ಕ್ರಿಶ್ಚಿಯನ್ ರ ಆರಾಧ್ಯ ದೈವ ಏಸುವನ್ನು ಶಿಲುಬೆಗೆ ಏರಿಸಿರಲಿಲ್ಲವಂತೆ!
ಬೆಂಗಳೂರು, ಅಕ್ಟೋಬರ್, 24: ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಲಾಯಿತು ಎಂಬ ನಂಬಿಕೆಯನ್ನೇ ಬುಡಮೇಲು ಮಾಡುವ ಸಂಗತಿಯೊಂದು ಇದೀಗ ಬಹಿರಂಗವಾಗಿದೆ. 1500 ವರ್ಷಗಳ ಹಿಂದಿನ ಬೈಬಲ್ ಬೇರೆಯದೇ ಕತೆಯನ್ನು ಹೇಳುತ್ತಿದೆ. ಏಸುವನ್ನು ಶಿಲುಬೆಗೆ ಏರಿಸಿಲ್ಲ, ಏಸುವನ್ನು ದೇವರೆಂದು ಪರಿಗಣಿಸಲು ಸಾಧ್ಯವಿಲ್ಲ. ಆತ ಕೇವಲ ಧರ್ಮ ಪ್ರಸಾರಕ ಅಷ್ಟೇ ಎಂಬುದು ಬೈಬಲ್ ಬಿಚ್ಚಿಡುವ ವಿಷಯ.
ಯೇಸುವಿನ ಕುರಿತಾಗಿ ಬೇರೊಂದು ಸತ್ಯವನ್ನು ತೆರೆದಿಟ್ಟ 1500 ವರ್ಷಗಳ ಬೈಬಲ್ 'ಗಾಸ್ಪಲ್ ಆಫ್ ಬರ್ನಾಪಸ್' ಎಂಬ ನಾಮಾಂಕಿತ ಹೊಂದಿದ್ದು, ಇದು 28 ಮಿಲಿಯನ್ ಡಾಲರ್ ಬೆಲೆಯುಳ್ಳದ್ದಾಗಿದೆ. ಈ ಬೈಬಲ್ ನ್ನು ಕದ್ದೊಯ್ಯುತ್ತಿದ್ದ ಕಿಡಿಗೇಡಿಗಳಿಂದ ಮೆಡಿಟರೇನಿಯನ್ ಆಪರೇಷನ್ ಮೂಲಕ ವಶಪಡಿಸಿಕೊಳ್ಳಲಾಗಿದ್ದು ಇದೀಗ ತುರ್ಕಿಯ 'ಅಂಕರ'ಎಂಬಲ್ಲಿದೆ.[ಶಾಂತಿ ಪ್ರೀತಿ ಸಹನೆ, ಮಾನವೀಯತೆಯ ಗುಡ್ ಫ್ರೈಡ್ ]

ಹೊಸ ಬೈಬಲ್ ನಲ್ಲಿ ಇರುವುದಾದರೂ ಏನು?
'ಗಾಸ್ಪಲ್ ಆಫ್ ಬರ್ನಾಪಸ್' ಬೈಬಲ್ ನ ಪುಟಗಳು ಚರ್ಮದಿಂದ ಮಾಡಿದ್ದಾಗಿದ್ದು, ಇದರಲ್ಲಿನ ಅಕ್ಷರಗಳು ಸಂಪೂರ್ಣ ಬಂಗಾರಮಯವಾಗಿದೆ. ಈ ಬೈಬಲ್ ನ ಪ್ರತಿಯೊಂದು ಕತೆಯೂ ಕ್ರಿಶ್ಚಿಯನ್ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಕ್ರಿಶ್ಚಿಯನ್ ಧರ್ಮಪ್ರಚಾರಕ ಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಏಸುವನ್ನು ಶಿಲುಬೆಗೆ ಏರಿಸಲಿಲ್ಲ. ಅವರು ಜೀವಂತವಾಗಿ ಸ್ವರ್ಗ ಸೇರಿದರು. ಹಾಗಾಗಿ ಆತ ದೇವರ ಮಗ ಆಗಲು ಸಾಧ್ಯವಿಲ್ಲ. ಆತನನ್ನು ಧರ್ಮಪ್ರಚಾರಕನೆಂದು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.[ದೇವರು ಇನ್ನಿಲ್ಲ.ಅವನಿಗೆ ವಯಸ್ಸಾಗಿತ್ತು,ಮಕ್ಕಳಿರಲಿಲ್ಲ]
ಹಿಂದಿನ ಬೈಬಲ್ ನಲ್ಲಿ ಇರುವುದಾದರೂ ಏನು?
ಕ್ರಿಶ್ಚಿಯನ್ ರ ಪವಿತ್ರ ಗ್ರಂಥ ಬೈಬಲ್. ಆರಾಧ್ಯ ದೈವ ಯೇಸು. ಆತ ಜೀವಂತವಾಗಿಯೇ ಶಿಲುಬೆ ಏರಿದ ಕಾರಣ ಕ್ರಿಶ್ಚಿಯನ್ನರ ಪ್ರಮುಖ ಆರಾಧಕನಾಗಿ ಉಳಿದುಕೊಂಡ ಎಂದು ಕ್ರಿಶ್ಚಿಯನ್ನರ ಮೂಲ ಬೈಬಲ್ ಪ್ರತಿಪಾದನೆ ಮಾಡುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications