ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಉಸ್ತುವಾರಿ ನೇಮಿಸಿದ ಜೆಡಿಎಸ್, ಪಟ್ಟಿ ಪರಿಶೀಲಿಸಿ
ಬೆಂಗಳೂರು, ಫೆಬ್ರವರಿ 04: ಇದೇ ತಿಂಗಳ ಫೆಬ್ರುವರಿ 16ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಈ ಸಂಬಂಧ ಬಿಜೆಪಿ ಜತೆ ಮೈತ್ರಿಗೆ ಕೈ ಜೋಡಿಸಿರುವ ಜೆಡಿಎಸ್ ಪಕ್ಷವು ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಹೌದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪಟ್ಟಿ ಪ್ರಕಟಿಸಿದ್ದಾರೆ. ಇನ್ನೂ ಸದರಿ ಚುನಾವಣೆಯಲ್ಲಿ ಜೆಡಿಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಕಣದಲ್ಲಿದ್ದಾರೆ. ಇತ್ತೀಚೆಗಷ್ಟೆ ಮೈತ್ರಿ ಪಕ್ಷಗಳ ನಾಯಕರ ಮುಂದಾಳತ್ವದಲ್ಲಿ ನಾಮಪತ್ರವು ಸಲ್ಲಿಸಿದ್ದಾರೆ.

ಇದರ ಬೆನ್ನಲ್ಲೆ ಜೆಡಿಎಸ್ ಪಕ್ಷವು ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗಾಗಿ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರು ನಿಯೋಜನೆಗೊಂಡಿದ್ದಾರೆ. ಉಳಿದಂತೆ ಇತರ ಪ್ರದೇಶಗಳ ಉಸ್ತುವಾರಿಗಳ ಪಟ್ಟಿ ಹೀಗಿದೆ.
ಜೆಡಿಎಸ್ ಉಸ್ತುವಾರಿಗಳ ಪಟ್ಟಿ
* ಯಲಹಂಕ : ಎನ್.ಕೃಷ್ಣಪ್ಪ, ಎ.ಎಂ.ಪ್ರವೀಣ್ ಕುಮಾರ್
* ಕೆ.ಆರ್.ಪುರ : ಡಿ. ಎ.ಸುರೇಶ್, ಸತೀಶ್
* ಬ್ಯಾಟರಾಯನಪುರ : ಎನ್.ವೇಣುಗೋಪಾಲ್, ಅಂಜನೇಗೌಡ, ಟಿ.ಎನ್.ಹರೀಶ್ ಕುಮಾರ್
* ಯಶವಂತಪುರ : ಜವರಾಯಿಗೌಡ, ತಾರಾ ಲೋಕೇಶ್, ಜಿ.ಟಿ.ವೆಂಕಟೇಶ್
* ರಾಜರಾಜೇಶ್ವರಿ ನಗರ : ಆರ್. ಚನ್ನಕೇಶವ ಮೂರ್ತಿ, ವಿ.ಕೃಷ್ಣಮೂರ್ತಿ
* ದಾಸರಹಳ್ಳಿ : ಬಿ.ಅಂದಾನಪ್ಪ, ಎಂ.ಮುನಿಸ್ವಾಮಿ
* ಮಹಾಲಕ್ಷ್ಮಿ ಲೇಔಟ್ : ಎಂ.ಚಂದ್ರೇಗೌಡ, ಬಿ.ಭದ್ರೆಗೌಡ, ಹೆಚ್.ಎನ್.ದೇವರಾಜು
* ಮಲ್ಲೇಶ್ವರಂ : ಉತ್ಕರ್ಷ, ಶೈಲಾ, ಎನ್. ಚಂದ್ರಶೇಖರ್
* ಹೆಬ್ಬಾಳ : ಎ.ರುದ್ರಪ್ಪ, ಸೈಯ್ಯದ್ ಮೋಹಿದ್ ಅಲ್ತಾಫ್
* ಪುಲಕೇಶಿನಗರ : ಆಫ್ರೋಜ್ ಬೇಗ್, ಅನುರಾಧ
* ಸರ್ವಜ್ಞನಗರ : ತಾಯಣ್ಣ ರೆಡ್ಡಿ, ಜಿ.ಮೋಹನ್ ಕುಮಾರ್
* ಸರ್ ಸಿ.ವಿ.ರಾಮನ್ ನಗರ : ಪ್ರಶಾಂತಿ ಗಾಂವ್ಕರ್, ಪಿ.ಮಹೇಶ್
* ಶಿವಾಜಿನಗರ : ಆರ್. ಸೋಮೇಶ್ವರನ್, ಬಾಲಕೃಷ್ಣ
* ಶಾಂತಿನಗರ : ಹೆಚ್.ಮಂಜುನಾಥ್ ಗೌಡ, ವರ್ಸಲಿನ್ ವಿಕ್ಟೋರಿಯಾ
* ಗಾಂಧಿನಗರ : ವಿ.ನಾರಾಯಣಸ್ವಾಮಿ, ಎನ್. ಎ. ಷಣ್ಮುಗಂ
* ರಾಜಾಜಿನಗರ : ಎಂ.ಆರ್.ಶಶಿಕುಮಾರ್, ಬಿ.ಎಲ್.ತಿಮ್ಮೇಗೌಡ, ಗಂಗಾಧರ ಮೂರ್ತಿ
* ಗೋವಿಂದರಾಜ ನಗರ : ಆರ್.ಪ್ರಕಾಶ್, ಎ.ನಾಗೇಂದ್ರ ಪ್ರಸಾದ್
* ವಿಜಯನಗರ : ಕೆ.ವಿ.ಶ್ರೀನಿವಾಸ್, ಕನ್ಯಾಕುಮಾರಿ, ಫಣಿರಾಜ್ ಹಿರಿಯಣ್ಣ ಗೌಡ
* ಚಾಮರಾಜಪೇಟೆ : ಗೋವಿಂದರಾಜು, ಡೇವಿಡ್
* ಚಿಕ್ಕಪೇಟೆ : ನಂದಕುಮಾರ್, ಡಾ.ಎಂ.ಸಿರಾಜ್ ಅಹಮದ್
* ಬಸವನಗುಡಿ : ಎಂ.ರಾಜು, ಟಿ.ತಿಮ್ಮೇಗೌಡ
* ಪದ್ಮನಾಭನಗರ : ಕೆ.ಮಂಜು, ಎಂ.ಕೆ. ಹರಿಬಾಬು
* ಬಿಟಿಎಂ ಲೇಔಟ್ : ಟಿ.ಆರ್. ತುಳಸೀ ರಾಮ್, ಕೆ. ಜೆ.ರಮೇಶ್
* ಜಯನಗರ : ವಿ.ಜನಾರ್ಧನ, ನಿಡಕಲ್ ಅಶೋಕ್ ಕುಮಾರ್
* ಮಹದೇವಪುರ : ಎಂ. ಮುನಿವೆಂಕಟಪ್ಪ, ಪಿ.ಮುನಿರಾಜು
* ಬೊಮ್ಮನಹಳ್ಳಿ : ಬಿ.ಎಸ್. ಗಣೇಶ್
* ಬೆಂಗಳೂರು ದಕ್ಷಿಣ : ಗೊಟ್ಟಿಗೆರೆ ಮಂಜುನಾಥ್, ಕಮ್ಮನಹಳ್ಳಿ ಅನಂತ ಗೌಡ
* ಆನೇಕಲ್ : ಗೊಟ್ಟಿಗೆರೆ ಮಂಜುನಾಥ್, ಹೆಚ್.ಸಿ.ದೇವೇಗೌಡ
* ಹೊಸಕೋಟೆ : ಶ್ರೀಧರ್
* ದೇವನಹಳ್ಳಿ : ನಿಸರ್ಗ ನಾರಾಯಣಸ್ವಾಮಿ
* ದೊಡ್ಡಬಳ್ಳಾಪುರ : ಮುನೇಗೌಡ, ಹರೀಶ್ ಗೌಡ, ಅಪ್ಪಯಣ್ಣ, ಅಂಜನೇಗೌಡ
* ನೆಲಮಂಗಲ : ಡಾ.ಕೆ.ಶ್ರೀನಿವಾಸ ಮೂರ್ತಿ, ತಿಮ್ಮರಾಯಪ್ಪ
* ಮಾಗಡಿ : ಎ.ಮಂಜುನಾಥ್, ಪೊಲೀಸ್ ರಾಮಣ್ಣ
* ರಾಮನಗರ : ರಾಜಶೇಖರ್
* ಕನಕಪುರ : ನಾಗರಾಜ್
* ಚನ್ನಪಟ್ಟಣ : ಜಯಮುತ್ತು
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications