ಎಲ್ಲ ಕನ್ನಡ ಸುದ್ದಿಗಳನ್ನು ಓದುವ ಸುಂದರ ಅನುಭವ!
ಒನ್ಇಂಡಿಯಾದ ನ್ಯೂಸ್ ಅಗ್ರಿಗೇಟರ್ '60 ಸೆಕೆಂಡ್ಸ್ ನೌ'(60SecondsNow) ಆಪ್ ಜೊತೆಗೆ ವೆಬ್ ತಾಣವನ್ನು ಕೂಡ ಲಾಂಚ್ ಮಾಡಿದೆ. ಭಾರತದಲ್ಲಿ ಮೊಬೈಲ್ ಬಳಕೆದಾರರು ವೃದ್ಧಿಯಾಗುತ್ತಿದ್ದಾರಾದರೂ ಡೆಸ್ಕ್ ಟಾಪ್ ಬಳಕೆದಾರರ ಸಂಖ್ಯೆಯೇನು ಕಮ್ಮಿಯಾಗಿಲ್ಲ.
ಇಂಟರ್ನೆಟ್ಟಿನಲ್ಲಿ ಸುದ್ದಿ ಸಂವಹನೆಯ ಸ್ವರೂಪ, ವಿಧಿವಿಧಾನಗಳು ಬಳಸುವವರ ಅಭಿರುಚಿಗೆ ತಕ್ಕಂತೆ, ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗುವಂತೆ ಬದಲಾಗುತ್ತಲೇ ಇರುತ್ತವೆ. ಬದಲಾವಣೆ ಜಗದ ನಿಯಮ ಎಂಬುವುದು ಇಂಟರ್ನೆಟ್ ಜಗತ್ತಿಗೂ ಅಕ್ಷರಶಃ ಅನ್ವಯಿಸುತ್ತದೆ.
ಇದಕ್ಕೆ ತಕ್ಕಂತೆ, ಒನ್ಇಂಡಿಯಾದ ನ್ಯೂಸ್ ಅಗ್ರಿಗೇಟರ್ '60 ಸೆಕೆಂಡ್ಸ್ ನೌ' (60SecondsNow) ಆಪ್ ಜೊತೆಗೆ ವೆಬ್ ತಾಣವನ್ನು ಕೂಡ ಲಾಂಚ್ ಮಾಡಿದೆ. ಭಾರತದಲ್ಲಿ ಮೊಬೈಲ್ ಬಳಕೆದಾರರು ವೃದ್ಧಿಯಾಗುತ್ತಿದ್ದಾರಾದರೂ ಡೆಸ್ಕ್ ಟಾಪ್ ಬಳಕೆದಾರರ ಸಂಖ್ಯೆಯೇನು ಕಮ್ಮಿಯಾಗಿಲ್ಲ.
ಕನ್ನಡ ಓದುಗರ ಅಭಿರುಚಿ, ಬಳಕೆ, ಅಗತ್ಯಗಳನ್ನು ಅಧ್ಯಯನಿಸಿ 60 ಸೆಕೆಂಡ್ಸ್ ನೌ ಅಂತರ್ಜಾಲ ತಾಣವನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಕನ್ನಡ ತಾಣಗಳಲ್ಲಿ ಪ್ರಕಟವಾಗುವ ಕನ್ನಡ ಸುದ್ದಿ ಸ್ವಾರಸ್ಯ, ತಾಜಾ ಸುದ್ದಿಗಳನ್ನು ಒಂದೇ ಕಡೆಯಲ್ಲಿ ಓದುವ ಸುಂದರ ಅನುಭವ ನಿಮ್ಮದಾಗಲಿ.

ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ತಾಜಾ ಸುದ್ದಿಗಳನ್ನು, ಸಿನೆಮಾ ಲೋಕದ ಸುದ್ದಿಸ್ವಾರಸ್ಯಗಳನ್ನು, ವ್ಯಾಪಾರ ಜಗತ್ತಿನ ಆಗುಹೋಗುಗಳ ಸುದ್ದಿಗಳು ಒಂದೇ ನಿಮಿಷದಲ್ಲಿ ಓದುತ್ತಲೇ ಮತ್ತಷ್ಟು ಓದಬೇಕೆಂದು ಅನಿಸುವಂತೆ ಪುಟಗಳನ್ನು ನಿರೂಪಿಸಲಾಗಿದೆ.
ಈ ಸುದ್ದಿಗಳನ್ನು ಸೋಷಿಯಲ್ ಮೀಡಿಯಾ ಜನಪ್ರಿಯ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಮತ್ತು ಗೂಗಲ್ ಪ್ಲಸ್ ನಲ್ಲಿ ಹಂಚಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ತಿಳಿಸಿ. ಕನ್ನಡವನ್ನು ಉಳಿಸಿ, ಬೆಳೆಸುವ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಹಾಗೆಯೆ, ಈ ತಾಣವನ್ನು ನಿಮ್ಮ ಬ್ರೌಸರ್ ನಲ್ಲಿ ಬುಕ್ ಮಾರ್ಕ್ ಮಾಡಿಕೊಳ್ಳಿ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications