ಕಲಾ ಸೌಧದಲ್ಲಿ ರಂಗ ಪ್ರಯೋಗ : ಷೇಕ್ಸ್ ಪಿಯರ್ ನ ಬುರುಡೆ
ಬೆಂಗಳೂರು, ಡಿಸೆಂಬರ್ 01: ಕವಿ ಚಕ್ರವರ್ತಿ ವಿಲಿಯಂ ಷೇಕ್ಸ್ ಪಿಯರ್ ವಿದಾಯ ಹೊಂದಿದ 400 ನೇ ವರ್ಷವಾದ 2016ನೇ ಇಸವಿಯಲ್ಲಿ, 'ಧ್ವನಿ' ರಂಗ ತಂಡದ ಉತ್ಸಾಹಿ ಕಲಾವಿದರಿಂದ ಪ್ರದರ್ಶನಗೊಳ್ಳುತ್ತಿರುವ ಕನ್ನಡ ರಂಗ ಪ್ರಯೋಗ "ಷೇಕ್ಸ್ ಪಿಯರನ ಬುರುಡೆ"
ನಾಟಕದ ಕಥಾ ವಸ್ತು:
ವಿಲಿಯಂ ಷೇಕ್ಸ್ ಪಿಯರ್ ನು ಅಸು ನೀಗಿದ ಬಳಿಕ ಅವನ ನಾಟಕಗಳ ಖ್ಯಾತಿ ವಿಶ್ವಾದ್ಯಂತ ಪಸರಿಸಿರುತ್ತದೆ. ಆತನ ನಾಟಕಗಳು, ಉಡುಗೆ ತೊಡುಗೆಗಳು, ಆತ ಬಳಸಿದ ಸಾಮಗ್ರಿಗಳು ಲಕ್ಷಾಂತರ ಪೌಂಡ್ ಗಳಿಗೆ ಹರಾಜುಗೊಳ್ಳಲ್ಪಡುತ್ತಿರುತ್ತದೆ.

ಇದೇ ಸಂದರ್ಭದಲ್ಲಿ ಇಂಗ್ಲೆಂಡಿನ ಸ್ಟ್ರಾಟ್ ಫರ್ಡ್ ನ ಒಬ್ಬ ಕಳ್ಳ ಷೇಕ್ಸ್ ಪಿಯರ್ ನ ತಲೆ ಬುರುಡೆಯನ್ನು ಕದ್ದು ಮಾರಾಟ ಮಾಡಿ ಕೋಟ್ಯಂತರ ದುಡ್ಡನ್ನು ಸಂಪಾದಿಸಬೇಕೆಂದು ಆಲೋಚಿಸುತ್ತಾನೆ.
ತಲೆ ಬುರುಡೆಯನ್ನು ಸಂಪಾದಿಸುವುದರಲ್ಲಿಯೂ ಯಶಸ್ವಿಯಾದ ಕಳ್ಳನು ಒಂದು ಸಮಸ್ಯೆಯಲ್ಲಿ ಬೀಳುತ್ತಾನೆ. ಅದೇನೆಂದರೆ, ಷೇಕ್ಸ್ ಪಿಯರ್ ನ ಕೃತಿಯ ಪಾತ್ರಗಳಾಗುತ್ತಾ ಹೋಗುತ್ತಾನೆ. ಆ ಪಾತ್ರಗಳ ಅನುಭವವೇ ನಾಟಕವನ್ನು ಮುಂದುವರೆಸಿಕೊಂಡು ಹೋಗುತ್ತದೆ.

ತಂಡ: ಧ್ವನಿ (ರಿ)
ರಚನೆ ಮತ್ತು ನಿರ್ದೇಶನ : ಪ್ರಭಾಕರ ರಾವ್
ವಸ್ತ್ರವಿನ್ಯಾಸ ಮತ್ತು ಪ್ರಸಾಧನ : ರಾಮಕೃಷ್ಣ ಬೆಳ್ತೂರ್
ರಂಗಸಜ್ಜಿಕೆ ಮತ್ತು ಪರಿಕರ : ರಘು ಸಿರಸಿ
ಬೆಳಕು : ಎಂ.ಜಿ.ನವೀನ್
ಸಂಗೀತ : ಪ್ರದೀಪ್ ಮುಳ್ಳೂರು
ನಿರ್ವಹಣೆ : ನವೀನ್ ವಸಿಷ್ಠ, ಹೇಮಂತ್ ಹೊಯ್ಸಳ
ಪ್ರದರ್ಶನದ ದಿನಾಂಕ - 3ನೇ ಡಿಸೆಂಬರ್, ಶನಿವಾರ
ಸಮಯ - ಸಂಜೆ 7.30 ರಿಂದ 8.45
ಸ್ಥಳ - ಕೆ.ಎಚ್.ಕಲಾಸೌಧ, ಹನುಮಂತನಗರ, ಬೆಂಗಳೂರು - 560019
ಟಿಕೆಟ್ ದರ - ರೂ.100/-
(ಒನ್ ಇಂಡಿಯಾ ಸುದ್ದಿ)
More From
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications