ಬೆಂಗಳೂರು ದಕ್ಷಿಣದಲ್ಲಿ 7ಕೋಟಿ ರೂ. ಕಳವು ಮಾಲು ವಶ

ಇದರಿಂದ ಇತ್ತೀಚನ ದಿನಗಳಲ್ಲಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ತಮ್ಮ ಅಮೂಲ್ಯ ಸೊತ್ತುಗಳನ್ನು ಕಳೆದುಕೊಂಡ ಜನರು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಹೋಗಿ, ಕಳೆದುಹೋದ ತಮ್ಮ ವಸ್ತುವಿನ ಬಗ್ಗೆ ವಿಚಾರಿಸಬಹುದು.
ಈ ಪೊಲೀಸರು ಒಟ್ಟು 434 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತರಿಂದ 24 ಲಕ್ಷ ರೂ. ನಗದು, 3.45 ಕೋಟಿ ರೂ. ವೊತ್ತದ 11 ಕೆಜಿ ಚಿನ್ನ, 27 ಲಕ್ಷ ರೂ ಮೊತ್ತದ 36 ಕೆಜಿ ಬೆಳ್ಳಿಯ ಆಭರಣ,
1.14 ಕೋಟಿ ರೂ. ಮೊತ್ತದ 242 ದ್ವಿಚಕ್ರ ವಾಹನಗಳು, 7 ಲಕ್ಷ ರೂ. ಮೊತ್ತದ 9 ಆಟೊ ರಿಕ್ಷಾಗಳು, 1.13 ಕೋಟಿ ರೂ. ಮೊತ್ತದ 25 ಕಾರುಗಳು, 17 ಲಕ್ಷ ರೂ. ಮೊತ್ತದ 28 ಲ್ಯಾಪ್ ಟಾಪ್ಗಳು, 35 ಲಕ್ಷ ರೂ. ಮೊತ್ತದ 230 ವೊಬೈಲ್ಗಳು ಸೇರಿ ಒಟ್ಟು 7.21 ಕೋಟಿ ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ಹನುಮಂತ ನಗರ, ಆಡುಗೋಡಿ, ಸುಬ್ರಮಣ್ಯಪುರ, ಜಯನಗರ, ಸಿದ್ದಾಪುರ, ಕುಮಾರಸ್ವಾಮಿ ಲೇಔಟ್, ಚನ್ನಮ್ಮನಕೆರೆ ಅಚ್ಚುಕಟ್ಟು, ಬಸವನಗುಡಿ, ಚಾಮರಾಜ ಪೇಟೆ, ಜೆಪಿ ನಗರ, ಬನಶಂಕರಿ, ಸೆಂಟ್ರಲ್, ತ್ಯಾಗರಾಜ ನಗರ, ಶಂಕರಪುರ, ಕೆಂಪೇಗೌಡ ನಗರ ಹಾಗೂ ಗಿರಿನಗರ ಠಾಣಾ ಪೊಲೀಸರು ಪಾಲ್ಗೊಂಡಿದ್ದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications