ಬನ್ನೇರುಘಟ್ಟ ಪಾರ್ಕ್ ಪ್ರವೇಶ ಇನ್ನು ದುಬಾರಿ
ಬೆಂಗಳೂರು, ಫೆ.28 : ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೋಗುವ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಹೌದು,ಉದ್ಯಾನವನದ ಪ್ರವೇಶ ದರವನ್ನು ಹೆಚ್ಚಳ ಮಾಡಲಾಗಿದ್ದು, ಮಾರ್ಚ್ 1ರಿಂದಲೇ ನೂತನ ದರ ಅನ್ವಯವಾಗಲಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ದರವನ್ನು ಹೆಚ್ಚಳ ಮಾಡಿರುವ ಕುರಿತು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ರಂಗೇಗೌಡ ಮಾಹಿತಿ ನೀಡಿದ್ದು, ಮಾರ್ಚ್ 1ರಿಂದ ನೂತನ ದರ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯ ಮೃಗಾಲಯ ಪ್ರಾಧಿಕಾರದ 125ನೇ ಗೌವರ್ನಿಂಗ್ ಕೌನ್ಸಿಲ್ ನಲ್ಲಿ ಹೊಸ ದರ ನಿಗದಿ ಪಡಿಸಿ ಆದೇಶ ನೀಡಲಾಗಿದೆ. ಮಾರ್ಚ್ 1ರಿಂದ ನಾವು ನೂತನ ದರ ಅನ್ವಯ ಮಾಡಲಿದ್ದೇವೆ ಎಂದು ರಂಗೇಗೌಡ ತಿಳಿಸಿದ್ದಾರೆ. ನೂತನ ದರವು ಮೃಗಾಲಯ, ಚಿಟ್ಟೆ ಉದ್ಯಾನ ಮತ್ತು ಗ್ರ್ಯಾಂಡ್ ಸಫಾರಿ ಮೂರಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. [ಉದ್ಯಾನವನದ ವೆಬ್ ಸೈಟ್ ನೋಡಿ]
ಹಿಂದಿನ ದರಗಳು : ಮೃಗಾಲಯದ ವೀಕ್ಷಣೆಗೆ ವಯಸ್ಕರಿಗೆ 60, ಮಕ್ಕಳಿಗೆ 30 ಹಿರಿಯ ನಾಗರೀಕರಿಗೆ 40 ರೂ. ನಿಗದಿಪಡಿಸಲಾಗಿತ್ತು. ಚಿಟ್ಟೆ ಉದ್ಯಾನ ವೀಕ್ಷಣೆಗೆ ವಯಸ್ಕರಿಗೆ 25, ಮಕ್ಕಳಿಗೆ 15 ರೂ. ದರವಿತ್ತು. ಗ್ರ್ಯಾಂಡ್ ಸಫಾರಿಗೆ ವಯಸ್ಕರಿಗೆ 150, ಮಕ್ಕಳಿಗೆ 70 ಮತ್ತು ಹಿರಿಯ ನಾಗರೀಕರಿಗೆ 100 ರೂ. ದರವಿತ್ತು.
ಹೊಸ ದರಗಳು : ಮೃಗಾಲಯ ವೀಕ್ಷಣೆ : ವಯಸ್ಕರಿಗೆ 80, ಮಕ್ಕಳಿಗೆ 40, ಹಿರಿಯ ನಾಗರೀಕರಿಗೆ 50 ರೂ., ಚಿಟ್ಟೆ ಉದ್ಯಾನ : ವಯಸ್ಕರು 30, ಮಕ್ಕಳು 20, ಹಿರಿಯರು 20, ಗ್ರ್ಯಾಂಡ್ ಸಫಾರಿ ವಯಸ್ಕರು 260, ಮಕ್ಕಳು 130, ಹಿರಿಯರು 150, ವಿದೇಶಿರು 400, ವಿದೇಶಿ ಮಕ್ಕಳು 300 ರೂ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications