ಪ್ರಜಾಪ್ರಭುತ್ವ ಬಗ್ಗೆ ಉಪೇಂದ್ರ ಅಣಕು ಗೀತೆ
ಬೆಂಗಳೂರು, ಆಗಸ್ಟ್ 13: ರಾಜಕೀಯ ಬೇಡ ಪ್ರಜಾಕೀಯ, ಪ್ರಜಾಕಾರಣ ಎನ್ನುತ್ತಾ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಹಿಂದೊಮ್ಮೆ ಚುನಾವಣಾ ಆಯೋಗದ ಅಘೋಷಿತ ಪ್ರಚಾರಕರಾಗಿದ್ದರು. ಆಗೆಲ್ಲ ಮತದಾನದ ಬಗ್ಗೆ ಪ್ರಚಾರ ಮಾಡಿದ್ದರು.
'ಮತದಾನ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಎಲ್ಲರೂ ಮತದಾನ ಮಾಡಲೇಬೇಕು. ನಿಮ್ಮ ವೋಟ್ ವೇಸ್ಟ್ ಮಾಡಬೇಡಿ. ಒಂದು ಪಕ್ಷಕ್ಕೆ ಮೆಜಾರಿಟಿ ಸಿಗಬೇಕು ಎಂಬ ಆಸೆಯಿದೆ' ಎಂದು ಉಪೇಂದ್ರ ಹೇಳಿದ್ದಾರೆ.
2004ರಲ್ಲೇ ಉಪೇಂದ್ರ ಅವರು ಓಂಕಾರ ಚಿತ್ರದಲ್ಲಿ ಓತ್ಲಾ ಓತ್ಲಾ ಹಾಡಿನಲ್ಲಿ ಮತದಾನ, ಪ್ರಜಾಪ್ರಭುತ್ವ, ರಾಜಕೀಯ ನಾಯಕರ ಆಟಾಟೋಪದ ಬಗ್ಗೆ ಓಪನ್ ಓಪನ್ ಆಗಿ ಹಾಡಿ ಕುಣಿದಿದ್ದರು. ಉಪ್ಪಿ ಜೊತೆ ದುರ್ಗಾಶೆಟ್ಟಿ ಸ್ಟೆಪ್ ಹಾಕಿದ್ದರು. ವೋಟ್ ಮಾಡದೆ ಸೋಮಾರಿಗಳಾಗಿ ಕುಳಿತಿರುವ ಮತದಾರ ಪ್ರಭುಗಳಿಗೆ, ಉಪ್ಪಿಯ ಪ್ರಜಾಕೀಯದ ಬಗ್ಗೆ ಕನಸು ಹೊತ್ತಿರುವವರಿಗೆ ಈ ಹಾಡು ಅರ್ಪಣೆ....

ಓಂಕಾರ: ಒತ್ತು ಒತ್ತು ಇಲ್ಲಿ ಒತ್ತು...ಓತ್ಲಾ ಓತ್ಲಾ
ಸಂಗೀತ: ಗುರುಕಿರಣ್
ಗಾಯಕರು: ಶಮಿತಾ ಮಲ್ನಾಡ್ ಹಾಗೂ ಉಪೇಂದ್ರ
ಗೀತ ಸಾಹಿತ್ಯ: ಉಪೇಂದ್ರ ಹಾಗೂ ವಿ ಮನೋಹರ್
ಶಮಿತಾ ಮಲ್ನಾಡ್: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
ತಿರ್ಪೋಕಿ ಪೊರ್ಕೀನು ಸ್ಟಾರಲಾ
ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ
ಸಂಗಡಿಗರು: ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್
ಉಪೇಂದ್ರ: ಕತ್ತ್ಲೇಲ್ ಒಂಟಿ ಸುಂದರಿ ನಡೆದರೆ ರಾಂ ರಾಜ್ಯ
ಅರೆ ಬೆತ್ತಲೆ ನಾಟಿ ಚೋಕ್ರಿ ಕುಣಿದರೆ ನಂ ರಾಜ್ಯ
ಹೊಡಿ ಕಂಟ್ರಿ ಸಾರಾಯ್
ತಗ ವೀರೇಷ* ರಾಯ್*
ಒಂದ್ ಓಟಿಗೆ ಐನೂರ್ ರುಪಾಯಿ
ಓಟು ಹಾಕೋವರೆಗು ಇವು ನಿನ್ ಮನೆ ನಾಯಿ
ಗೆದ್ದ್ ಮೇಲೆ ನಿಂಗ್ ಬದನೆಕಾಯ್
ಶಮಿತ: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
ತಿರ್ಪೋಕಿ ಪೊರ್ಕೀನು ಸ್ಟಾರಲಾ
ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ
ಸಂಗಡಿಗರು: ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications