ಭಾವಗೀತೆ ಕೇಳಿ, ಭರತನಾಟ್ಯ, ಯಕ್ಷಗಾನ ನೋಡಿ, ದೇಣಿಗೆ ನೀಡಿ
ಬೆಂಗಳೂರು, ಆಗಸ್ಟ್ 29: ಅಭಿವ್ಯಕ್ತ ಹಾಗೂ ಪ್ರಯೋಗ್ ಸ್ಟುಡಿಯೋಸ್ ಜಂಟಿಯಾಗಿ ಸಂತ್ವರ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಆದರೆ, ಕಾರ್ಯಕ್ರಮಕ್ಕೆ ಬರುವ ಕಲಾ ರಸಿಕರು ನಮ್ಮ ಇಚ್ಛಾನುಸಾರವಾಗಿ ದೇಣಿಗೆ ನೀಡಬಹುದು. ಈ ಕ್ರಾರ್ಯಕ್ರಮದಿಂದ ಸಂಗ್ರಹವಾಗುವ ದೇಣಿಗೆಯನ್ನು ಕರ್ನಾಟಕ ಹಾಗೂ ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡುವುದಾಗಿ ಆಯೋಜಕರು ಹೇಳಿದ್ದಾರೆ.
ಕಾರ್ಯಕ್ರಮ
ವಿವರ:
ಸ್ಥಳ:
ಪ್ರಯೋಗ್
ಸ್ಟುಡಿಯೋ,
ಬಾಟಾ
ಶೋರೋಮ್
ಎದುದು,
ಕತ್ರಿಗುಪ್ಪೆ,
ಬೆಂಗಳೂರು.
ದಿನಾಂಕ:
ಆಗಸ್ಟ್
31,
2018
ಸಮಯ
:
ಸಂಜೆ
6.15ರ
ನಂತರ
ವಕೀಲರಿಂದ ನಾಟಕ ಪ್ರದರ್ಶನ, ಬಂದ ಹಣ ಕೊಡಗು ಸಂತ್ರಸ್ತರಿಗೆ
ಭರತನಾಟ್ಯ:
ರಾಜೇಶ್
ಕಥಕ್:
ರಾಶಿ
ಚೌರಾಸಿಯಾ
ಯಕ್ಷಗಾನ:
ನಿಶ್ಚಿತಾ
ಆರ್
ಹತ್ವಾರ್,
ವಿಶ್ವನಾತ್
ಉರುಳ್,
ಭಾವನಾ
ಕಾರಂತ್
ರಂಗಗೀತೆಗಳು:
ಪ್ರಸನ್ನ
ಎಂಎಸ್,
ವರ್ಷಿಣಿ
ಭಾರದ್ವಾಜ್,
ಮೇಘನಾ
ಸತೀಶ್,
ಐಶ್ವರ್ಯಾ
ರಾವ್,
ಶ್ವೇತಾ
ಎಲ್,
ವೈಷ್ಣವಿ
ಶ್ರೀಧರ್,
ನಿಖಿಲಾ,
ಪ್ರಭಾತ್
ಶರ್ಮ,
ಧನುಶ್
ಜೀವನ್,
ವಿಶಾಲ್
ಕಲ್ಬಾಗ್