ರಾಜಧಾನಿಯಲ್ಲಿ ಮಳೆ: ತಂಪಾಯ್ತು ಬೆಂಗಳೂರು
ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು ಮಳೆಯಾಗಿದ್ದು, ಬಿಸಿಲ ಬೇಗೆಯಲ್ಲಿ ಬೆಂದಿದ್ದ ರಾಜಧಾನಿಯ ಜನರು ಕೊಂಚ ನಿರಾಳರಾಗಿದ್ದಾರೆ.
ಬೆಂಗಳೂರು,
ಏಪ್ರಿಲ್ 17: ಬಿಸಿಲ ಬೇಗೆಗೆ ಬಸವಳಿದ್ದಿದ್ದ ರಾಜಧಾನಿಯ ಜನರಿಗೆ ಇಂದು ಕೊಂಚ ಸಮಾಧಾನವಾಗಿದೆ. ಯಶವಂತಪುರ, ಆಡುಗೋಡಿ, ಶಾಂತಿನಗರ, ಮೆಜೆಸ್ಟಿಕ್, ಕೋರಮಂಗಲ, ಹೊಸೂರು ಮುಖ್ಯರಸ್ತೆ ಸೇರಿದಂತೆ ರಾಜಧಾನಿಯ ಹಲವೆಡೆ ಇಂದು ಗಾಳಿ ಸಹಿತ ಮಳೆಯಾಗಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಉದ್ಯಾನನಗರಿ
ಕೊಂಚ ತಂಪಾಗಿದ್ದರೂ, ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಆನೇಕಲ್ ತಾಲೂಕು ಮತ್ತು ಅತ್ತಿಬೆಲೆಯಲ್ಲೂ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. id='are-slot-2' class='oiad oi-axt oiadv'>












Click it and Unblock the Notifications