ಒಮಾಶ್ರಮಕ್ಕೆ ನೀವೇನು ಮಾಡಬಹುದು?
ಒಮಾಶ್ರಮವನ್ನು ನಡೆಸಿಕೊಂಡು ಹೋಗುವುದು ಕಷ್ಟದ ವಿಚಾರವೇ ಆಗಿದೆ. ಪ್ರತೀ ವೃದ್ಧರಿಗೂ ಪ್ರತೀ ತಿಂಗಳಿಗೆ ಸುಮಾರು 5,000 ರೂಪಾಯಿಗಳ ಖರ್ಚು ಬೀಳುತ್ತದೆ. ಪ್ರತೀ ತಿಂಗಳಿಗೆ ಒಟ್ಟು ಸುಮಾರು 3 ಲಕ್ಷ ರೂಪಾಯಿಗಳ ಖರ್ಚು ಬೀಳುತ್ತದೆ. ಹೀಗಾಗಿ ಟ್ರಸ್ಟ್ ದಾನಿಗಳ ನೆರವನ್ನು ನಿರೀಕ್ಷೆ ಮಾಡುತ್ತಿದೆ.
* 5,000 ರೂಪಾಯಿ ನೀಡಿ ಒಬ್ಬ ವಯೋವೃದ್ಧನನ್ನು 1 ತಿಂಗಳ ಮಟ್ಟಿಗೆ ಸಾಕುವ ಜವಾಬ್ದಾರಿ ವಹಿಸಿಕೊಳ್ಳಬಹುದು.
* 7,000 ರೂಪಾಯಿ ನೀಡಿ 50 ವಯೋವೃದ್ಧರಿಗೆ ಒಂದು ದಿನ ಊಟ-ತಿಂಡಿ ನೀಡಿದ ಪುಣ್ಯಕಟ್ಟಿಕೊಳ್ಳಬಹುದು.
* ಅಕ್ಕಿ, ಗೋಧಿ, ಇತರೆ ಸಾಮಗ್ರಿಗಳನ್ನು ಕೂಡ ಸಹಾಯವಾಗಿ ಟ್ರಸ್ಟ್ಗೆ ನೀಡಬಹುದು.
* ಹುಟ್ಟುಹಬ್ಬ, ವಾರ್ಷಿಕೋತ್ಸವ ಮುಂತಾದ ಖುಷಿಯನ್ನು ವೃದ್ಧಾಶ್ರಮದಲ್ಲಿ ಸಂಭ್ರಮಿಸಿಕೊಳ್ಳಬಹುದು.
* ಪ್ರತೀತಿಂಗಳು 200 ರಿಂದ 1,000 ರೂಪಾಯಿ ತನಕ ಈಸಿಎಲ್ ನೀಡಿ ಒಮಾಶ್ರಮದ ಪೋಷಕರಾಗಬಹುದು.
* ವೃದ್ಧಾಶ್ರಮಕ್ಕೆ ನೀಡುವ ಎಲ್ಲಾ ನೆರವುಗಳು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ. ಎಪ್ಆರ್ಸಿಎಯ ಕ್ಲೀಯರೆನ್ಸ್ ಕೂಡ ಸಿಗುತ್ತದೆ.

ಸವಾಲುಗಳ ಮಧ್ಯೆ ವೃದ್ಧಾಶ್ರಮವನ್ನು ನಡೆಸಿಕೊಂಡು ಹೋಗುತ್ತಿರುವ ಗೀತಾಶಂಕರ್, ಮಕ್ಕಳಿಂದ ಪೋಷಕರ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿರುವ ಹಿರಿಯರು ತನ್ನ ಮನೆಗೆ ಸ್ವಂತ ಮನೆಗೆ ಮರಳಿದರೆ ಸಂತೋಷ ಹೆಚ್ಚುತ್ತದೆ. ಆದ್ರೆ ಇದು ಕೇವಲ ಕನಸು ಅನ್ನೋದನ್ನ ಹೇಳಲು ಹಿಂಜರಿಯುತ್ತಿಲ್ಲ. ಭವಿಷ್ಯದಲ್ಲಿ ಒಮಾಶ್ರಮ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲು ಯೋಜನೆಗಳನ್ನು ಕೂಡ ರೂಪಿಸಿಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ: ಒಮಾಶ್ರಮ, #850, 5ನೇಕ್ರಾಸ್, 11ನೇ ಮುಖ್ಯರಸ್ತೆ, ವಿಜಯಾ ಬ್ಯಾಂಕ್ ಕಾಲೋನಿ, ಬಿಳೆಕನಹಳ್ಳಿ, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560 076 ಇಲ್ಲಿ ಸಂಪರ್ಕಿಸಬಹುದು.
ದೂರವಾಣಿ : 9845567663, 26581682 / 41503305 / 64530629
ವೆಬ್ಸೈಟ್ : www.omashram.org
ಇ ಮೇಲ್ : [email protected], [email protected], [email protected]
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications