ವಿಶ್ವನಂದಿನಿ- ವಿಷ್ಣುದಾಸ ನಾಗೇಂದ್ರಚಾರ್ಯರ ಅಪ್ಲಿಕೇಷನ್
ಬೆಂಗಳೂರು, ಮೇ 09: ವಿಶ್ವನಂದಿನಿಯ ಬಾಂಧವರಿಗೆ ಅಕ್ಷಯ ತೃತೀಯಾ ಪರ್ವಕಾಲದ ಹಾರ್ದಿಕ ಶುಭಾಶಯಗಳು. ಅಕ್ಷಯ ತೃತೀಯಾದ ದಿವಸ ಹೊಸತನ್ನು ಕೊಳ್ಳುವ ಕೆಲಸವನ್ನು ಲೌಕಿಕರು ಮಾಡುತ್ತಾರೆ. ಆದರೆ, ವಿಶ್ವನಂದಿನಿಯ App ಅನ್ನು ಈ ನಿಮಗಾಗಿ ನೀಡುತ್ತಿದ್ದೇನೆ, ಶಾಸ್ತ್ರದ ಶ್ರವಣ, ತತ್ವದ ಅನುಷ್ಠಾನಗಳು ನಿಮ್ಮಿಂದ ಅಕ್ಷಯವಾಗಿ ನಡೆಯಲಿ ಎಂಬ ಹಾರೈಕೆಯೊಂದಿಗೆ.
ಈ App ನ ಮೊದಲ ಪುಟದಲ್ಲಿ ನೂತನ ಲೇಖನ ಮತ್ತು ನೂತನ ಉಪನ್ಯಾಸಗಳು ಕಾಣುತ್ತವೆ. ಅವುಗಳನ್ನು Click ಮಾಡಿದರೆ ಆಯಾ ಲೇಖನ ಮತ್ತು ಉಪನ್ಯಾಸದ ಪುಟ ತೆರೆದುಕೊಳ್ಳುತ್ತದೆ.
ಅಲ್ಲಿ ನೀವು ಲೇಖನಗಳನ್ನು ಓದಬಹುದು, ಹಾಗೂ PDF, MP3 ಗಳನ್ನು download ಮಾಡಿಕೊಳ್ಳಬಹುದು. ನಿಮ್ಮ ಮೊಬೈಲಿನಲ್ಲಿ ವಿಶ್ವನಂದಿನಿ ಎಂಬ Folderನಲ್ಲಿ ಆ PDF, MP3 ಗಳು store ಆಗಿರುತ್ತವೆ.
App ನ ಮೇಲ್ಭಾಗದ ಮೂರು ಗೆರೆಗಳ Navicon ಇರುತ್ತದೆ. ಅದನ್ನು ಒತ್ತಿದರೆ, Profile, Artilcles, Upanyasas, Books, Specuial Articles ಮುಂತಾದ ಲಿಂಕ್ ಗಳು ಇರುತ್ತವೆ. ಅವುಗಳಲ್ಲಿ ಹಳೆಯ ಎಲ್ಲ ಲೇಖನ ಉಪನ್ಯಾಸಗಳನ್ನು ನೀವು ಪಡೆಯಬಹುದು.
ತಾಂತ್ರಿಕ ಕಾರಣಗಳಿಂದ ಆರಂಭದಲ್ಲಿ ಕೆಲವೇ ಲೇಖನ ಮತ್ತು ಉಪನ್ಯಾಸಗಳನ್ನು Upload ಮಾಡಲಾಗಿದೆ. ಎರಡು ದಿವಸಗಳ ನಂತರ ಹಳೆಯ ಎಲ್ಲವನ್ನೂ ಒಂದೊಂದಾಗಿ Upload ಮಾಡಲಾಗುವದು. Vishwanandini App ಡೌನ್ ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ

Vishwanandini App ಅನ್ನು ಉಪಯೋಗಿಸುವಾಗ ನಿಮಗೇನಾದರೂ ತೊಂದರೆ ಕಂಡುಬಂದಲ್ಲಿ, Feedback section ಮುಖಾಂತರ ನಮಗೆ ತಿಳಿಸುವದು.
App ನಿಮಗೆ ಉಪಯುಕ್ತವಾಗಿದ್ದಲ್ಲಿ, Playstore ನ comment ಗಳಲ್ಲಿ ಇದರ ಕುರಿತು ಬರೆಯಬೇಕಾಗಿ ವಿನಂತಿಸುತ್ತೇನೆ. ಉಳಿದ ಸಜ್ಜನರಿಗೆ ಇದರಿಂದ ಉಪಯೋಗವಾಗುತ್ತದೆ.
ವಿಶ್ವನಂದಿನಿಯ ನೂತನ ಗೃಹಕ್ಕೆ ನಿಮಗೆಲ್ಲರಿಗೂ ಹಾರ್ದಿಕಸ್ವಾಗತ. ಶಾಸ್ತ್ರದ ಸೇವೆ ನಿರಂತರವಾಗಿ ಅಕ್ಷಯವಾಗಿ ನಮ್ಮೆಲ್ಲರಿಂದ ನಡೆಸುವಂತೆ ಬ್ರಾಹ್ಮಣರ ನಾಥ ಶ್ರೀ ಪರಶುರಾಮದೇವರನ್ನು ಭಕ್ತಿಯಿಂದ ಪ್ರಾರ್ಥಿಸುತ್ತೇನೆ.
- ವಿಷ್ಣುದಾಸ ನಾಗೇಂದ್ರಾಚಾರ್ಯ
ವಿಶ್ವನಂದಿನಿ- ವಿಷ್ಣುದಾಸ ನಾಗೇಂದ್ರಚಾರ್ಯರ ಅಪ್ಲಿಕೇಷನ್
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ











Click it and Unblock the Notifications