ಮೊಬೈಲ್ ಬಳಸಿದ ಶಾಸಕರನ್ನು ಅನರ್ಹಗೊಳಿಸಿ
ಬೆಂಗಳೂರು, ಡಿ. 12 : ಬಿಜೆಪಿ ನಾಯಕರು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಸದನದಲ್ಲಿ ಮೊಬೈಲ್ ಬಳಕೆಯನ್ನು ಮಾಡುತ್ತಿದ್ದಾರೆ. ಕಲಾಪದಲ್ಲಿ ಮೊಬೈಲ್ ಬಳಸುವ ಶಾಸಕರನ್ನು ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಬೆಂಗಳೂರು ನಗರ ಯುವ ಜೆಡಿಎಸ್ ಸರ್ಕಾರಕ್ಕೆ ಒತ್ತಾಯಿಸಿದೆ.
ಬೆಂಗಳೂರಿನ
ಆನಂದ್ರಾವ್
ವೃತ್ತದ
ಮಹಾತ್ಮಾ
ಗಾಂಧಿ
ಪ್ರತಿಮೆ
ಮುಂಭಾಗದಲ್ಲಿ
ಬೃಹತ್
ಬೆಂಗಳೂರು
ಮಹಾನಗರ
ಯುವಜನತಾದಳದ
ಅಧ್ಯಕ್ಷ
ಎಂ.ರಮೇಶ್
ಗೌಡ
ನೇತೃತ್ವದಲ್ಲಿ
ಪ್ರತಿಭಟನೆ
ನಡೆಸಿದ
ಜೆಡಿಎಸ್
ಕಾರ್ಯಕರ್ತರು
ಶಾಸಕ
ಪ್ರಭಯ
ಚೌವಾಣ್
ಪ್ರತಿಕೃತಿಯನ್ನು
ದಹಿಸಿ
ಆಕ್ರೋಶ
ವ್ಯಕ್ತಪಡಿಸಿದರು.
[ಶಾಸಕ
ಪ್ರಭು
ಚೌವಾಣ್
ಯಾರು?]
ಬೆಳಗಾವಿ
ಅಧಿವೇಶನದಲ್ಲಿ
ಕಬ್ಬು
ಬೆಳೆಗಾರರ
ಸಮಸ್ಯೆ
ಬಗ್ಗೆ
ಗಂಭೀರವಾದ
ಚರ್ಚೆ
ನಡೆಯುತ್ತಿರುವುವಾಗ
ಶಾಸಕರು
ತಮ್ಮ
ಜವಾಬ್ದಾರಿ
ಮರೆತು
ಮೊಬೈಲ್ನಲ್ಲಿ
ಫೋಟೋ
ನೋಡುತ್ತಾ
ಕುಳಿತದ್ದು
ತಪ್ಪು
ಎಂದು
ಹೇಳಿದ
ಕಾರ್ಯಕರ್ತರು
ಶಾಸಕರ
ವಿರುದ್ಧ
ಘೋಷಣೆಗಳನ್ನು
ಕೂಗಿದರು.
[ಸದನಲ್ಲಿ
ಮೊಬೈಲ್
ಯಾರು,
ಏನು
ಹೇಳಿದರು]
ಹಿಂದೆ
ಬಿಜೆಪಿಯ
ಮೂವರು
ಶಾಸಕರು
ಸದನದಲ್ಲಿ
ಅಶ್ಲೀಲ
ಚಿತ್ರ
ವೀಕ್ಷಿಸುತ್ತಿದ್ದರು.
ಹಿರಿಯಕ್ಕನ
ಚಾಳಿ
ಮನೆಮಂದಿಗೆಲ್ಲ
ಎಂಬಂತೆ
ಬಿಜೆಪಿ
ಶಾಸಕರು
ಇಂತಹ
ಅಸಭ್ಯ
ವರ್ತನೆಯನ್ನು
ಮುಂದುವರೆಸಿ
ಜನಪ್ರತಿನಿಧಿಗಳ
ಘನತೆಯನ್ನುಹಾಳು
ಮಾಡಿದ್ದಾರೆ
ಎಂದು
ಪ್ರತಿಭಟನಾಕಾರರು
ದೂರಿದರು.
ಸದನದಲ್ಲಿ
ಮೊಬೈಲ್
ಬಳಕೆಯನ್ನು
ನಿಷೇಧಿಸಬೇಕೆಂದು
ಬಿಜೆಪಿ
ಒತ್ತಾಯಿಸುತ್ತಿರುವುದು
ಹಾಸ್ಯಸ್ಪದವಾಗಿದೆ.
ಪಕ್ಷವೂ
ಶಾಸಕರ
ವಿರುದ್ಧ
ಕಠಿಣ
ಕ್ರಮಗಳನ್ನು
ಕೈಗೊಳ್ಳಬೇಕು
ಎಂದು
ಒತ್ತಾಯಿಸಲಾಯಿತು.
ಸದನದಲ್ಲಿ
ಮೊಬೈಲ್
ಬಳಸಿದ
ಔರಾದ್
ಕ್ಷೇತ್ರದ
ಬಿಜೆಪಿ
ಶಾಸಕ
ಪ್ರಭು
ಚೌವಾಣ್
ಅವರ
ಶಾಸಕತ್ವನ್ನು
ಅನರ್ಹಗೊಳಿಸಬೇಕೆಂದು
ಸ್ಪೀಕರ್
ಕಾಗೋಡು
ತಿಮ್ಮಪ್ಪ
ಅವರಿಗೆ
ಪತ್ರ
ಬರೆಯುತ್ತೇವೆ
ಎಂದು
ರಮೇಶ್
ಗೌಡ
ಅವರು
ತಿಳಿಸಿದರು.