ಅಶ್ಲೀಲ ಚಿತ್ರ ತೋರಿಸಿ ಮದುವೆಗೆ ಪೀಡಿಸುತ್ತಿದ್ದ ಟೆಕ್ಕಿ ಬಂಧನ
ಬೆಂಗಳೂರು, ನೆವೆಂಬರ್ 23: ಬೆಂಗಳೂರಿನಲ್ಲಿ ವಾಸವಾಗಿದ್ದ ಯುವತಿಗೆ ಆಕೆಯ ಅಶ್ಲೀಲ
ಚಿತ್ರಗಳನ್ನು ತೋರಿಸಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಹೈದ್ರಾಬಾದಿನ ಟೆಕ್ಕಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಈತನ ಹೆಸರು ರಾಜು ಬೋರಂಟಿ. ಕಾಲೇಜಿನಲ್ಲಿ ಆಕೆಯ ಸ್ನೇಹಿತನಾಗಿದ್ದ, ಸ್ನೇಹದಿಂದಲೇ
ಆಕೆಯನ್ನು ಮದುವೆಗೆ ಒತ್ತಾಯಿಸಿದ್ದ ಆದರೆ ಆಕೆ ಆತನನ್ನು ನಿರಾಕರಿಸಿದ್ದಳು.[ಹುಬ್ಬಳ್ಳಿಯಲ್ಲಿ ಹುಡುಗಿಗಾಗಿ ಚಾಕು ಇರಿತ, ಇನ್ನಿತರ ಕ್ರೈಂ ಸುದ್ದಿಗಳು]

ಆದರೆ ಆವನು ಪ್ರೀತಿಸಲು ಒಲ್ಲೆ ಎಂದಿದ್ದಕ್ಕೆ. ಆಕೆ ಕಂಪ್ಯೂಟರ್ ನಲ್ಲಿ ಅನೇಕ
ಚಿತ್ರಗಳನ್ನು ಕದ್ದು ಅದನ್ನು ಅಶ್ಲೀಲವಾಗಿ ಚಿತ್ರಿಸಿ ಆಕೆಗೆ ಎಂಎಂಎಸ್ ಮಾಡುತ್ತಿದ್ದ,
ಸುಮಾರು 7 ಸಿಮ್ ಗಳ ಮೂಲಕ ಆಕೆಗೆ ತನ್ನನ್ನು ವಿವಾಹವಾಗುವುದಾಗಿ ಪೀದ್ದ,
ಪ್ರೀತಿಸಿದಿದ್ದರೆ ಅಶ್ಲೀಲ ಚಿತ್ರಗಳನ್ನು ಆಕೆಯ ಪೋಷಕರಿಗೆ ರವಾನಿಡಿಸುತ್ತಿಸುವುದಾಗಿ
ಹೆದರಿಸಿದ್ದ. ಆದರೆ ಅದು ರಾಜು ಎಂಬುದು ಆಕೆ ತಿಳಿದಿರಲಿಲ್ಲ.
ಆಕೆಗೆ ಕೆಲವು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಈ ವಿಷಯ ತಿಳಿದ ಬೋರಂಟಿ ಆಕೆಯ
ಪೋಷಕರಿಗೆ ಅಶ್ಲೀಲ ಚಿತ್ರಗಳನ್ನು ರವಾನಿಸಿದ್ದ. ಇದರಿಮದ ಹೆದರಿದ ಪೋಷಕರು ಬೆಂಗಳೂರಿನ
ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ನಡೆದ ವಿಷಯವನ್ನೆಲ್ಲಾ ಹೇಳಿ ಕೇಸು ದಾಖಲಿಸಿದರು.
ನಂತರ ಪೊಲೀಸರು ಇನ್ವೆಸ್ಟಿಕೇಶನ್ ಬ್ಯೂರೋ ದೊಂದಿಗೆ ಜೊತೆಯಾಗಿ ಕಾಲ್ ಮಾಡುತ್ತಿದ್ದ
ನಂಬರ್ ನಿಂದ ಆತ ಎಲ್ಲಿದ್ದಾನೆ ಎಂದು ಟ್ರೇಸ್ ಮಾಡಿದ್ದಾರೆ. ರಾಜು
ಹೈದ್ರಾಬಾದಿನಲ್ಲಿರುವುದು ಪತ್ತೆಯಾಗಿದೆ. ನಂತರ ಹೈದ್ರಾಬಾದಿನ ಪೊಲೀಸರೊಂದಿಗೆ
ಜೊತೆಗೂಡಿ ಕಾರ್ಯಾಚರಣೆ ನಡೆಸಿ ಬೋರಂಟಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಕೆಗೆ ಸ್ನೇಹಿತನೇ ತನಗೆ ಕಾಲ್ ಮಾಡಿ ಹೆದರಿಸಿದ್ದ ಎಂಬ ವಿಷಯ ತಿಳಿದ ಮೇಲೆ ನೊಂದುಕೊಂಡಿದ್ದಾಳೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Anupama Gowda: ನನ್ನ ಮದುವೆಗೆ ನನ್ನನ್ನೂ ಕರೆಯಿರಿ: ಎಂಗೇಜ್ಮೆಂಟ್ ಸುದ್ದಿ ಹಬ್ಬಿಸಿದವರಿಗೆ ನಿರೂಪಕಿ ಅನುಪಮಾ ಗೌಡ ಕ್ಲಾರಿಟಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Rashmika Mandanna: ಪುಟ್ಟ ಅಭಿಮಾನಿಗೆ ಮನೆಯಲ್ಲೇ ಭರ್ಜರಿ ಔತಣ: ಕೊಟ್ಟ ಮಾತಿನಂತೆ ನಡೆದುಕೊಂಡ ರಶ್ಮಿಕಾ-ವಿಜಯ್ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ












Click it and Unblock the Notifications