ಮಹಿಳೆಯರ ಏಳ್ಗೆಗಾಗಿ ಶ್ರಮಿಸುವ ಸಂಘಕ್ಕೆ 30 ಲಕ್ಷ ರು. ವಂಚನೆ
ವ್ಯಕ್ತಿಯೊಬ್ಬನಿಂದ ಬನ್ನೇರುಘಟ್ಟದ ಮಹಿಳಾ ಸಂಘಟನೆಯೊಂದಕ್ಕೆ ಮೋಸ. ನಾರಿ ಶಕ್ತಿ ಎಂಬ ಮಹಿಳಾ ಸಂಘಟನೆಗೆ 30 ಲಕ್ಷ ರು. ಗಳ ಮೋಸ.
ಬೆಂಗಳೂರು, ಜುಲೈ 4: ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರಮುಖ ಸ್ವಯಂ ಸೇವಾ ಸಸ್ಥ 'ನಾರಿ ಶಕ್ತಿಗೆ ' ವ್ಯಕ್ತಿಯೋರ್ವ ಸುಮಾರು 30 ಲಕ್ಷ ರು.ಗಳಷ್ಟು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬನ್ನೇರುಘಟ್ಟ ದ ಫ್ರಾನ್ಸಿಸ್ ಎಂಬಾತ ನಾರಿ ಶಕ್ತಿ ಗೆ ನೊಂದಾಯಿಸುವುದಾಗಿ ಸುಳ್ಳು ಹೇಳಿ ಸುಮಾರು 5ಸಾವಿರ ಮಹಿಳೆಯರಿಂದ ಹಣ ವಸೂಲಿ ಮಾಡಿ ತಲೆ ತಪ್ಪಿಸಿಕೊಂಡಿದ್ದಾನೆ .

ನಾರಿ ಶಕ್ತಿ ಸದಸ್ತ್ವಕಾಗಿ ಹಣ ಕೊಟ್ಟ ಮಹಿಳೆಯರು ಇದೀಗ ಸ್ವಯಂ ಸೇವಾ ಸಂಸ್ಥೆಯ ಬಾಗಿಲು ಬಡಿಯುತ್ತಿದ್ದಾರಿ ಸುಮಾರು 30 ಲಕ್ಷದೊಂದಿಗೆ ಪರಾರಿಯಾಗಿರುವ ಫ್ರಾನ್ಸಿಸ್ ಬಹಳಷ್ಟು ಮಹಿಳೆಯರಿಗೆ ತಾನು ಹಣವನ್ನು ಸಂಸ್ಥೆಗೆ ಕಟ್ಟಿರುವುದಾಗಿ ಹೇಳಿದ್ದಾನೆ ಆದರೆ ವಾಸ್ತವದಲ್ಲಿ ನಾರಿ ಶಕ್ತಿ ಎಂಬ ಹೆಸರಿನಲ್ಲಿ ಹುಟ್ಟುಹಾಕಿರುವ ಫ್ರಾನ್ಸಿಸ್ ಆ ಮೂಲಕ ವಂಚನೆ ನೆಡೆಸಿದ್ದಾನೆ ..
ನಾರಿ ಶಕ್ತಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥೆ ಸಫೀನ ಜೋಸೆಫ್ ಹೇಳುವಂತೆ ಫ್ರಾನ್ಸಿಸ್ ಕೇವಲ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಈ ಅವದಿಯಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡು ಅಮಾಯಕ ಮಹಿಳೆಯರಿಗೆ ಸಂಸ್ಥೆಯಿಂದ ಸವಲತ್ತುಗಳನ್ನು ಕೊಡಿಸಿ ಕೊಡುವುದಾಗಿ ಅದಕ್ಕಾಗಿ ಸಂಸ್ಥೆಯ ಸದಸ್ಯತ್ವ ಪಡೆಯಬೇಕೆಂದು ಅಪಾರ ಪ್ರಮಾಣದ ಹಣ ವಸೂಲಿ ಮಾಡಿರುತ್ತಾನೆ ಈತ ಸಂಸ್ಥೆಯ ಚೆಕ್ಗಳನ್ನು ಕೂಡ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಸಫೀನ ಜೋಸೆಫ್ ದೂರಿದ್ದಾರೆ.
ಈತನ ವಿರುದ್ಧ ಹಲಸೂರು , ಬನ್ನೇರುಘಟ್ಟ , ಸಂಜಯ್ನಗರ , ಠಾಣೆಯಲ್ಲಿ ದೂರುಗಳ ದಾಖಲಾಗಿದ್ದರು ಪೋಲೀಸರು ಫ್ರಾನ್ಸಿಸ್ ನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.
ಫ್ರಾನ್ಸಿಸ್ ನನ್ನು ಕೂಡಲೇ ಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಹಣ ಕಳೆದುಕೊಂಡಿರುವ ಅಮಾಯಕ ಮಹಿಳೆಯರು ಕೇಳಿಕೊಂಡಿದ್ದಾರೆ ಹಾಗೆಯೇ ಈತನ ವಂಚನೆಯಿಂದಾಗಿ ಅಪಖ್ಯಾತಿಗೆ ಈಡಾಗಿರುವ ನಾರಿ ಶಕ್ತಿಯ ಹೆಸರನ್ನು ಕೂಡ ಈ ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ಸಫೀನ ಜೋಸೆಫ್ ಕೇಳಿಕೊಂಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications