ಭಾವಗೀತೆ ಕೇಳಿ, ಭರತನಾಟ್ಯ, ಯಕ್ಷಗಾನ ನೋಡಿ, ದೇಣಿಗೆ ನೀಡಿ

ಬೆಂಗಳೂರು, ಆಗಸ್ಟ್ 29: ಅಭಿವ್ಯಕ್ತ ಹಾಗೂ ಪ್ರಯೋಗ್ ಸ್ಟುಡಿಯೋಸ್ ಜಂಟಿಯಾಗಿ ಸಂತ್ವರ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಆದರೆ, ಕಾರ್ಯಕ್ರಮಕ್ಕೆ ಬರುವ ಕಲಾ ರಸಿಕರು ನಮ್ಮ ಇಚ್ಛಾನುಸಾರವಾಗಿ ದೇಣಿಗೆ ನೀಡಬಹುದು. ಈ ಕ್ರಾರ್ಯಕ್ರಮದಿಂದ ಸಂಗ್ರಹವಾಗುವ ದೇಣಿಗೆಯನ್ನು ಕರ್ನಾಟಕ ಹಾಗೂ ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡುವುದಾಗಿ ಆಯೋಜಕರು ಹೇಳಿದ್ದಾರೆ.

Floods 2018: Fund Raising event Abhivyaktha Prayog Katriguppe

ಕಾರ್ಯಕ್ರಮ ವಿವರ:
ಸ್ಥಳ: ಪ್ರಯೋಗ್ ಸ್ಟುಡಿಯೋ, ಬಾಟಾ ಶೋರೋಮ್ ಎದುದು, ಕತ್ರಿಗುಪ್ಪೆ, ಬೆಂಗಳೂರು.
ದಿನಾಂಕ: ಆಗಸ್ಟ್ 31, 2018
ಸಮಯ : ಸಂಜೆ 6.15ರ ನಂತರ

ಭರತನಾಟ್ಯ: ರಾಜೇಶ್
ಕಥಕ್: ರಾಶಿ ಚೌರಾಸಿಯಾ
ಯಕ್ಷಗಾನ: ನಿಶ್ಚಿತಾ ಆರ್ ಹತ್ವಾರ್, ವಿಶ್ವನಾತ್ ಉರುಳ್, ಭಾವನಾ ಕಾರಂತ್
ರಂಗಗೀತೆಗಳು: ಪ್ರಸನ್ನ ಎಂಎಸ್, ವರ್ಷಿಣಿ ಭಾರದ್ವಾಜ್, ಮೇಘನಾ ಸತೀಶ್, ಐಶ್ವರ್ಯಾ ರಾವ್, ಶ್ವೇತಾ ಎಲ್, ವೈಷ್ಣವಿ ಶ್ರೀಧರ್, ನಿಖಿಲಾ, ಪ್ರಭಾತ್ ಶರ್ಮ, ಧನುಶ್ ಜೀವನ್, ವಿಶಾಲ್ ಕಲ್ಬಾಗ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+