ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ: ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ
ಬೆಂಗಳೂರು, ಫೆಬ್ರವರಿ 9: ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಶುಕ್ರವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವಾರು ರಸ್ತೆಗಳ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಬೆಂಗಳೂರು ಟ್ರಾಫಿಕ್ ಪೋಲಿಸ್ ಪ್ರಕಟಣೆ ಹೊರಡಿಸಿದೆ. ಭದ್ರತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಜೆ 4ರಿಂದ ರಾತ್ರಿ 8ರವರೆಗೆ ಈ ಕೆಳಗಿನ ಮಾರ್ಗಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿರೀಕ್ಷಿಸಲಾಗಿದೆ.

ಸಂಜೆ 4ರಿಂದ 6 - ಎಚ್ ಎಎಲ್ ಏರ್ ಪೋರ್ಟ್- ಏರ್ ಪೋರ್ಟ್ ಅಂಬ್ರೆಲಾ - ವಿಮಾನ ನಿಲ್ದಾಣ ರಸ್ತೆ - ಇಸ್ರೋ - ಮಣಿಪಾಲ್ ಆಸ್ಪತ್ರೆ ಜಂಕ್ಷನ್ - ಇಂದಿರಾ ನಗರ 100 ಅಡಿ ರಸ್ತೆ ಜಂಕ್ಷನ್ - ದೊಮ್ಮಲೂರು - ಸಿಬಿ ರಸ್ತೆ ಜಂಕ್ಷನ್ - ಎಎಸ್ ಸಿ ಜಂಕ್ಷನ್ - ಟ್ರಿನಿಟಿ ಚರ್ಚ ಸರ್ಕಲ್ - ಎಂ.ಜಿ. ರಸ್ತೆ - ವೆಬ್ಸ್ ಜಂಕ್ಷನ್ - ಮಣಿಪಾಲ್ ಸೆಂಟರ್ - ಕಬ್ಬನ್ ರಸ್ತೆ - ಬಿಆರ್ ವಿ ಜಂಕ್ಷನ್ - ಸೆಂಟ್ರಲ್ ಸ್ಟ್ರೀಟ್ - ಅನಿಲ್ ಕುಂಬ್ಳೆ ಸರ್ಕಲ್ - ಎಂ.ಜಿ. ರಸ್ತೆ - ಕಸ್ತೂರ್ ಬಾ ರಸ್ತೆ - ಸಿದ್ಧಲಿಂಗಯ್ಯ ಸರ್ಕಲ್ - ಮಲ್ಯ ಆಸ್ಪತ್ರೆ ರಸ್ತೆ - ಆರ್ ಆರ್ ಎಂ ಆರ್ ರಸ್ತೆ
ಸಂಜೆ 5: 30ರಿಂದ 6: 30- ಮಲ್ಯ ಆಸ್ಪತ್ರೆ ರಸ್ತೆ - ಆರ್ ಆರ್ ಎಂ ಆರ್ ವೃತ್ತ - ಆರ್ ಆರ್ ಎಂ ಆರ್ ರಸ್ತೆ - ಹಡ್ಸನ್ ರಸ್ತೆ - ಕಸ್ತೂರ್ ಬಾ ರಸ್ತೆ - ಸಿದ್ದಲಿಂಗಯ್ಯ ಸರ್ಕಲ್ - ಕೆ.ಬಿ. ರಸ್ತೆ - ಕ್ವೀನ್ಸ್ ರಸ್ತೆ - ಸಿಟಿಒ ರಸ್ತೆ - ರಾಜಭವನ ರಸ್ತೆ - ಪೊಲೀಸ್ ತಿಮ್ಮಯ್ಯ ರಸ್ತೆಯಿಂದ ರಾಜಭವನದ ರಸ್ತೆ
ಸಂಜೆ 6: 30ರಿಂದ ರಾತ್ರಿ 8ರವರೆಗೆ - ರಾಜಭವನ - ಅಲಿ ಅಕ್ಸರ್ ರಸ್ತೆ ಜಂಕ್ಷನ್ - ಇನ್ ಫ್ಯಾಂಟ್ರಿ ರಸ್ತೆ - ಕಾಫೀ ಬೋರ್ಡ್ ರಸ್ತೆ - ಟ್ರಾಫಿಕ್ ಪೊಲೀಸ್ ಕೇಂದ್ರ ಕಚೇರಿ ಜಂಕ್ಷನ್ - ಬಲ ತಿರುವು - ಸಿಟಿಒ ರಸ್ತೆ - ಕಬ್ಬನ್ ರಸ್ತೆ - ಕೆ.ಆರ್. ರಸ್ತೆ ಹಾಗೂ ಕಬ್ಬನ್ ರಸ್ತೆ ಜಂಕ್ಷನ್ - ಮಣಿಪಾಲ್ ಸೆಂಟರ್ ಜಂಕ್ಷನ್ - ವೆಬ್ಸ್ ಜಂಕ್ಷನ್ - ಎಂ.ಜಿ. ರಸ್ತೆ - ಟ್ರಿನಿಟಿ ಚರ್ಚ್ ಸರ್ಕಲ್ - ಎಎಸ್ ಸಿ ಸೆಂಟರ್ - ಸಿಬಿ ರೋಡ್ ಜಂಕ್ಷನ್ - ದೊಮ್ಮಲೂರು - ಇಂದಿರಾ ನಗರ 100 ಅಡಿ ರಸ್ತೆ ಜಂಕ್ಷನ್ - ಮಣಿಪಾಲ್ ಆಸ್ಪತ್ರೆ - ಇಸ್ರೋ ಜಂಕ್ಷನ್ - ರಾಜೇಶ್ವರಿ ಥಿಯೇಟರ್ ಜಂಕ್ಷನ್ - ಏರ್ ಪೋರ್ಟ್ ಅಂಬ್ರೆಲಾ - 30 ಗೇಟ್ ಹಾಗೂ ಎಚ್ ಎ ಎಲ್ ಏರ್ ಪೋರ್ಟ್
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications