Get Updates
Get notified of breaking news, exclusive insights, and must-see stories!

23ರಂದು ಇಂಚರ ಹೋಟೆಲ್ ನಲ್ಲಿ ರೆಡ್ಡಿ ಸಮಾವೇಶದ ಪೂರ್ವಭಾವಿ ಸಭೆ

ಜಯನಗರ, ಯಲಚೇನ ಹಳ್ಳಿ, ಯಡಿಯೂರು, ಸಾರಕ್ಕಿ, ಜೆಪಿ ನಗರ, ಉತ್ತರ ಹಳ್ಳಿಯ ಸುತ್ತಲಿನ ಗ್ರಾಮಗಳ ರೆಡ್ಡಿ ಜನಾಂಗಕ್ಕೆ ಸಭೆಯಲ್ಲಿ ಭಾಗವಹಿಸುವಂತೆ ಮನವಿ.

ಬೆಂಗಳೂರು, ಜನವರಿ 20: ಇದೇ ತಿಂಗಳ 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ರೆಡ್ಡಿ ಜನಾಂಗದ ಪ್ರಥಮ ಮಹಾ ಸಮಾವೇಶ ಆಯೋಜಿಸಲಾಗಿರುವ ಹಿನ್ನೆಲೆಯಲ್ಲಿ ಜನವರಿ 23ರಂದು ಜೆಪಿ ನಗರದ 6ನೇ ಹಂತದಲ್ಲಿರುವ ಪುಟ್ಟೇನಹಳ್ಳಿ ಮುಖ್ಯರಸ್ತೆಯ ಕೆ.ಆರ್. ಲೇಔಟ್ ನಲ್ಲಿರುವ ಇಂಚರ ಹೋಟೆಲ್ ನಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.

ಈ ಪೂರ್ವಭಾವಿ ಸಭೆಗೆ ಜಯನಗರ, ಸಾರಕ್ಕಿ, ಜೆಪಿ ನಗರ, ಯಡಿಯೂರು, ಯಲಚೇನ ಹಳ್ಳಿ, ಉತ್ತರ ಭಾಗವಹಿಸಬೇಕೆಂದು ಜಯನಗರದ ರೆಡ್ಡಿ ಜನ ಸಂಘವು ಕೋರಿದೆ.

Preliminary meeting for Reddy convention

ಹೆಚ್ಚಿನ ಮಾಹಿತಿಗಾಗಿ, ಎಸ್.ಕೆ. ನಟರಾಜ್ - 9845013157, ಮಂಜುನಾಥ ರೆಡ್ಡಿ - 9341283376

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+