Get Updates
Get notified of breaking news, exclusive insights, and must-see stories!

ಗೌರಿ-ಗಣೇಶ ಹಬ್ಬಕ್ಕೆ ಗ್ರಾಮೀಣ ಅಂಗಡಿಯಲ್ಲಿ ಭಾರೀ ರಿಯಾಯಿತಿ

ಬೆಂಗಳೂರು, ಆಗಸ್ಟ್ 30: ಇನ್ನೇನು ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಗ್ರಾಮೀಣ ಅಂಗಡಿಯಿಂದ ಕೈಮಗ್ಗ-ಖಾದಿ ವಸ್ತ್ರ ಹಾಗೂ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ. ಜತೆಗೆ ಶೇ 30ರಷ್ಟು ರಿಯಾಯಿತಿ ಕೂಡ ಇದೆ.

ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಕೈ ಮಗ್ಗದ ಹತ್ತಿ ಸೀರೆಗಳ ಬಳಕೆ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಎಷ್ಟೋ ಕೈಮಗ್ಗದ ಸೊಸೈಟಿಗಳು ನಷ್ಟದಿಂದ ಮುಚ್ಚಿವೆ. ಇದು ನೈಸರ್ಗಿಕವಾಗಿ ತಯಾರಾಗುವ ಸೀರೆಗಳು, ಅಪ್ಪಟ ಹತ್ತಿಯಿಂದ ಸಿದ್ಧಪಡಿಸಲಾಗಿರುತ್ತದೆ. ಇಂಥ ಚೆಂದದ ವಸ್ತ್ರಗಳನ್ನು ಖರೀದಿಸುವುದರಿಂದ ನಮ್ಮ ಪರಂಪರೆಯನ್ನೂ ಉಳಿಸಿಕೊಂಡಂತಾಗುತ್ತದೆ, ನೇಕಾರರ ಬದುಕಿಗೊಂದು ಆಸರೆಯೂ ಆಗುತ್ತದೆ.[ಡಾ. ಯತೀಂದ್ರ ರಾಜಕೀಯಕ್ಕೆ ಬಂದರೆ ನೋ ಪ್ರಾಬ್ಲಂ: ಸಿದ್ದರಾಮಯ್ಯ]

30% discount sale in Grameena angadi

ಗ್ರಾಮೀಣ ಕರಕುಶಲ ಉದ್ಯಮದ ಒಂದು ಘಟಕ ಗ್ರಾಮೀಣ ಅಂಗಡಿ. ಇಲ್ಲಿ ಸಿರಿಧಾನ್ಯಗಳು ಕೂಡ ಸಿಗುತ್ತವೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಿಂದ ವಿವಿಧ ಆಹಾರಗಳನ್ನು ತಯಾರು ಮಾಡಬಹುದು. ಅಂದಹಾಗೆ ಬಾಯಿಗೂ ರುಚಿ.[ರಾಜಕಾಲುವೆ ಒತ್ತುವರಿ ತೆರವು ಎಂಬ ನಿಗೂಢ ರಹಸ್ಯ!]

30% discount sale in Grameena angadi

ವಿಳಾಸ: ಗ್ರಾಮೀಣ ಅಂಗಡಿ, ನಂ 8, 11ನೇ ಮುಖ್ಯರಸ್ತೆ, 39ನೇ ಎ ಕ್ರಾಸ್, 4ನೇ ಟಿ ಬ್ಲಾಕ್, ಜಯನಗರ, ಶಾಲಿನಿ ಮೈದಾನದ ಎದುರು, ಬೆಂಗಳೂರು-560041. ಮೊಬೈಲ್ ಫೋನ್ ಸಂಖ್ಯೆ 9448324727, 9731105526.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+