ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾವಗೀತೆ ಕೇಳಿ, ಭರತನಾಟ್ಯ, ಯಕ್ಷಗಾನ ನೋಡಿ, ದೇಣಿಗೆ ನೀಡಿ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಅಭಿವ್ಯಕ್ತ ಹಾಗೂ ಪ್ರಯೋಗ್ ಸ್ಟುಡಿಯೋಸ್ ಜಂಟಿಯಾಗಿ ಸಂತ್ವರ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ? ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಆದರೆ, ಕಾರ್ಯಕ್ರಮಕ್ಕೆ ಬರುವ ಕಲಾ ರಸಿಕರು ನಮ್ಮ ಇಚ್ಛಾನುಸಾರವಾಗಿ ದೇಣಿಗೆ ನೀಡಬಹುದು. ಈ ಕ್ರಾರ್ಯಕ್ರಮದಿಂದ ಸಂಗ್ರಹವಾಗುವ ದೇಣಿಗೆಯನ್ನು ಕರ್ನಾಟಕ ಹಾಗೂ ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡುವುದಾಗಿ ಆಯೋಜಕರು ಹೇಳಿದ್ದಾರೆ.

Floods 2018: Fund Raising event Abhivyaktha Prayog Katriguppe

ಕಾರ್ಯಕ್ರಮ ವಿವರ:
ಸ್ಥಳ: ಪ್ರಯೋಗ್ ಸ್ಟುಡಿಯೋ, ಬಾಟಾ ಶೋರೋಮ್ ಎದುದು, ಕತ್ರಿಗುಪ್ಪೆ, ಬೆಂಗಳೂರು.
ದಿನಾಂಕ: ಆಗಸ್ಟ್ 31, 2018
ಸಮಯ : ಸಂಜೆ 6.15ರ ನಂತರ

ವಕೀಲರಿಂದ ನಾಟಕ ಪ್ರದರ್ಶನ, ಬಂದ ಹಣ ಕೊಡಗು ಸಂತ್ರಸ್ತರಿಗೆವಕೀಲರಿಂದ ನಾಟಕ ಪ್ರದರ್ಶನ, ಬಂದ ಹಣ ಕೊಡಗು ಸಂತ್ರಸ್ತರಿಗೆ

ಭರತನಾಟ್ಯ: ರಾಜೇಶ್
ಕಥಕ್: ರಾಶಿ ಚೌರಾಸಿಯಾ
ಯಕ್ಷಗಾನ: ನಿಶ್ಚಿತಾ ಆರ್ ಹತ್ವಾರ್, ವಿಶ್ವನಾತ್ ಉರುಳ್, ಭಾವನಾ ಕಾರಂತ್
ರಂಗಗೀತೆಗಳು: ಪ್ರಸನ್ನ ಎಂಎಸ್, ವರ್ಷಿಣಿ ಭಾರದ್ವಾಜ್, ಮೇಘನಾ ಸತೀಶ್, ಐಶ್ವರ್ಯಾ ರಾವ್, ಶ್ವೇತಾ ಎಲ್, ವೈಷ್ಣವಿ ಶ್ರೀಧರ್, ನಿಖಿಲಾ, ಪ್ರಭಾತ್ ಶರ್ಮ, ಧನುಶ್ ಜೀವನ್, ವಿಶಾಲ್ ಕಲ್ಬಾಗ್

English summary
Abhivyaktha in association with Prayog Studio oraganised 'Santvara' a fundraising a cultural event in favour of Flood hit regions. The event is on August 31, 2018 at Prayog Studio, near Big Bazar, Katriguppe, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X