ಕಾವೇರಿ ನೀರಿಗಾಗಿ ಹೋರಾಟ; ವಿಧಾನಸೌಧ ಘೇರಾವೊ

ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿಗೆ 12 ಟಿಎಂಸಿ ನೀರು ಹರಿಸುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಶುಕ್ರವಾರ ಕರ್ನಾಟಕಕ್ಕೆ ಆದೇಶ ನೀಡಿದ್ದೇ ತಡ ಒಂದೇ ಸಮನೆ ಕೆಆರ್ ಎಸ್ ಅಣೆಕಟ್ಟೆಯಿಂದ ನೀರು ಹರಿಯುತ್ತಿದೆ.
ನ್ಯಾಯಾಂಗ ಉಲ್ಲಂಘನೆಯಾಗಬಾರದು ಎಂದು 'ಸುರಕ್ಷಿತ ಸಿದ್ಧಾಂತ' ಅಳವಡಿಸಿಕೊಂಡಿರುವ ಆಡಳಿತಾರೂಢ ಬಿಜೆಪಿ ಸರಕಾದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾವೇರಿ ರೈತರು ಶನಿವಾರ ಬೆಳಗ್ಗೆಯಿಂದ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಇದೇ ವೇಳೆ, ಕರ್ನಾಟಕ ರೈತರ ಹಿಸಾಕ್ತಿ ಕಾಪಾಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಶೆಟ್ಟರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ರೈತರಿಗೆ ಮಾದೇಗೌಡ ಕರೆ ನೀಡಿದ್ದಾರೆ.












Click it and Unblock the Notifications