ಬೆನಡ್ರಿಲ್ ಬಿಗ್ ಗೋಲ್ಡನ್ ವಾಯಿಸ್ ಸ್ಪರ್ಧೆಗೆ ಸೋನು ಜಡ್ಜ್
ಬೆಂಗಳೂರು, ಡಿಸೆಂಬರ್ 07: ಬಿಗ್ ಎಫ್ ಎಂ ನ ಅತಿ ನಿರೀಕ್ಷತ ಹಾಡುಗಾರಿಗೆಯ ಪ್ರತಿಭೆ ಅನ್ವೇಷಣೆಯ 'ಬೆನಡ್ರಿಲ್ ಬಿಗ್ ಗೋಲ್ಡನ್ ವಾಯ್ಸ್' ಆರನೇ ಋತುವನ್ನು ಕೆಮ್ಮಿನ ಸಿರಪ್ ಬೆನಡ್ರಿಲ್ ಆಯೋಜಿಸಿದೆ. ಇದು ರಾಷ್ಟ್ರದಾದ್ಯಂತ ಎಲೆಮರೆಯಲ್ಲಿರುವ ಪ್ರತಿಭೆಗಳನ್ನು ಹೊರತರುವ ಗುರಿ ಹೊಂದಿದೆ.
ಖ್ಯಾತ ಗಾಯಕ ಸೋನು ನಿಗಂ ಅವರು ಭಾಗವಹಿಸುವವರಿಗೆ ಮಾರ್ಗದರ್ಶನ ನೀಡಲಿದ್ದಾರೆ ಮತ್ತು ಅಂತಿಮ ಹಂತದ ತಯಾರಿಯಲ್ಲಿ ಜೊತೆಯಾಗಿ ಪ್ರತಿಭೆಗಳಿಗೆ ಸಲಹೆ ನೀಡಲಿದ್ದಾರೆ. ಈ ಬಾರಿ 6 ನೇ ಆವೃತ್ತಿಯಲ್ಲಿ 'ಸುರ್ ಬನೆ ಹುಮಾರೆ' ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿದೆ. ಇದು ನಮ್ಮ ದೇಶದ ವೈವಿಧ್ಯಮಯ ಸಂಗೀತ ಲೋಕವನ್ನು ವಿಭಿನ್ನ ರೀತಿಯಲ್ಲಿ ಸೆರೆಹಿಡಿಯಲಿದೆ.
ಸೋನು ನಿಗಂ ಅವರು ಪ್ರತಿಭಾನ್ವಿತ ಉದಯೋನ್ಮುಖ ಗಾಯಕರಿಗೆ ಬೆನೆಡ್ರಿಲ್ ಬಿಗ್ ಗೋಲ್ಡನ್ ವಾಯ್ಸ್ ನ ಸೀಸನ್ 6ಕ್ಕೆ ಡಿಸೆಂಬರ್ 16, 2018 ರೊಳಗೆ ಹಾಡುಗಳನ್ನು ಕಳುಹಿಸಲು ಕೇಳಿಕೊಂಡಿದ್ದಾರೆ.

ಇತ್ತೀಚಿನ ಕೆಲ ವರ್ಷಗಳ ಹಿಂದೆ ಇದ್ದ ಸಂಗೀತದ ಪ್ರತಿಭೆ ಹುಡುಕಾಟ ಎಂಬುದೀಗ 'ಟ್ಯಾಲೆಂಟ್ ಶೋ' ಎಂಬ ಹೆಸರು ಪಡೆದುಕೊಂಡಿದೆ. ಪ್ರಾರಂಭದಲ್ಲಿಯೇ ಭಾಗವಹಿಸುವವರು ವೇದಿಕೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ.
ಹಿಂದಿನ ಆವೃತ್ತಿಯಲ್ಲಿ ಸ್ಪರ್ಧಿಗಳು ಈ ವೇದಿಕೆಯನ್ನು ಡಿಜಿಟಲ್ ಪ್ಲಾಟ್ ಫಾರ್ಮ್ ಆಗಿ ಬದಲಿಸಿಕೊಂಡಿದ್ದರು. ಟಾಪ್ 10 ಸ್ಪರ್ಧಿಗಳು ವೆಬ್ಸೋಡ್ ಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಸಿದ್ಧಿ ಪಡೆದಿದ್ದರು. ಈ ವರ್ಷ ಕೂಡಾ, 'ಬೆನಡ್ರಿಲ್ ಬಿಗ್ ಗೋಲ್ಡನ್ ವಾಯ್ಸ್' ಸೋನ ನಿಗಮ್ ಅವರ ಉಪಸ್ಥಿತಿ ಮತ್ತು ಪ್ರಾದೇಶಿಕ ಸಂಗೀತದೊಂದಿಗೆ ಕಾರ್ಯಕ್ರಮ ರಸವತ್ತಾಗಿ ಮೂಡಿ ಬರಲಿದೆ.
ಅನೇಕ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು, ಸ್ಥಳೀಯ ಮಟ್ಟದ ಮಟ್ಟದ ಧ್ವನಿ ಪರೀಕ್ಷೆಯ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಕಾರ್ಯಕ್ರಮದ 'ಟಾಪ್ 10' ಮಂದಿಯನ್ನು ಆಯ್ಕೆ ಮಾಡುವ ಮುನ್ನ, ತೀರ್ಪುಗಾರರ ಕಾಮೆಂಟ್ ಗಳನ್ನು ವಿಜೇತರ ಧ್ವನಿಯನ್ನೂ ಪ್ರಸಾರ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬೆಂಗಳೂರಿಗರು ತಮ್ಮ ಮಾಹಿತಿಯನ್ನು ಫೇಸ್ ಬುಕ್ ಮೂಲಕವೂ ಕಳುಹಿಸಬಹುದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications