Get Updates
Get notified of breaking news, exclusive insights, and must-see stories!

ನವೆಂಬರ್ 24ರಂದು ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ

ಬೆಂಗಳೂರು, ನವೆಂಬರ್ 20: ಕರ್ನಾಟಕ ಶಾಸ್ತ್ರೀಯ ಕೊಳಲು ವಾದ ಕಾರ್ಯಕ್ರಮ ಬನಶಂಕರಿಯ ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನವೆಂಬರ್ 24ರಂದು ನಡೆಯಲಿದೆ.

ಕೊಳಲು ಪ್ರಿಯರಿಗಾಗಿಯೇ ಈ ವಾದನವನ್ನು ಆಯೋಜಿಸಲಾಗಿದೆ. ವಿದ್ವಾನ್ ಎಂಕೆ ಪ್ರಾಣೇಶ್ ಕೊಳಲು ವಾದನ ನಡೆಸಿಕೊಡಲಿದ್ದಾರೆ, ವಿದ್ವಾನ್ ಚಾರುಲತಾ ರಾಮಾನುಜಮ್ ವಯೋಲಿನ್ , ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ, ವಿದ್ವಾನ್ ಓಂಕಾರ್ ರಾವ್ ಘಟದೊಂದಿಗೆ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮ ನವೆಂಬರ್ 24ರಂದು ಸಂಜೆ 5.30ಕ್ಕೆ ಆರಂಭವಾಗಲಿದೆ.

carnatic Flute concert at Rama Lalita kala mandira

ಏನು? -ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ
ಎಲ್ಲಿ?-ಶ್ರೀರಾಮ ಲಲಿತಕಲಾ ಮಂದಿರ, 9 ನೇ ಮುಖ್ಯರಸ್ತೆ, ಸಿದ್ದಣ್ಣ ಲೇಔಟ್, ಬನಶಂಕರಿ ಎರಡನೇ ಹಂತ.
ಯಾವಾಗ? ನವೆಂಬರ್ 24 ಶನಿವಾರ ಸಂಜೆ 5.30

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+