ಅನಂತಮೂರ್ತಿ ಕೃತಿ ಬಗ್ಗೆ ನಿಮಗನಿಸಿದ್ದು ಬರೆದು ಕಳಿಸಿ
ಬೆಂಗಳೂರು, ಜೂ.9: ಇವತ್ತಿನ ಹೊಸಕಾಲದ ಯುವಮನಸ್ಸುಗಳ ಓದು, ಗ್ರಹಿಕೆ, ವಿಮರ್ಶೆ, ಒಳನೋಟಗಳನ್ನು ಒಳಗೊಂಡ ಸಂಚಿಕೆಗಳನ್ನು ಹೊರತರುವ ಮೊದಲ ಪ್ರಯತ್ನವಾಗಿ 'ಅನೇಕ' , ಕನ್ನಡದ ಬಹುಮುಖ್ಯ ಬರಹಗಾರರಾದ ಯು.ಆರ್. ಅನಂತಮೂರ್ತಿಯವರಿಗೆ ನುಡಿಕಾಣಿಕೆಯೊಂದನ್ನು ಸಲ್ಲಿಸಲು ಪ್ರಯತ್ನಿಸುತ್ತಿದೆ.
ಇವತ್ತಿನ
ಬದಲಾದ
ರಾಜಕೀಯ
ಕಾಲಘಟ್ಟದಲ್ಲಿ
ಯು.ಆರ್.
ಅನಂತಮೂರ್ತಿ
ಅವರಿಗೆ
ನೈತಿಕವಾದ
ಬೆಂಬಲವೊಂದನ್ನು
ಸೂಚಿಸುವುದೇ
ಇದರ
ಮುಖ್ಯ
ಉದ್ದೇಶವೂ
ಹೌದು.
ಯು.ಆರ್.
ಅನಂತಮೂರ್ತಿ
ಅವರ
ಕೃತಿಗಳ
ಓದು/ವಿಮರ್ಶೆ,
ರಾಜಕೀಯ
ಮತ್ತು
ಸಾಮಾಜಿಕ
ನಿಲುವುಗಳು
ಕುರಿತಂತೆ
ಆಸಕ್ತರು
ಬರಹಗಳನ್ನು
ನೀಡಬಹುದು.
ಆಯ್ದ
ಬರಹಗಳು
'ಸಂಚಿಕೆ'ಯಲ್ಲಿ
ಪ್ರಕಟವಾಗುತ್ತವೆ.
ಇದು
ಕಿರಿಯರು
ಮಾಡುತ್ತಿರುವ
ಅಭಿನಂದನಾ
ಗ್ರಂಥವಾಗಿದೆ.[ಅನಂತಮೂರ್ತಿಗೆ
ಪತ್ರ
:ಯಾರು
ನಿಜವಾದ
ಫ್ಯಾಸಿಸ್ಟ್
?]
*
ಬರಹಕ್ಕೆ
ಯಾವುದೇ
ಮಿತಿ
ಹಾಗೂ
ನಿರ್ಬಂಧಗಳಿಲ್ಲ.
*
ಪೂರ್ವಾಗ್ರಹಪೀಡಿತವಾಗಿರಬಾರದೆಂಬುದು
ನಮ್ಮ
ವಿನಂತಿ.
*
ಬರಹದೊಂದಿಗೆ
ನಿಮ್ಮ
ಪೂರ್ತಿ
ವಿಳಾಸ
ಮತ್ತು
ಸಣ್ಣ
ಪರಿಚಯ
ಇರಲಿ.
*
23
ನೇ
ಜೂನ್
2014
ರ
ಒಳಗೆ
ತಲುಪಲಿ.
*
ಯುಆರ್
ಅನಂತಮೂರ್ತಿ
ಅವರ
ಕುರಿತ
ಕವಿತೆ
,
ಅವರ
ಸಾಹಿತ್ಯ
ಕುರಿತ
ಟಿಪ್ಪಣಿ,
ವಿಮರ್ಶೆ
ಹಾಗೂ
ಅವರ
ಸಾಮಾಜಿಕ
ಮತ್ತು
ರಾಜಕೀಯ
ನಿಲುವುಗಳ
ಕುರಿತ
ಬರಹಗಳನ್ನು
ಕಳಿಸಬಹುದು.
*
ಹೆಚ್ಚಿನ
ಮಾಹಿತಿಗೆ
ಸಂಪರ್ಕಿಸಿ:
ರಾಜೇಂದ್ರ
ಪ್ರಸಾದ್
ಫೇಸ್
ಬುಕ್
ಐಡಿ
*
ನಿಮ್ಮ
ಲೇಖನಗಳನ್ನು
ಇಮೇಲ್
ಮಾಡಿ
:
[email protected]
*
ವಿಳಾಸ
:
ರಾಜೇಂದ್ರ
ಪ್ರಸಾದ್,
ನೋ.72
,
ಭೂಮಿಗೀತ,
6
ನೇ
ತಿರುವು
,
ಉದಯಗಿರಿ
,
ಮಂಡ್ಯ
-571
401