ಕಾಮಿಡಿಯನ್ ಕಪಿಲ್ ಶರ್ಮ ಲೈವ್ ಇನ್ ಬೆಂಗಳೂರು
ಬೆಂಗಳೂರು, ಡಿ.5: ರಸಲ್ ಪೀಟರ್ಸ್ ನಂತರ ಬೆಂಗಳೂರಿನ ಜನತೆಯನ್ನು ನಕ್ಕು ನಲಿಸಲು ಭಾರತದ ಜನಪ್ರಿಯ ಹಾಸ್ಯಗಾರ ಕಪಿಲ್ ಶರ್ಮ ಬರುತ್ತಿದ್ದಾರೆ.
ಕಲರ್ಸ್ ವಾಹಿನಿಯ 'ಕಾಮಿಡಿ ನೈಟ್ಸ್ ವಿಥ್ ಕಪಿಲ್' ಕಾರ್ಯಕ್ರಮದಲ್ಲಿ ಮೂಲಕ ಪಂಚಿಂಗ್ ಡೈಲಾಗ್ ಹೊಡೆಯುವ ಕಪಿಲ್ ರನ್ನು ಬೆಂಗಳೂರಿಗರು ನೇರವಾಗಿ ಕಂಡು ಹಾಸ್ಯದ ಹೊನಲಿನಲ್ಲಿ ತೇಲಬಹುದಾಗಿದೆ. ಬೆಂಗಳೂರಿನ ಜಯಮಹಲ್ ಹೋಟೆಲಿನಲ್ಲಿ ಶನಿವಾರ ಸಂಜೆ ಲೈವ್ ಕಾಮಿಡಿ ಶೋ ನಡೆಯಲಿದೆ. ಆಸಕ್ತರು ಟಿಕೆಟ್ ಬುಕ್ ಮಾಡಿಕೊಳ್ಳಿ.
ಶನಿವಾರ, ಡಿ.7, 2013
ಸಮಯ: ರಾತ್ರಿ 7.30-9.45
ಟಿಕೆಟ್ ಬೆಲೆ : 1,099-2,650 ರು
ಕರೆ ಮಾಡಿ: (+91) 80 66560444, (+91) 80 41535718, (+91) 80 41535717, (+91) 80 41535716, (+91) 80 41535715
ಬುಕ್ ಮಾಡಲು ಬುಕ್ ಮೈ ಶೋ ತಾಣಕ್ಕೆ ಭೇಟಿ ಕೊಡಿ

ಕಪಿಲ್ ಶರ್ಮ, ನವಜೋತ್ ಸಿಂಗ್ ಸಿಧು ಸೇರಿದಂತೆ ಪ್ರತಿಭಾವಂತರ ಸಮಾಗಮದಲ್ಲಿ ನಡೆಯುವ ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋ ಕಲರ್ಸ್ ವಾಹಿನಿಯಲ್ಲಿ ಪ್ರತಿ ಭಾನುವಾರ ರಾತ್ರಿ ಹತ್ತುಗಂಟೆಗೆ ಪ್ರಸಾರವಾಗುತ್ತಿದ್ದು ಕಿರುತೆರೆ ಟಿಆರ್ ಪಿ ವಾರ್ ನಲ್ಲಿ ಮುಂಚೂಣಿಯಲ್ಲಿದೆ.
ಕಪಿಲ್ ಜತೆಗೆ ಗಮನ ಸೆಳೆದ ಗುತ್ತಿ ಮತ್ತು ಪಾಲಕ್ ಅನ್ನುವ ಎರಡು ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಆದರೆ, ಸ್ತ್ರೀ ವೇಷಧಾರಿ ಕಮ್ ಪಾತ್ರಧಾರಿ ಗುತ್ತಿ ಅಲಿಯಾಸ್ ಸುನಿಲ್ ಗ್ರೋವರ್ ಈಗ ಶೋ ಬಿಟ್ಟಿದ್ದಾರೆ. ಶೋನ ನಿರ್ಮಾಪಕ ನಿರೂಪಕ ಕಪಿಲ್ ಶರ್ಮ ಅವರು ಗುತ್ತಿ ಹೊಂದಿದ್ದ ಗುತ್ತಿಗೆ ಅವಧಿ ವಿಸ್ತರಿಸಲು ಒಪ್ಪಿಲ್ಲ. ಹೆಚ್ಚಿನ ಸಂಬಳ ನೀಡಲು ಮನಸ್ಸು ಮಾಡಿಲ್ಲ ಎನ್ನಲಾಗಿದೆ.
ಕಪಿಲ್ ಗುತ್ತಿಯನ್ನು ಸಮಾಧಾನ ಮಾಡಿ ಕರೆದುಕೊಂಡು ಬರುತ್ತಾರಾ? ಕಾರ್ಯಕ್ರಮದ ಕ್ರಿಯೇಟಿವ್ ನಿರ್ದೇಶಕಿ ಪ್ರೀತಿ ಸಿಮೊಸ್ ಅವರ ಮನಗೆದ್ದಿರುವ ಕಪಿಲ್ ತಮ್ಮ ಮದುವೆ ಬಗ್ಗೆ ಕೂಡಾ ಬೆಂಗಳೂರಿನ ಶೋನಲ್ಲಿ ಬಾಯ್ಬಿಡುವ ಸಾಧ್ಯತೆ ಇದೆ. ಮಾತಿನ ಮಲ್ಲ ಕಪಿಲ್ ಅವರ ಕಾರ್ಯಕ್ರಮಕ್ಕೆ ಆಸಕ್ತರು ತಪ್ಪದೇ ಹೋಗಿ ಆನಂದಿಸಿ
-
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ












Click it and Unblock the Notifications