ಪ್ರಜಾಪ್ರಭುತ್ವ ಬಗ್ಗೆ ಉಪೇಂದ್ರ ಅಣಕು ಗೀತೆ
ಬೆಂಗಳೂರು, ಆಗಸ್ಟ್ 13: ರಾಜಕೀಯ ಬೇಡ ಪ್ರಜಾಕೀಯ, ಪ್ರಜಾಕಾರಣ ಎನ್ನುತ್ತಾ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಹಿಂದೊಮ್ಮೆ ಚುನಾವಣಾ ಆಯೋಗದ ಅಘೋಷಿತ ಪ್ರಚಾರಕರಾಗಿದ್ದರು. ಆಗೆಲ್ಲ ಮತದಾನದ ಬಗ್ಗೆ ಪ್ರಚಾರ ಮಾಡಿದ್ದರು.
'ಮತದಾನ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಎಲ್ಲರೂ ಮತದಾನ ಮಾಡಲೇಬೇಕು. ನಿಮ್ಮ ವೋಟ್ ವೇಸ್ಟ್ ಮಾಡಬೇಡಿ. ಒಂದು ಪಕ್ಷಕ್ಕೆ ಮೆಜಾರಿಟಿ ಸಿಗಬೇಕು ಎಂಬ ಆಸೆಯಿದೆ' ಎಂದು ಉಪೇಂದ್ರ ಹೇಳಿದ್ದಾರೆ.
2004ರಲ್ಲೇ ಉಪೇಂದ್ರ ಅವರು ಓಂಕಾರ ಚಿತ್ರದಲ್ಲಿ ಓತ್ಲಾ ಓತ್ಲಾ ಹಾಡಿನಲ್ಲಿ ಮತದಾನ, ಪ್ರಜಾಪ್ರಭುತ್ವ, ರಾಜಕೀಯ ನಾಯಕರ ಆಟಾಟೋಪದ ಬಗ್ಗೆ ಓಪನ್ ಓಪನ್ ಆಗಿ ಹಾಡಿ ಕುಣಿದಿದ್ದರು. ಉಪ್ಪಿ ಜೊತೆ ದುರ್ಗಾಶೆಟ್ಟಿ ಸ್ಟೆಪ್ ಹಾಕಿದ್ದರು. ವೋಟ್ ಮಾಡದೆ ಸೋಮಾರಿಗಳಾಗಿ ಕುಳಿತಿರುವ ಮತದಾರ ಪ್ರಭುಗಳಿಗೆ, ಉಪ್ಪಿಯ ಪ್ರಜಾಕೀಯದ ಬಗ್ಗೆ ಕನಸು ಹೊತ್ತಿರುವವರಿಗೆ ಈ ಹಾಡು ಅರ್ಪಣೆ....

ಓಂಕಾರ: ಒತ್ತು ಒತ್ತು ಇಲ್ಲಿ ಒತ್ತು...ಓತ್ಲಾ ಓತ್ಲಾ
ಸಂಗೀತ: ಗುರುಕಿರಣ್
ಗಾಯಕರು: ಶಮಿತಾ ಮಲ್ನಾಡ್ ಹಾಗೂ ಉಪೇಂದ್ರ
ಗೀತ ಸಾಹಿತ್ಯ: ಉಪೇಂದ್ರ ಹಾಗೂ ವಿ ಮನೋಹರ್
ಶಮಿತಾ ಮಲ್ನಾಡ್: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
ತಿರ್ಪೋಕಿ ಪೊರ್ಕೀನು ಸ್ಟಾರಲಾ
ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ
ಸಂಗಡಿಗರು: ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್
ಉಪೇಂದ್ರ: ಕತ್ತ್ಲೇಲ್ ಒಂಟಿ ಸುಂದರಿ ನಡೆದರೆ ರಾಂ ರಾಜ್ಯ
ಅರೆ ಬೆತ್ತಲೆ ನಾಟಿ ಚೋಕ್ರಿ ಕುಣಿದರೆ ನಂ ರಾಜ್ಯ
ಹೊಡಿ ಕಂಟ್ರಿ ಸಾರಾಯ್
ತಗ ವೀರೇಷ* ರಾಯ್*
ಒಂದ್ ಓಟಿಗೆ ಐನೂರ್ ರುಪಾಯಿ
ಓಟು ಹಾಕೋವರೆಗು ಇವು ನಿನ್ ಮನೆ ನಾಯಿ
ಗೆದ್ದ್ ಮೇಲೆ ನಿಂಗ್ ಬದನೆಕಾಯ್
ಶಮಿತ: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
ತಿರ್ಪೋಕಿ ಪೊರ್ಕೀನು ಸ್ಟಾರಲಾ
ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ
ಸಂಗಡಿಗರು: ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications