ತೆರೆದ ರಾಜಕಾಲುವೆ ಮುಚ್ಚಲು ಸರ್ಕಾರಕ್ಕೆ ಸಲಹೆ ನೀಡಿದ ನಟ ಅನಿರುದ್ಧ
ಬೆಂಗಳೂರು, ಡಿಸೆಂಬರ್ 31: ರಾಜ್ಯದ ತೆರೆದ ರಾಜಕಾಲುವೆ ಮುಚ್ಚಲು ನಟ ಅನಿರುದ್ಧ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ನಮ್ಮ ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ಮಾದರಿಯ ವಿದ್ಯುತ್ಚ್ಛಕ್ತಿ ಉತ್ಪಾದನೆಗೆ ಸೌರಫಲಕಗಳನ್ನು ಬಳಸಬಹುದು ಎಂದಿದ್ದಾರೆ.
ಅಷ್ಟೇ ಅಲ್ಲದೆ ಎರಡೂ ಬದಲಿಯಲ್ಲಿ ಗೋಡೆಗಳನ್ನು ಕಟ್ಟಿ ಅದರಲ್ಲಿ ವರ್ಟಿಕಲ್ ಗಾರ್ಡನಿಂಗ್ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
Recommended Video
ಮಕ್ಕಳನ್ನು
ಶಾಲೆಗೆ
ಕಳುಹಿಸೋದು
ಎಷ್ಟರ
ಮಟ್ಟಿಗೆ
ಸುರಕ್ಷಿತ
|
Oneindia
Kannada
ಬರಡು ಭೂಮಿಯಲ್ಲಿ ಸೌರ ವಿದ್ಯುತ್ ಬೆಳೆ ತೆಗೆಯಲು ನೆಲ ಹಸನು ಮಾಡುವ ಕಾಯಕಕ್ಕೆ ಗುಜರಾತ್ನಲ್ಲಿ ಬೆಂಗಳೂರು ಮೂಲದ ಇಐ ಟೆಕ್ನಾಲಜೀಸ್ ಕಂಪನಿ ನೇಗಿಲು ಹಿಡಿದಿತ್ತು. ಇದೀಗ ಅದೇ ಮಾದರಿಯಲ್ಲಿ ವಿದ್ಯುತ್ಚ್ಛಕ್ತಿ ಉತ್ಪಾದನೆಗೆ ಅನಿರುದ್ಧ ಮನವಿ ಮಾಡಿದ್ದಾರೆ.
Comments
English summary
Actor Aniruddha Urges Open Canals In Our Each State Could Get Closed as per Gujarat model where we could have solar panels fixed for the electricity to be generated.