ಜಿಲ್ಲಾ ಉಸ್ತುವಾರಿ ಸಚಿವರ ಸಮಗ್ರ ಪಟ್ಟಿ

ಮುಂದಿನ ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರ ಪಟ್ಟಿ ಹೊರ ಬಿದ್ದಿದೆ. ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ಸುದ್ದಿ ಬಂದಿಲ್ಲ.
ಸಿದ್ದರಾಮಯ್ಯ ಸಚಿವ ಸಂಪುಟದ 29 ಸಚಿವರುಗಳಿಗೆ ರಾಜ್ಯದ 30 ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದೆ. ಮೈಸೂರಿನ ಟಿ.ನರಸೀಪುರದಿಂದ ಅಸೆಂಬ್ಲಿಗೆ ಆಯ್ಕೆಯಾಗಿರುವ ಡಾ. ಎಚ್ ಸಿ ಮಹದೇವಪ್ಪ ಅವರಿಗೆ ಹಾಸನ ಮತ್ತು ಕೊಡಗು ಜಿಲ್ಲೆ ಉಸ್ತುವಾರಿಯನ್ನು ನೀಡಲಾಗಿದೆ.
ಚಿಕ್ಕಮಗಳೂರು ಉಸ್ತುವಾರಿಯನ್ನು ಅಭಯಚಂದ್ರ ಜೈನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿಯನ್ನು ಅರಣ್ಯ ಸಚಿವ ರಮಾನಾಥ ರೈ ಅವರಿಗೆ ನೀಡಲಾಗಿದೆ. ಯಾರಿಗೂ ಬೇಡವಾದ ಶಾಪಗ್ರಸ್ತ ಚಾಮರಾಜನಗರ ಜಿಲ್ಲೆ ಉಸ್ತುವಾರಿಯನ್ನು ಎಚ್.ಎಸ್ ಮಹಾದೇವಪ್ರಸಾದ್ ವಹಿಸಿಕೊಂಡಿದ್ದಾರೆ.
ಜಿಲ್ಲಾವಾರು ಉಸ್ತುವಾರಿ ಸಚಿವರ ಸಮಗ್ರ ಪಟ್ಟಿ ಇಂತಿದೆ:
| ಜಿಲ್ಲೆ | ಉಸ್ತುವಾರಿ ಸಚಿವರು |
| ಧಾರವಾಡ | ಸಂತೋಷ್ ಲಾಡ್ |
| ಬಾಗಲಕೋಟೆ | ಎಸ್.ಆರ್ ಪಾಟೀಲ್ |
| ಬಿಜಾಪುರ | ಎಂ.ಬಿ. ಪಾಟೀಲ್ |
| ಕೊಪ್ಪಳ | ಶಿವರಾಜ್ ತಂಗಡಗಿ |
| ಬೆಳಗಾವಿ | ಸತೀಶ್ ಜಾರಕಿಹೊಳಿ |
| ಗದಗ | ಎಚ್.ಕೆ ಪಾಟೀಲ್ |
| ಶಿವಮೊಗ್ಗ | ಕಿಮ್ಮನೆ ರತ್ನಾಕರ್ |
| ಹಾವೇರಿ | ಪ್ರಕಾಶ್ ಹುಕ್ಕೇರಿ |
| ದಾವಣಗೆರೆ | ಶಾಮನೂರು ಶಿವಶಂಕರಪ್ಪ |
| ಯಾದಗಿರಿ | ಬಾಬುರಾವ್ ಚಿಂಚನಸೂರ್ |
| ಚಿಕ್ಕಮಗಳೂರು | ಅಭಯಚಂದ್ರ ಜೈನ್ |
| ಉತ್ತರ ಕನ್ನಡ | ಆರ್.ವಿ ದೇಶಪಾಂಡೆ |
| ಉಡುಪಿ | ವಿನಯ್ ಕುಮಾರ್ ಸೊರಕೆ |
| ದಕ್ಷಿಣ ಕನ್ನಡ | ರಮಾನಾಥ ರೈ |
| ತುಮಕೂರು | ಟಿ.ಬಿ ಜಯಚಂದ್ರ |
| ಹಾಸನ | ಡಾ. ಎಚ್ ಸಿ ಮಹದೇವಪ್ಪ |
| ಚಾಮರಾಜನಗರ | ಎಚ್.ಎಸ್.ಮಹಾದೇವಪ್ರಸಾದ್ |
| ಮೈಸೂರು | ವಿ. ಶ್ರೀನಿವಾಸಪ್ರಸಾದ್ |
| ಮಂಡ್ಯ | ಅಂಬರೀಷ್ |
| ಬೆಂಗಳೂರು ನಗರ | ರಾಮಲಿಂಗಾ ರೆಡ್ಡಿ |
| ಚಿಕ್ಕಬಳ್ಳಾಪುರ | ದಿನೇಶ್ ಗುಂಡೂರಾವ್ |
| ಕೋಲಾರ | ಯು.ಟಿ ಖಾದರ್ |
| ರಾಯಚೂರು | ಉಮಾಶ್ರೀ |
| ಬಳ್ಳಾರಿ | ಪರಮೇಶ್ವರ್ ನಾಯಕ್ |
| ಚಿತ್ರದುರ್ಗ | ಆಂಜನೇಯ |
| ರಾಮನಗರ | ಕೃಷ್ಣಭೈರೇಗೌಡ |
| ಕೊಡಗು | ಡಾ. ಎಚ್ ಸಿ ಮಹದೇವಪ್ಪ |
| ಬೀದರ್ | ಶರಣ ಪ್ರಕಾಶ್ ಪಾಟೀಲ್ |
| ಬೆಂಗಳೂರು ಗ್ರಾಮಾಂತರ | ಕೆಜೆ ಜಾರ್ಜ್ |
| ಗುಲ್ಬರ್ಗಾ | ಖಮರುಲ್ ಇಸ್ಲಾಂ |
More From
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications