ಲ್ಯಾಂಗ್ಫರ್ಡ್ ಟೌನ್ ನಾರಾಯಣ ಮೆಡಿಕಲ್ ಸೆಂಟರ್ ಉದ್ಘಾಟನೆ
ಬೆಂಗಳೂರು, ಅಕ್ಟೋಬರ್ 16: ನಾರಾಯಣ ಹೆಲ್ತ್ ಪ್ರಾಥಮಿಕ ಆರೋಗ್ಯ ಸೇವೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದೆ. ಅತ್ಯಾಧುನಿಕ, ಮಲ್ಪಿ ಸ್ಪೆಷಾಲಿಟಿ ಸೌಲಭ್ಯದ ಕೇಂದ್ರವು ಲ್ಯಾಂಗ್ಫರ್ಡ್ ಟೌನ್ನಲ್ಲಿ ಇತ್ತೀಚೆಗೆ ಆರಂಭವಾಗಿದೆ.
'ನಗರದಲ್ಲಿ ಹೊರರೋಗಿಗಳ ವಿಭಾಗ ತೆರೆಯಬೇಕು ಎಂಬುದೊಂದು ಕನಸು ಇತ್ತು. ಈ ನಿಟ್ಟಿನಲ್ಲಿ ನಾವು ಅತ್ಯಾಧುನಿಕ ಸೌಲಭ್ಯದ ಕೇಂದ್ರ ಆರಂಭಿಸುವ ಮೂಲಕ ಅದನ್ನು ಈಡೇರಿಸಿದ್ದೇವೆ ಎಂಬುದು ನನಗೆ ಸಂತಸ ಮೂಡಿಸಲಿದೆ ಎಂದು ನಾರಾಯಣ ಹೆಲ್ತ್ನ ಸ್ಥಾಪಕ ಮತ್ತು ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಹೇಳಿದರು.

'ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಅವರು ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಪರಿಣಿತ ವೈದ್ಯರು, ಅತ್ಯಾಧುನಿಕ ಮೂಲಸೌಕರ್ಯ ಹೊಂದಿರುವ ಈ ಕೇಂದ್ರವು ರೋಗಿಳಿಗೆ ಕಿಮೊಥೆರಪಿ, ಡಯಾಲಿಸಿಸ್, ದಿನದ ಆರೈಕೆ ಹಾಗೂ ಇನ್ನಿತರ ಸೇವೆಗನ್ನು ಒದಗಿಸಲಿದೆ. ಈ ಕೇಂದ್ರವು ರೋಗಿಗಳಿಗೆ ನಾರಾಯಣ ಹೆಲ್ತ್ ನೀಡಲಿರುವ ಅದೇ ಗೂಣಮಟ್ಟದ ಸೇವೆಯನ್ನು ಒಗಿಸಲಿದೆ ಎಂದು ಹೇಳಿದರು.
ರೋಗಿಗಳಿಗೆ ಸಮಗ್ರ, ಸೂಪರ್ ಸ್ಪೆಷಾಲಿಟಿ ಸೇವೆ ಒದಗಿಸಲು ಅಂದರೆ ಕಿಮೊಥೆರಪಿ, ಡಯಾಲಿಸಿಸ್, ಸ್ಲೀಪ್ ಕ್ಲಿನಿಕ್ಸ್, ದಿನದ ಆರೈಕೆ, ಆರೋಗ್ಯ ತಪಾಸಣೆ, ಹೊರರೋಗಿಗಳ ತಪಾಸಣೆ ಹೀಗೆ ಸಂಪೂರ್ಣ ಸೌಲಭ್ಯಗಳನ್ನು ಒಳಗೊಂಡಿದೆ.

ಈ ಕೇಂದ್ರದಲ್ಲಿ ಎಕ್ಸ್-ರೇ, ಇಸಿಜಿ, ಟಿಎಂಟಿ, ಇಸಿಎಚ್ಒ, ಇಇಜಿ ಮತ್ತು ಯುಎಸ್ಜಿ, ಎಂಡೊಸ್ಕೊಪಿ, ಪಲ್ಮೊನೊಲಾಜಿ, ಸ್ಪಿರೊಮೆಟ್ರಿ ಸೌಲಭ್ಯಗಳು ಇದ್ದು, ಔಷಧಾಲಯವನ್ನು ಒಳಗೊಂಡಿದೆ.
ವಿಶೇಷಗಳು : ಮಕ್ಕಳ ಆರೈಕೆ, ಪ್ರಸೂತಿ ಮತ್ತು ಸ್ತೀರೋಗ, ಮೆಡಿಕಲ್ ಅಂಕಾಲಜಿ, ಗ್ಯಾಸ್ಟ್ರೊಎಂಟೆರಾಲಜಿ, ನರರೋಗ ಚಿಕಿತ್ಸೆ, ಯುರಾಲಜಿ, ನೆಫ್ರಾಲಜಿ, ಬ್ರೆಸ್ಟ್ ಅಂಕಾಲಜಿ, ಹೆಮೆಟಾಲಜಿ, ಮೂಳೆರೋಗ ಚಿಕಿತ್ಸೆ, ಹೃದ್ರೋಗ, ಪಲ್ಮೊನಾಲಾಜಿ, ಎಂಡೊಕ್ರಿನಾಲಜಿ, ಡಯಾಬೆಟೊಲಾಜಿ,
ಡೆರ್ಮಾಟಾಲಜಿ/ಕಾಸ್ಮೆಟಾಲಜಿ,ಇ.ಎನ್.ಟಿ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications