ಪ್ರಳಯ ಆಗೋಲ್ಲ ಬರೀ ಸುಳ್ಳು : ಇಸ್ರೋ ವಿಜ್ಞಾನಿ
ಪ್ರಳಯದ ಬೊಗಳೆ ಬಗ್ಗೆ ಜನತೆಗೆ ಇಸ್ರೋ ಕಡೆಯಿಂದ ಸಾಕಷ್ಟು ಕಡೆ ಅರಿವು ಮೂಡಿಸಲಾಗಿದೆ. ಭವಿಷ್ಯಗಾರರು, ಜ್ಯೋತಿಷಿಗಳು, ಮಾಧ್ಯಮಗಳು ಇನ್ನಾದರೂ ಎಚ್ಚೆತ್ತುಕೊಂಡು ಪ್ರಳಯದ ಬಗ್ಗೆ ನಿಜವಾದ ಮಾಹಿತಿ ಜನರಿಗೆ ತಿಳಿಸುವುದನ್ನು ರೂಢಿಸಿಕೊಳ್ಳಲಿ ಎಂದು ಯುಆರ್ ರಾವ್ ಹೇಳಿದರು.
ಡಿ.21ರಂದು ಯಾವುದೇ ಪ್ರಳಯ ಸಂಭವಿಸುವುದಿಲ್ಲ. ಎಂದಿನಂತೆ ಸೂರ್ಯೋದಯ, ಸೂರ್ಯಾಸ್ತ ಉಂಟಾಗುತ್ತದೆ. ಈ ವದಂತಿಗಳಿಗೆಲ್ಲಾ ಯಾರೂ ಭಯ ಪಡುವ ಅಗತ್ಯವಿಲ್ಲ. ಪ್ರಳಯ ಉಂಟಾಗುತ್ತದೆ ಎಂದು ಯಾರೋ ಕೆಲವರು ಜ್ಯೋತಿಷಿಗಳು
ಹೇಳಿರಬಹುದೇನೋ. ಅದು ಬಿಟ್ಟರೆ ಯಾವುದೇ ಅವಘಡ ಸಂಭವಿಸುವುದಿಲ್ಲ ಎಂದು ಪ್ರೊ.ರಾವ್ ಹೇಳಿದ್ದಾರೆ.
ಮಾಯನ್ ಕ್ಯಾಲೆಂಡರ್ ನೋಡಿ ನಾವು ದೈನಂದಿನ ಕ್ರಿಯೆ ನಡೆಸುತ್ತಿಲ್ಲ. ಮಾಯನ್ ಕ್ಯಾಲೆಂಡರ್ ಪ್ರಾಕೃತಿಕ ಚಟುವಟಿಕೆ ಹಾಗೂ ಕಾಸ್ಮಿಕ್ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದು ಅಲ್ಲಿ ಜನರ ನಂಬಿಕೆ ಇರಬಹುದು. ಇದರಿಂದ ವಿಶ್ವದ ಎಲ್ಲೆಡೆ ತೊಂದರೆಯಾಗುವ ಸಾಧ್ಯತೆ ಇಲ್ಲ ಎಂದಿದ್ದಾರೆ.
ಮಂಗಳದ ಅಂಗಳಕ್ಕೆ ಮಾನವ: ಮುಂಬರುವ ದಶಕದಲ್ಲಿ ಮಂಗಳಕ್ಕೆ ಮಾನವ ಹಾರುವುದಷ್ಟೇ ಅಲ್ಲದೆ, ಮಂಗಳ ಗ್ರಹದಲ್ಲಿ ನೆಲೆಸಲು ಆರಂಭಿಸಬಹುದು.
ಮಂಗಳ ಗ್ರಹದಲ್ಲಿ ನೀರಿನ ಅಂಶಗಳು ಪತ್ತೆಯಾಗಿವೆ. ಮನುಷ್ಯ ವಾಸಿಸಲು ಯೋಗ್ಯ ವಾತಾವರಣ ಇದೆ. ಹೀಗಾಗಿ ಮುಂದಿನ ಹತ್ತು ವರ್ಷಗಳಲ್ಲಿ ಮಾನವ ಕಾಲಿಡಲಿದ್ದಾನೆ. ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಮಂಗಳ ಗ್ರಹ ಯಾತ್ರೆ
ಕೈಗೊಳ್ಳಲಿವೆ ಎಂದು ಪ್ರೊ ರಾವ್ ಹೇಳಿದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ













Click it and Unblock the Notifications