IT-BPO ಕಂಪನಿಗಳಿಗೆ 1 ಕೋಟಿ ಮಂದಿ ಬೇಕಾಗಿದ್ದಾರೆ

'ಬೆಂಗಳೂರಿನಲ್ಲಿ ಐಟಿ/ಬಿಪಿಒ ಕ್ಷೇತ್ರದಲ್ಲಿನ ಅವಕಾಶಗಳು 2020 ವಿಶನ್' ಕುರಿತಾದ ವರದಿಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ಭರವಸೆ ವ್ಯಕ್ತವಾಗಿದೆ. ಉದ್ಯಮ ಒಕ್ಕೂಟ ನಾಸ್ಕಾಂ (National Association of Software and Services Companies) ಈ ಮಾಹಿತಿಯನ್ನು ಒದಗಿಸಿದೆ.
ಸರಿ ಬಿಡಿ, ಐಟಿ/ಬಿಪಿಒ ಅಂದರೆ ಟೆಕ್ಕಿಗಳು, ಎಂಬಿಎ ಪದವೀಧರರಿಗೆ ಮಾತ್ರ ಅವಕಾಶವಿರುತ್ತದೆ. ನಮಗೇನು ಬಂತು ಭಾಗ್ಯ ಎಂದು ನಿರಾಶರಾಗದಿರಿ ಕಾಮರ್ಸ್, ಆರ್ಟ್ಸ್, ಸೈನ್ಸ್, ಎಂಎಸ್ಸಿ ಮತ್ತು ಎಂಸಿಎ ಪದವೀಧರರೇ, ನಿಮಗೂ ಅವಕಾಶಗಳು ಲಭಿಸಲಿವೆ.
ಐಟಿ ಕ್ಷೇತ್ರದ ದಿಗ್ಗಜರಾದ ಮಾಜಿ ಇನ್ಫಿ ಎನ್ಆರ್ ನಾರಾಯಣ ಮೂರ್ತಿ ಟಿಸಿಎಸ್ ಮುಖ್ಯಸ್ಥ ಎನ್ ಚಂದ್ರಶೇಖರನ್ ಇದಕ್ಕೆ ದನಿಗೂಡಿಸಿದ್ದು, 7 ವರ್ಷದಲ್ಲಿ ಐಟಿ, ಬಿಪಿಒ ಕ್ಷೇತ್ರಗಳು 300 ಶತಕೋಟಿ ಡಾಲರ್ ಆದಾಯ ಗಳಿಸಲಿದೆ. ಪ್ರಸ್ತುತ 2012ರಲ್ಲಿ ಇವುಗಳ ಆದಾಯ 108 ಶತಕೋಟಿಯಷ್ಟಿದೆ. ಇದರರ್ಥ ಭಾರಿ ಪ್ರಮಾಣದಲ್ಲಿ ಉದ್ಯಾಗಾವಕಾಶಗಳು ಲಭ್ಯವಾಗಲಿವೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
More From
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications