ಬೆಂಗಳೂರು ಪೊಲೀಸರ 'ನಮ್ಮ ಹಿರಿಯರು' ಯೋಜನೆಗೆ ಕೈ ಜೋಡಿಸಿದ ರಮೇಶ್
ಬೆಂಗಳೂರು, ಜೂನ್ 8: ಬೆಂಗಳೂರು ಪೊಲೀಸರು ಇತ್ತೀಚಿಗಷ್ಟೆ 'ನಮ್ಮ ಹಿರಿಯರು' ಯೋಜನೆಯನ್ನು ಪ್ರಾರಂಭ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿತ್ತು. ಇದೀಗ ಈ ಯೋಜನೆಗೆ ನಟ ರಮೇಶ್ ಅರವಿಂದ್ ಕೈ ಜೋಡಿಸಿದ್ದಾರೆ.
ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಡಾ ರೋಹಿಣಿ ಕಟೋಚ್ ಈ ಬಗ್ಗೆ ಟ್ವೀಟ್ ಮಾಡಿದ್ದು, ರಮೇಶ್ ಅರವಿಂದ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಹಿರಿಯರಿಗೆ ಇದರ ಉಪಯೋಗವನ್ನು ಬಳಸಿಕೊಳ್ಳುವಂತೆ ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ.

''ಪೊಲೀಸರು ಕಾನೂನನ್ನು ಕಾಯುವ ಕರ್ಮಮೀರರಂತೆ ಕಾಣುತ್ತಾರೆ. ರಕ್ಷಕರಂತೆ ಕಾಣುತ್ತಾರೆ. ಈಗ ಹಿರಿಯರ ಆಪ್ತ ಮಿತ್ರರಾಗಿ ಕಾಣುತ್ತಿದ್ದಾರೆ. ಕಾರಣ ಪೊಲೀಸರು ಒಂದು ಹೊಸ ಸಹಾಯ ವಾಣಿಯನ್ನು ಶುರು ಮಾಡಿದ್ದಾರೆ. ಅದರ ಹೆಸರು ನಮ್ಮ ಹಿರಿಯರು'' ಎಂದು ರಮೇಶ್ ಅವರ ಬಗ್ಗೆ ಮಾಹಿತಿ ನೀಡಿದ್ದಾರೆ.
#Nammahiriyaru South Bengaluru Resident and versatile actor Mr Ramesh Aravind, requests our elder citizens to join the #Nammahiriyaru #ನಮ್ಮಹಿರಿಯರು initiative and help us serve them better @CPBlr @BlrCityPolice @bcpsouth We can be contacted at 8277946994 & 8277946995 pic.twitter.com/t4SUo3H026
— Dr Rohini Katoch Sepat IPS (@RohinikIPS) June 8, 2020
ಹಿರಿಯರಿಗೆ ಯಾವುದೇ ಸಮಸ್ಯೆ ಇದ್ದರೂ, ನೀವು ನಮ್ಮ ಹಿರಿಯರು ಕಾರ್ಯಕ್ರಮದ ಮೂಲಕ ಪೊಲೀಸರನ್ನು ಸಂಪರ್ಕ ಮಾಡಬಹುದು. ಮನೆಯಲ್ಲಿ ಇರುವ ಹಿರಿಯರು ತಮಗೆ ಬೇಕಾದ ಸಹಾಯವನ್ನು, ರಕ್ಷಣೆಯನ್ನು ಪೊಲೀಸರ ಮೂಲಕ ಪಡೆಯಬಹುದಾಗಿದೆ ಎಂದು ರಮೇಶ್ ಹೇಳದ್ದಾರೆ.
8277946994 & 8277946995 ಈ ಎರಡು ವಾಟ್ಸ್ ಅಪ್ ನಂಬರ್ಗಳಿಗೆ ಕರೆ ಅಥವಾ ಸಂದೇಶಗಳ ಮೂಲಕ ಹಿರಿಯರು ಸದಸ್ಯರಾಗಬೇಕಿದೆ. ಆ ಡಾಟಾ ಪೊಲೀಸರ ಬಳಿ ಸದಾ ಇರುತ್ತದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications