ಬೆಂಗಳೂರಿನಲ್ಲಿ ಕನ್ನಡ ಸಂಪಾದಕನ ಭೀಕರ ಹತ್ಯೆ

ಲಿಂಗರಾಜು ಮೃತ ದುರ್ದೈವಿ. 'ಮಹಾಪ್ರಚಂಡ' ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಮನೆ ಮುಂದಿನ ನಲ್ಲಿಯಲ್ಲಿ ಪತ್ನಿಯೊಂದಿಗೆ ನೀರು ಹಿಡಿಯುವಾಗ ಮೂವರು ಯುವಕರ ತಂಡವೊಂದು ಏಕಾಏಕಿ ಅವರ ಮೇಲೆ ಮುಗಿಬಿದ್ದು, ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯಡಿ ಗೌರಮ್ಮ ಎಂಬುವವರ ವಿರುದ್ಧ ಮಾಹಿತಿ ಸಂಗ್ರಹಿಸಿದ್ದ ಪತ್ರಕರ್ತ ಲಿಂಗರಾಜು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದು ಲಿಂಗರಾಜು ಹತ್ಯೆಗೆ ಕಾರಣವಾಗಿರಬಹುದಾ? ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ.












Click it and Unblock the Notifications