ಮುಂಬೈ-ಕರ್ನಾಟಕ ಗಡಿಯಲ್ಲಿ 'ಮಹಾ' ಮಳೆ
ಮುಂಬೈ, ಜು.24: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಮುಂಬೈ ಹಾಗೂ ಮಹಾರಾಷ್ಟ್ರ ತತ್ತರಿಸಿದೆ. ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿನ ಗ್ರಾಮಗಳು ಪ್ರವಾಹದಲ್ಲಿ ಮುಳುಗಿವೆ.
ಮುಂಬೈನಲ್ಲಿ ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನೂ ಭಾರಿ ಮಳೆ ಸುರಿಯುವ ಸಾಧ್ಯತೆಯಿದ್ದು, ಅನಗತ್ಯವಾಗಿ ಯಾರೂ ಮನೆಗಳಿಂದ ಹೊರ ಬರಬಾರದು, ಅಗತ್ಯವಿದ್ದವರು ಸೂಕ್ತ ಭದ್ರತೆಯೊಂದಿಗೆ ಮಾತ್ರ ತೆರಳಬೇಕು ಎಂದು ಮುಂಬೈ ಬೃಹನ್ ನಗರ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಅತ್ತ ಚಿಕ್ಕೋಡಿ ಜಿಲ್ಲೆಯಲ್ಲಿ ಸುಮಾರು 7 ಸೇತುವೆಗಳು ಮುರಿದುಬಿದ್ದಿದೆ. ಸದಲಗಾದಲ್ಲಿ ಹನುಮಂತ ಗುಡಿ ಮುಳುಗಿದೆ. ಸದಲಗಾ-ಬರೊಗಾಂವ್, ಕರಡಗ-ಭೋಜ್, ಭೋಜ್ ವಾಡಿ-ಕಣ್ಣೂರು, ಸಿದ್ನಾಳ್-ಅಕ್ಕೊಳ್, ಜತ್ರಾತ್-ಭಿವಂಧಿ, ಕಲ್ಲೊಲ್-ಯಡೂರ್, ಮಲ್ಲಿಕವಾಡ್-ದತ್ತಾವಾಡ್ ಸೇತುವೆಗಳು ನೀರಿನ ಆರ್ಭಟಕ್ಕೆ ಕುಸಿದಿವೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಪುರ ಬ್ಯಾರೇಜ್ ನಿಂದ ಹೆಚ್ಚುವರಿ ನೀರು ಹರಿದಿರುವುದೇ ಇದಕ್ಕೆ ಕಾರಣ ಎಂದು ಡಿಸಿ ಎನ್ ಜಯರಾಮ್ ಹೇಳಿದ್ದಾರೆ.
ಧೂದ್ ಗಂಗಾ ಹಾಗೂ ವೇದಗಂಗಾ ನದಿಗಳಿಂದ ಸುಮಾರು 91 ಸಾವಿರ ಕ್ಯೂಸೆಕ್ಸ್ ನೀರು ಹಾಗೂ ಮಹಾರಾಷ್ಟ್ರದ ಸತಾರಾದ ಕೊಯ್ನಾ ಅಣೆಕಟ್ಟಿನಿಂದ ಸುಮಾರು 11 ಸಾವಿರ ಕ್ಯೂಸೆಕ್ಸ್ ನೀರು ಕರ್ನಾಟಕದ ಕಡೆಗೆ ಬಿಡುಗಡೆಯಾಗಿದೆ. ಬಿಜಾಪುರದ ಆಲಮಟ್ಟಿ ಅಣೆಕಟ್ಟಿನಿಂದ 91 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಇನ್ನೂ 2 ಲಕ್ಷ ಕ್ಯೂಸೆಕ್ಸ್ ನಷ್ಟು ನೀರು ಬಂದರೂ ಪ್ರವಾಹ ಪರಿಸ್ಥಿತಿ ಇನ್ನೂ ಕಂಡು ಬಂದಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಜಯರಾಂ ಭರವಸೆ ನೀಡಿದ್ದಾರೆ.

ಮಹಾ ಮಳೆಗೆ ಜನತೆ ತತ್ತರ
ಇತ್ತ ಮುಂಬೈನಲ್ಲಿ ಕಳೆದ 20 ಗಂಟೆಗಳ ಅವಧಿಯಲ್ಲಿ 158.6 ಮಿ.ಮೀ.ಮಳೆಯಾಗಿದ್ದು, ಸಂಜೆಯ ವೇಳೆಗೆ ಭಾರಿ ಮಳೆ ಬೀಳಲಿದೆ ಎಂದು ಹೇಳಲಾಗಿದೆ. ಮುಂಬೈ ಹಾಗೂ ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ನಗರದ ಉಷ್ಣಾಂಶ ಕನಿಷ್ಠ 22ಕ್ಕೆ ಇಳಿದಿದೆ. ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ರಸ್ತೆ ಸಂಚಾರ ವಿರಳಗೊಂಡಿದ್ದು, ಪೂರ್ವ ಹಾಗೂ ಪಶ್ಚಿಮ ಭಾಗಗಳ ಕೆಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮುಂಬೈನ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ.

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ
ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ












Click it and Unblock the Notifications