ಬೊಂಬಾಟ್ ಬ್ಲಾಗಿಂಗ್ ತಾಣ ಟ್ವಿಟ್ಟರ್ ಗೆ 10ರ ಸಂಭ್ರಮ
ಬೆಂಗಳೂರು, ಮಾರ್ಚ್ 21: ಬ್ಲಾಗುಗಳ ಕಾಲ ಮುಗಿದೇ ಹೋಯ್ತು ಎನ್ನುವಾಗ ಮೈಕ್ರೋ ಬ್ಲಾಗಿಂಗ್ ಹೆಸರಿನಲ್ಲಿ ಜನಪ್ರಿಯಗೊಂಡ ಸಾಮಾಜಿಕ ಜಾಲತಾಣವೇ ಟ್ವಿಟ್ಟರ್. ಈ ಟ್ವಿಟ್ಟರ್ ಎಂಬ ಹಕ್ಕಿಗೆ ಈಗ 10 ವರ್ಷದ ಹರೆಯ. ಮಾರ್ಚ್ 21 ರಂದು ಈ ಸಂಭ್ರಮಾಚರಣೆಯಲ್ಲಿ ನೀವು ಪಾಲ್ಗೊಳ್ಳಿ ನಿಮಗನಿಸಿದ್ದು ಟ್ವೀಟ್ ಮಾಡಿ #LoveTwitter ಎಂದು ಟ್ಯಾಗ್ ಹಾಕಲು ಮರೆಯಬೇಡಿ.[ಜಲಪ್ರಳಯಕ್ಕೆ ನೆರವಾಗುತ್ತಿರುವ ಟ್ವಿಟ್ಟರ್ ಮಿತ್ರರು]
ಸೆಲೆಬ್ರಿಟಿಗಳು, ಜನ ಸಾಮಾನ್ಯರು, ಸುದ್ದಿ ಸಂಸ್ಥೆಗಳ ನೆಚ್ಚಿನ ಹಾಗೂ ನಂಬುಗೆಯ ತಾಣವಾಗಿ ಟ್ವಿಟ್ಟರ್ ಬೆಳೆದು ಬಂದಿದೆ. 140 Characterಗಳಲ್ಲಿ ನೀವು ಹೇಳಬೇಕಾದ್ದನ್ನು ಹೇಳಿ ಮುಗಿಸಿಬಿಡಬಹುದು. ದಿನವೊಂದಕ್ಕೆ 500 ಮಿಲಿಯನ್ ಟ್ವೀಟ್ಸ್, ವರ್ಷಕ್ಕೆ 200 ಬಿಲಿಯನ್ ಟ್ವೀಟ್ಸ್ ಲೆಕ್ಕಾಚಾರದಲ್ಲಿ ಸುಮಾರು 320 ಮಿಲಿಯನ್ ಬಳಕೆದಾರರು ಇದ್ದಾರೆ ಎಂದು ಅಂದಾಜಿಸಲಾಗಿದೆ.[#asksundar ಎಂದ್ರೇ, ಕಟ್ಟಪ್ಪ, ಸಲ್ಮಾನ್ ಬಗ್ಗೆ ಪ್ರಶ್ನೆ ಕೇಳೋದಾ?]

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೇಂದ್ರ ಕಚೇರಿ ಹೊಂದಿರುವ ಟ್ವಿಟ್ಟರ್ ತನ್ನ 10ನೇ ವಾರ್ಷಿಕೋತ್ಸವವನ್ನು ಸಂಭ್ರಮವನ್ನು ಬಳಕೆದಾರರ ಜೊತೆ ಆಚರಿಸುತ್ತಿದೆ. ಪ್ರತಿ ಖಾತೆದಾರರಿಗೂ ಸಂದೇಶ ರವಾನೆಯಾಗಿದೆ. 140 ಪದಮಿತಿಯನ್ನು ಹೆಚ್ಚಿಸುವ ಬಗ್ಗೆ ಬೇಡಿಕೆ ಇದ್ದರೂ ಈಗಿರುವ ಇತಿ ಮಿತಿಯೇ ಸುಂದರವಾಗಿದೆ. ಬಲಿಷ್ಠವಾಗಿದೆ ಎಂದು ಸಿಇಒ ಜಾಕ್ ಡೊರ್ಸೆ ಹೇಳಿದ್ದಾರೆ.
Starting in 🇦🇺 on 3/21 and moving across the 🌍, we thank you for 10 incredible years.
— Twitter (@twitter) March 20, 2016
Love, Twitter#LoveTwitterhttps://t.co/pH4WWdgK6q
ವೈಯಕ್ತಿಕ ಸಂದೇಶಗಳು, ಹಿತವಚನಗಳು, ಸಲಹೆ ಸೂಚನೆಗಳು, ಹವಾಮಾನ ವರದಿ, ರಾಜಕೀಯ, ಕ್ರೀಡೆ, ಮನರಂಜನೆ, ಚುನಾವಣೆ ಫಲಿತಾಂಶ, ಬ್ರೇಕಿಂಗ್ ನ್ಯೂಸ್ ಜೊತೆಗೆ ಕಳೆದುಹೋದವರನ್ನು ಹುಡುಕಿಕೊಡುವಲ್ಲಿ ಕೂಡಾ ಟ್ವಿಟ್ಟರ್ ಯಶಸ್ವಿಯಾಗಿದೆ. [ಟ್ವಿಟ್ಟರ್ ನಲ್ಲಿ 'ಕನ್ನಡ ರಾಜ್ಯೋತ್ಸವ' ಟ್ರೆಂಡಿಂಗ್]
ಟ್ವಿಟ್ಟರ್ ಗೆ ಹುಟ್ಟುಹಬ್ಬದ ಶುಭಾಶಯಗಳು @TwitterIndia #LoveTwittter @OneindiaKannada #ಕನ್ನಡ
— Shama Sundara S K (@shamsundar_sk) March 21, 2016
ಭೂಕಂಪ ಸೇರಿದಂತೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಟ್ವಿಟ್ಟರ್ ಮೂಲಕ ನೆರವು ಪಡೆದುಕೊಂಡು ಬದುಕು ಕಟ್ಟಿಕೊಂಡವರು ಅನೇಕ ಮಂದಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications