ಸಲ್ಮಾನ್ ರಶ್ದಿಯನ್ನು ದ್ವೇಷಿಸಲು ನಾನಾ ಕಾರಣ

ಅವರು ಬರೆದಿರುವ ಕಾದಂಬರಿಗಳನ್ನು ಓದುವುದು ಬಲು ಕಷ್ಟ. ಈ ಮಾತನ್ನು ಅವರನ್ನು ಆರಾಧಿಸುವ ಅನೇಕರು ಒಪ್ಪದಿದ್ದರೂ, ಅವರ ಕಾದಂಬರಿಗಳನ್ನು ಓದಿ ಅರಗಿಸಿಕೊಳ್ಳಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಮೊದಲ ಬಾರಿ ಓದುತ್ತಿರುವವರಂತೂ ಓದನ್ನು ಅರ್ಧಕ್ಕೇ ನಿಲ್ಲಿಸಿದರೆ ಆಶ್ಚರ್ಯವಿಲ್ಲ. ಇದರರ್ಥ, ರಶ್ದೀಯ ಬರವಣಿಗೆಯ ಆಳ, ಅಗಲ, ಸಾಹಿತ್ಯಿಕ ಸಾರವನ್ನು ಸವಿಯಲು ಓದುಗರು ಸೋತಿದ್ದಾರೆ ಎಂದರ್ಥವೆ? ಇದ್ದರೂ ಇರಬಹುದು. ಆದರೆ, ರಶ್ದಿ ಕಾದಂಬರಿಗಳನ್ನು ಓದದೆ ಸೋತ ಓದುಗರಲ್ಲಿ ನಾನೂ ಒಬ್ಬ.
ಇಂದಿನ ಗಂಭೀರ ಬರವಣಿಗೆಗಳು ಓದುಗರಲ್ಲಿ ಅಸಹನೀಯತೆ ಹೆಚ್ಚಿಸುತ್ತಿವೆ. ಓದುಗರನ್ನು ತೀವ್ರ ಗೊಂದಲಕ್ಕೆ ದೂಡಿ, ಅರ್ಥಮಾಡಿಕೊಳ್ಳಲು ಎರಡೆರಡು ಬಾರಿ ಓದುವಂಥವು ಅತ್ಯುತ್ತಮ ಕಾದಂಬರಿಗಳು ಎಂಬಂತಹ ಅಭಿಪ್ರಾಯ ಮೂಡಿದೆ. ಭಾರತದ ಬಗ್ಗೆ ಬರೆದಂಥ ಪುಸ್ತಕಗಳು ಪಾಶ್ಚಾಮಾತ್ಯರಿಗಾಗಿಯೇ ಬರೆದಂತಿರುವುದರಿಂದ ಇಲ್ಲಿನ ಸರಳ ಮಧ್ಯಮ ವರ್ಗದ ಓದುಗರಿಗಾಗಿ ಇರುವ ಸರಳ ಕಥೆಗಳು, ಕಾದಂಬರಿಗಳು ಧೂಳು ತಿನ್ನುತ್ತಿವೆ.
ನಮ್ಮ ಆಂಗ್ಲ ಲೇಖಕರು ಬರೆದು ಬರೆದು ಬಿಸಾಕುತ್ತಿದ್ದಾರೆ. ಆದರೆ, ಓದುವವರೇ ಇಲ್ಲವಾಗಿದ್ದಾರೆ. ಭಾರತೀಯ ಪುಸ್ತಕಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಇದಕ್ಕೆ ಕಾರಣ ಭಾರತೀಯರು ಪುಸ್ತಕಗಳನ್ನು ಓದುವುದಿಲ್ಲ ಅಂತಲ್ಲ, ಇಲ್ಲಿ ಬರೆಯಲಾದ ಪುಸ್ತಕಗಳು ಭಾರತೀಯರಿಗಾಗಿ ಇರುವುದಿಲ್ಲ, ಅಷ್ಟೆ. ಇಂಥವರಲ್ಲಿ ಅಪರೂಪದ ಲೇಖಕ ಅಂದರೆ, ಅವರು ಚೇತನ್ ಭಗತ್. ಅವರು ಭಾರತೀಯರ ಕಥೆಗಳನ್ನು ಭಾರತೀಯರಿಗಾಗಿ ನೀಡಿದ್ದಾರೆ. ಈ ಚಿಂತನೆಯನ್ನು ಇನ್ನಷ್ಟು ಆಳವಾಗಿ ತಿಳಿಯಬೇಕಿದ್ದರೆ ನಿಟಿ ಸೆಂಟ್ರಲ್ನಲ್ಲಿ ಈ ಲೇಖನವನ್ನು ಓದಿರಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications