯೋ, ಐಡಿಯ
ಬೆಂಗಳೂರು, ಡಿಸೆಂಬರ್ 20 : ಇನ್ನೇನು ಕ್ರಿಸ್ ಮಸ್ ಬಂದೇ ಬಿಟ್ಟಿತು ಆಗಲೇ ಟೆಲಿಕಾಂ ಸಂಸ್ಥೆಗಳಾದ ಏರ್ ಟೆಲ್, ವೋಡಾಫೋನ್, ಜಿಯೋ ಮತ್ತು ಐಡಿಯ ತಮ್ಮ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ 4ಜಿ ಕೊಂಬೋ ಪ್ಯಾಕ್ ಆಫರ್ ಗಳನ್ನು ನೀಡಲು ಪೈಪೋಟಿಗಿಳಿದಿವೆ.
ಡೇಟಾ, ಅನಿಯಮಿತ ಕರೆ ಪ್ಲ್ಯಾನ್ ಗಳನ್ನು ಹೊತ್ತು ತಂದಿವೆ. ಹಾಗಿದ್ದರೇ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ಸ್ ಮೂಲಕ ಈ ಎಲ್ಲಾ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಿ. ಯಾವ ಸಂಸ್ಥೆ ಏನೆಲ್ಲ ಆಫರ್ ಗಳನ್ನು ನೀಡುತ್ತಿವೆ ಎನ್ನುವುದನ್ನು ಮುಂದೆ ಓದಿ.

* ಏರ್ ಟೆಲ್ ಆಫರ್: ಪ್ರೀಪೇಯ್ಡ್ ಗ್ರಾಹಕರಿಗೆ 448 ರು. ಪ್ಲ್ಯಾನ್ ನಲ್ಲಿ 70 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ. ಹಾಗೂ ಪ್ರತಿದಿನ ನೂರು ಉಚಿತ ಎಸ್ ಎಂಎಸ್ ಗಳು.
* ಜಿಯೋ ಕೊಡುಗೆ: ಪ್ರೀಪೇಯ್ಡ್ ಗ್ರಾಹಕರಿಗೆ 399 ರು. ಪ್ಲ್ಯಾನ್ ನಲ್ಲಿ 70 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ.
* ಐಡಿಯಾ ಆಫರ್: ಪ್ರೀಪೇಯ್ಡ್ ಗ್ರಾಹಕರಿಗೆ 449 ರು. ಪ್ಲ್ಯಾನ್ ನಲ್ಲಿ 70 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಉಚಿತ. ಹಾಗೂ ಪ್ರತಿದಿನ ನೂರು ಉಚಿತ ಎಸ್ ಎಂಎಸ್ ಗಳು.
* ವೋಡಾಫೋನ್: ಪ್ರೀಪೇಯ್ಡ್ ಗ್ರಾಹಕರಿಗೆ 458 ರು. ಪ್ಲ್ಯಾನ್ ನಲ್ಲಿ 70 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ. ಹಾಗೂ ಪ್ರತಿದಿನ ನೂರು ಉಚಿತ ಎಸ್ ಎಂಎಸ್ ಗಳು.
ಮೇಲಿನ ಎಲ್ಲಾ ಆಫರ್ ಗಳು ಸೀಮಿತ ಅವಧಿಗೆ ಮಾತ್ರ ಇರಲಿವೆ. ಹಾಗಾಗಿ ಈಗಲೇ Recharge Oneindia ನಲ್ಲಿ ರಿಚಾರ್ಜ್ ಮಾಡಿಸಿಕೊಂಡು 4 ಜಿ ಇಂಟರ್ ನೆಟ್ ಹಾಗೂ ಅನಿಯಮಿತ ಕರೆಗಳನ್ನು ಆನಂದಿಸಿ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications